ರಿಪ್ಪನ್​ಪೇಟೆ ಮಸೀದಿ ಬಳಿಯಲ್ಲಿ ಸ್ಥಳೀಯರಿಂದ ತೀವ್ರ ಆಕ್ರೋಶ! ಪ್ರತಿಭಟನೆ! ಪೊಲೀಸರ ಬಿಗಿಬಂದೋಬಸ್ತ್​! ಕಾರಣವೇನು?

ರಿಪ್ಪನ್​ಪೇಟೆ ಮಸೀದಿ ಬಳಿಯಲ್ಲಿ ಸ್ಥಳೀಯರಿಂದ ತೀವ್ರ ಆಕ್ರೋಶ! ಪ್ರತಿಭಟನೆ! ಪೊಲೀಸರ ಬಿಗಿಬಂದೋಬಸ್ತ್​! ಕಾರಣವೇನು?

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆಯಲ್ಲಿರುವ ಮಸೀದಿ ಸಮೀಪ ಬಾರ್​ ಓಪನ್​ ಮಾಡುವ ಪ್ರಯತ್ನ ತೀವ್ರ ವಿರೋಧದ ನಡುವೆಯು ನಡೆಯುತ್ತಲೇ ಇದೆ. ಈ ಹಿಂದೆ ಪೊಲೀಸ್ ಸ್ಟೇಷನ್​ ಎದುರು ಪ್ರತಿಭಟನೆ ನಡೆದಿತ್ತು. ಇದರ ನಡುವೆ ನಿನ್ನೆ ಖಾಸಗಿ ಲಾಡ್ಜ್​ವೊಂದರಲ್ಲಿ ಬಾರ್​ ಓಪನ್​ಗೆ ಪ್ರಯತ್ನಿಸಲಾಗಿದೆ. ಈ ಸಂಬಂಧ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.   ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ … Read more