KSRTC ಬಸ್​ ಡ್ರೈವರ್​ ಆತ್ಮಹತ್ಯೆ, ಸೇರಿದಂತೆ ಟಾಪ್​ 03 ಚಟ್​ಪಟ್​ ನ್ಯೂಸ್​​ 

Shivamogga Round up

ಮರಕ್ಕೆ ಬೈಕ್ ಡಿಕ್ಕಿ: ಆಸ್ಪತ್ರೆ ಸಿಬ್ಬಂದಿ ಸಾವು ತೀರ್ಥಹಳ್ಳಿ ತಾಲೂಕಿನ ತಿರಳೆಬೈಲು ಬಳಿ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕೋಣಂದೂರು ಆಸ್ಪತ್ರೆಯ ಸಿಬ್ಬಂದಿ ಗಂಗಾಧರ್ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ತೆರಳುವಾಗ ಈ ಅಪಘಾತ ಸಂಭವಿಸಿದ್ದು, ತೀರ್ಥಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗದಲ್ಲಿ 91000! ಉಳಿದ ಕಡೆ ಎಷ್ಟಿದೆ ಅಡಕೆ ದರ! ಅಡಿಕೆ ರೇಟು ಓದಿ Shivamogga  ಲಾರಿ ಹರಿದು ಯುವಕನ ದುರ್ಮರಣ ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆ ವ್ಯಾಪ್ತಿಯಲ್ಲಿ ಲಾರಿ … Read more

ಹಾರನಹಳ್ಳಿ ಮಾರ್ಗದಲ್ಲಿ ದುರಂತ, ಟ್ರ್ಯಾಕ್ಟರ್ ಹರಿದು ಆಕೀಪ್, ಚಾಂದ್​ಪೀರ್ ಸಾವು!

elderly Woman Stabbed to Death in Kumsi Kumsi police station

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:   ನಿನ್ನೆ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ಧಾರೆ. ಜಿಲ್ಲೆಯ ಶಿವಮೊಗ್ಗ ಹಾಗೂ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿನ್ನೆದಿನ ಶುಕ್ರವಾರ ಎರಡು ಕಡೆಗಳಲ್ಲಿ ಅಪಘಾತವಾಗಿದೆ.  ಮುಂಬೈ ಕ್ರೈಂ ಪೊಲೀಸ್​ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಗೆ 51 ಲಕ್ಷ ರೂಪಾಯಿ ವಂಚನೆ : ಏನಿದು ಪ್ರಕರಣ ಕುಂಸಿ ಸಮೀಪ ಟ್ರ್ಯಾಕ್ಟರ್ ಹರಿದು ಇಬ್ಬರು ಸಾವು/, Shivamogga local News Paper report ಕುಂಸಿ ಸಮೀಪದ ಆಯನೂರು ಮತ್ತು … Read more

ವಿದ್ಯಾನಗರ ಎಸ್​ಬಿಐ ಬ್ಯಾಂಕ್ ಹತ್ತಿರ ಲಾರಿ ಡಿಕ್ಕಿ! 25 ವರ್ಷದ ಮಣಿ ಸಾವು

Shivamogga Round up

 Vidyanagar SBI  ನವೆಂಬರ್ 18,  2025 : ಮಲೆನಾಡು ಟುಡೆ :  ಶಿವಮೊಗ್ಗ ವಿದ್ಯಾನಗರ ಎಸ್‌ಬಿಐ ಮುಂಭಾಗ ನಿನ್ನೆ ದಿನ ಸೋಮವಾರ ಸಂಜೆ ಲಾರಿಯೊಂದು ಹರಿದು ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವಿದ್ಯಾ ನಗರ ನಿವಾಸಿ ಮಣಿಕಂಠ (25) ಮೃತರು. ಮನೆಯಿಂದ ಹೊರಗಡೆ ಹೊರಟಿದ್ದು, ಮುಂಭಾಗದಲ್ಲಿ ತೆರಳು ತ್ತಿದ್ದ ಟಿಲ್ಲರ್‌ನ್ನು ಓವರ್‌ ಟೇಕ್ ಮಾಡಲು ಹೋದಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದ್ದು, ಹಿಂಬದಿ ಚಕ್ರ ಮಣಿಕಂಠ ಅವರ ಮೇಲೆ ಹರಿದಿದೆ. ಪೂರ್ವ ಸಂಚಾರ … Read more

ಶಿವಮೊಗ್ಗ: ಗೋಂಧಿ ಚಟ್ನಳ್ಳಿ ಬಳಿ ಭೀಕರ ಅಪಘಾತ, ದಾವಣಗೆರೆ ಓರ್ವ , ಉತ್ತರ ಪ್ರದೇಶದ ಇಬ್ಬರ ದುರ್ಮರಣ

Three people, including one from Chennagiri and two laborers from UP, died after an Ashok Leyland goods vehicle hit a tree near Gondhichatnahalli, Shivamogga. Driver absconds.

goods vehicle hit tree Chennagiri UP laborer die : ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 30, 2025: ಶಿವಮೊಗ್ಗ ನಗರದ ಹೊರವಲಯದ ಗೋಂದಿ ಚಟ್ನಳ್ಳಿ ಗ್ರಾಮದ ಸಮೀಪ ಇಂದು ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ ಪರಿಣಾಮ ಘಟನೆ ನಡೆದಿದೆ.   ಶಿವಮೊಗ್ಗದಿಂದ ಹೊನ್ನಾಳಿ ಕಡೆಗೆ ಸಾಗುತ್ತಿದ್ದ ಅಶೋಕ್ ಲೇಲ್ಯಾಂಡ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ ಎಂದು … Read more

