ಎಲ್ಲಿಯ ಉಡುಪಿ, ಶಿವಮೊಗ್ಗ, ಚಿತ್ರದುರ್ಗ, ತೆಲಂಗಾಣ! ಸಿಂಪಲ್ ಆಗಿ ₹4 ಲಕ್ಷ ಹೊಡೆದ ಆಸಾಮಿ! ನಂಬಿಕೆಯ ಕ್ರೈಂ ಇದು
Telangana labourer ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025 : ನಂಬಿಕೆ ಅನ್ನೊದೇ ದ್ರೋಹಿಗಳ ಆಸ್ತಿಯಾಗಿದೆ ಎನ್ನುವುದನ್ನ ಇತ್ತೀಚಿನ ಕ್ರೈಂ ಪ್ರಕರಣಗಳೇ ಹೇಳುತ್ತಿದೆ. ಇದಕ್ಕೆ ಇನ್ನೊಂದು ಉದಾಹರಣೆ ಶಿವಮೊಗ್ಗದಲ್ಲಿಯೇ ನಡೆದಿದೆ. ವಿಷಯ ಏನಂದ್ರೆ, ಮಂಗಳವಾದ್ಯ ನುಡಿಸೋಕೆ ಅಂತಾ ತೆಲಂಗಾಣ ರಂಗಾರೆಡ್ಡಿ ಜಿಲ್ಲೆಗೆ ಹೋದವನೊಬ್ಬ ಅಲ್ಲಿಯೇ ಕಾರ್ಮಿಕನೊಬ್ಬನಿಗೆ ಶಿವಮೊಗ್ಗದಲ್ಲಿ ಮೋಸ ಮಾಡಿದ್ದಾನೆ. ಇಡೀ ವಂಚನೆ ಪ್ರಕರಣ ನಡೆದಿರೋದು ನಂಬಿಕೆಯ ಹೆಸರಿನಲ್ಲಿ.. Telangana labourer ನಾನೂ ಸಹ ಆಗ್ತೀನಿ! ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ! ಅಸಲಿಗೆ ಕ್ರೈಂ … Read more