ರಾಶಿ ಭವಿಷ್ಯ ಇಂದಿನ ಭವಿಷ್ಯ ಪಂಚಾಂಗ 2025 ಜ್ಯೋತಿಷ್ಯ ಫಲ
Daily Predictions ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಈ ದಿನದಂದು ಶುಕ್ಲ ತದಿಗೆ ತಿಥಿಯು ಬೆಳಿಗ್ಗೆ 10.27 ರವರೆಗೆ ಇದ್ದು ಆನಂತರ ಚೌತಿ ಆರಂಭವಾಗಲಿದೆ. ಧನಿಷ್ಠ ನಕ್ಷತ್ರವಿರಲಿದೆ. ಅಮೃತ ಘಳಿಗೆ ಸಂಜೆ 6.51 ರಿಂದ 8.32 ರವರೆಗೆ ಇರಲಿದೆ.ರಾಹುಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆಇರಲಿದೆ. ಯಮಗಂಡ ಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ ಇಂದಿನ ರಾಶಿಫಲ ಮೇಷ : ಕೈಗೊಂಡ … Read more