ಶಿವಮೊಗ್ಗ: ಹೋರಿಹಬ್ಬ ಮುಗಿಸಿ ಬರುವಾಗ ಆಘಾತ!ಓರ್ವ ಸ್ಥಳದಲ್ಲಿಯೇ!? ಇನ್ನೊಬ್ಬ ಗಂಭೀರ

Shivamogga Breaking: One Dead, Another Critical in Shiralkoppa Hit-and-Run Accident

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 30, 2025:  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಸುಣ್ಣದಕೊಪ್ಪ ಗ್ರಾಮದ ಬಳಿ ಸಂಭವಿಸಿದ ಭೀಕರ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಇದೇ ಘಟನೆಯಲ್ಲಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.  ಅಜ್ಜನನ್ನ ಕೊಂದ ಮೊಮ್ಮಗ! ಜೀವಾವಧಿ ಶಿಕ್ಷೆ ಕೊಟ್ಟ ಕೋರ್ಟ್​! ಶಿರಾಳಕೊಪ್ಪದ ಸುಣ್ಣದಕೊಪ್ಪದ ಸಮೀಪ ಈ ದುರ್ಘಟನೆ ನಡೆದಿದೆ. ರಾಗಿಕೊಪ್ಪ ತಾಂಡಾದ ನಿವಾಸಿಗಳಾದ ಈ ಇಬ್ಬರು ಯುವಕರು ಬಸವನಂದಿಹಳ್ಳಿಯಲ್ಲಿ ನಡೆದಿದ್ದ ಹೋರಿ … Read more

ಬೆಂಗಳೂರಿನಿಂದ ಬರುತ್ತಿದ್ದ ಕಾರು ಡಿಕ್ಕಿ, ಬೈಕ್ ಸವಾರ ಸಾವು, ನಿದಿಗೆ ಬಳಿ ಸೆಕ್ಯುರಿಟಿ ಗಾರ್ಡ್​ನ್ನ ಬಲಿಪಡೆದ ಕಾರು! ಆನವಟ್ಟಿಯಲ್ಲಿ ಕಾರು ಬೈಕ್ ಡಿಕ್ಕಿ

Shivamogga road accidents October 13 Double Tragedy in Shivamogga: Two Fatal Road Accidents Reported in Holehonnur and Nidige

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:  ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ನಡೆದ ಅಪಘಾತಗಳ ವಿವರ ಹೀಗಿದೆ.  ಅಪಘಾತ: ಬೈಕ್ ಸವಾರ ಸಾವು ಹೊಳೆಹೊನ್ನೂರು ಸಮೀಪ ಸಂಭವಿಸಿದ ಅಪಘಾತದಲ್ಲಿ ಬೈಕ್​ ಸವಾರನೊಬ್ಬ ಸಾವನ್ನಪ್ಪಿದ್ದಾರೆ. ಆಗರದಹಳ್ಳಿ-ಅಶೋಕನಗರ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಆಗರದಹಳ್ಳಿ ಗ್ರಾಮದ ಕಣ್ಣಪ್ಪ (42) ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕಣ್ಣಪ್ಪ ಅವರು ಅರಹತೊಳಲು ಕೈಮರ ಗ್ರಾಮದಿಂದ ಆಗರದಹಳ್ಳಿ ಗ್ರಾಮಕ್ಕೆ ಬೈಕಿನಲ್ಲಿ ಹೋಗುತ್ತಿರುವಾಗ ಬೆಂಗಳೂರಿನಿಂದ … Read more

ಕುಡಿದು ಪಕ್ಕದ ಮನೆ ಮುಂದೆ ಮಲಗಿದ ಆಸಾಮಿ!/ ಎಣ್ಣೆ ದುಡ್ಡಿಗಾಗಿ ಆತ್ಮಹತ್ಯೆ ಬೆದರಿಕೆ! ನಶೆ ಇಳಿಸಿದ ಪೊಲೀಸ್/ ಜೊತೆ 2 ಕಾರಿನ ಮಧ್ಯೆ ಡಿಕ್ಕಿ ಸುದ್ದಿ

shivamogga today short news update malnad

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 23 2025 : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಇವತ್ತಿನ ಚಟ್​ಪಟ್​ ನ್ಯೂಸ್​ ಇಲ್ಲಿದೆ.  ಎಣ್ಣೆಗೆ ದುಡ್ಡು ಕೊಟ್ಟಿಲ್ಲವೆಂದರೆ ಸಾಯುವುದಾಗಿ ಹೆದರಿಸಿದ ವ್ಯಕ್ತಿ ಶಿವಮೊಗ್ಗ ಜಿಲ್ಲೆ ಭದ್ರಾವತಿ  ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಎಣ್ಣೆ ಹೊಡೆಯಲು ಹಣ ಕೇಳಿ ತನ್ನ ಸಂಬಂಧಿಕರಿಗೆ ಕಿರಿಕಿರಿ ಮಾಡಿದ ಘಟನೆಯ ಬಗ್ಗೆ ವರದಿಯಾಗಿದೆ. ರಾತ್ರಿ ಹೊತ್ತು ತನ್ನ ಸಂಬಂಧಿಕರಿಗೆ ತಾಪತ್ರಯ ನೀಡಿದ್ದಷ್ಟೆ  ಅಲ್ಲದೆ ಹಣಕೊಡದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದನಂತೆ. … Read more