ಇದುವರೆಗೂ ಸಿಕ್ಕಿಲ್ಲ ಈತನ ಸುಳಿವು | ಈತನ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಿ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 10, 2025 ‌‌   ‌ ಶಿವಮೊಗ್ಗದ ಜೆಸಿ ನಗರ ಬಡಾವಣೆಯಲ್ಲಿ ಕಾಣೆಯಾದ ವ್ಯಕ್ತಿಯ ಬಗ್ಗೆ ಪೊಲೀಸ್‌ ಇಲಾಖೆ ಪ್ರಕಟಣೆಯನ್ನು ನೀಡಿದೆ. ಪ್ರಕಟಣೆಯ ವಿವರ ಹೀಗಿದೆ.  ನಗರದ ಜೆ.ಸಿ. ನಗರ ಬಡಾವಣೆಯ ಪರಮೇಶ್ವರ ಬಿನ್ ಗುಳ್ಯಪ್ಪ (41) ವರ್ಷ ವ್ಯಕ್ತಿಯು ದಿ: 10-07-2024 ರಂದು ಕೆಲಸಕ್ಕೆ ಹೋಗುತ್ತೇನೆಂದು ಹೋದವರು ಮನೆಗೆ ವಾಪಸ್ ಬಂದಿರುವುದಿಲ್ಲ.  ಕಾಣೆಯಾದ ವ್ಯಕ್ತಿ ಸುಮಾರು 5.8 ಅಡಿ ಎತ್ತರ, ಢೃಡವಾದ ಮೈಕಟ್ಟು, ಎಣ್ಣೆಗೆಂಪು … Read more

ಮನೆಯಿಂದ ಹೊರಬಂದ ಗೃಹಿಣಿಗೆ ಶಾಕ್‌ | ತಬ್ಬಿಕೊಂಡ ಯುವಕ ದಾಖಲಾಯ್ತು FIR

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 10, 2025 ‌‌   ‌ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ ವಿವಾಹಿತೆಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ ಸಂಬಂಧ ಪೊಲೀಸ್‌ ಕೇಸ್‌ ದಾಖಲಾಗಿದೆ. ಇಲ್ಲಿನ ಸ್ಥಳೀಯ ನಿವಾಸಿಯೊಬ್ಬರು ಅನ್ನದ ಗಂಜಿ ಚೆಲ್ಲುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಜನವರಿ ಆರರಂದು ನಡೆದ ಘಟನೆ ಕುರಿತಾಗಿ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.  ಅನ್ನದ ಗಂಜಿ ಚೆಲ್ಲುವಾಗ ಅಸಭ್ಯವಾಗಿ ವರ್ತಿಸಿದ ಯುವಕ ಜೀವ ಬೆದರಿಕೆ ಸಹ ಹಾಕಿದ್ದನಂತೆ. … Read more

ಸಾಗರ ರಸ್ತೆಯಲ್ಲಿ ಪೈಪ್‌ ಬಳಿ ಇಟ್ಟಿದ್ದ ಕೈ ಚೀಲದಲ್ಲಿತ್ತು ಮಗು | ಬಿಟ್ಟೋದವರ ಪಾಪುಗೆ ಸಿಕ್ತು ಅಪರಿಚಿತರ ತಾಯ್ತನ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 10, 2025 ‌‌   ‌ ಶಿವಮೊಗ್ಗದ ಹೊರವಲಯದಲ್ಲಿ ಪುಟ್ಟ ಮಗುವೊಂದನ್ನ ಚೀಲದಲ್ಲಿಟ್ಟು ಹೋಗಿರುವ ಘಟನೆಯೊಂದು ನಡೆದಿದೆ. ಶಿವಮೊಗ್ಗ ನಗರದ ಶ್ರೀರಾಮಪುರದ ಬಳಿಯಲ್ಲಿ ನವಜಾತ ಶಿಶುವೊಂದನ್ನು ಕೈ ಚೀಲದಲ್ಲಿ ಇಟ್ಟು ಹೋಗಿದ್ದಾರೆ. ಮಗುವನ್ನ ಹೀಗೆ ಇಟ್ಟು ಹೋದವರು ಯಾರು ಎಂಬುದು ಗೊತ್ತಾಗಿಲ್ಲ.  ಸಾಗರ ರಸ್ತೆಯ ಸಮೀಪದಲ್ಲಿಯೇ ಮಗುವನ್ನ ಬಿಟ್ಟು ಹೋಗಲಾಗಿದೆ. ಸ್ಥಳೀಯರು ಮಗುವನ್ನ ಗಮನಿಸಿ ತಕ್ಷಣವೇ ಆರೈಕೆ ಮಾಡಿದ್ದಾರೆ. ಮಗುವಿಗೆ ಬಿಸಿ ನೀರು ತಂದು ಸ್ನಾನ … Read more

ತುಂಗಾ ಚಾನಲ್‌ಗೆ ಬಿದ್ದು 3 ದಿನದಿಂದ ಸಹಾಯಕ್ಕೆ ಕಾದಿದ್ದ ಕುದುರೆ | ಸರ್ಕಸ್‌ಗಿಂತಲೂ ಹೆಚ್ಚು ಸಾಹಸ ಮಾಡಿ ಜೀವ ಉಳಿಸಿದ ಅಗ್ನಿಶಾಮಕ ದಳ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 10, 2025 ‌‌   ‌ ಶಿವಮೊಗ್ಗದಲ್ಲಿ ನಿನ್ನೆದಿನ ಚಾನಲ್‌ವೊಂದಕ್ಕೆ ಬಿದ್ದಿದ್ದ ಕುದುರೆಯೊಂದನ್ನ horse rescue  ರಕ್ಷಿಸಲಾಗಿದೆ. ಜನರಿಂದ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಆಲ್ಕೋಳದ ಸಮೀಪ ಸಿಗುವ ದೊಡ್ಡ ಚಾನಲ್‌ಗೆ ನಿನ್ನೆ ಕುದುರೆಯೊಂದು ಬಿದ್ದಿತ್ತು. ಗೋಲ್ಡನ್‌ ಸಿಟಿ ಲೇಔಟ್‌ ಬಳಿ ಈ ಘಟನೆ ನಡೆದಿತ್ತು.ಮೂಲಗಳ ಪ್ರಕಾರ, ಕುದುರೆ ಮೂರು ದಿನಗಳ ಹಿಂದೆಯೇ ಚಾನಲ್‌ಗೆ ಬಿದ್ದಿತ್ತು ಎನ್ನಲಾಗುತ್ತಿತ್ತು. ಅದರ … Read more

ಹೊಳೆಚಿನ್ನದ ದೊಡ್ಡ ಮೂಲಕ್ಕೆ ಕೊನೆಗೂ ದಾಳಿ ಇಟ್ಟ ಅಧಿಕಾರಿಗಳು | ಮಲೆನಾಡು ಟುಡೆ ವರದಿ ಪರಿಣಾಮ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 9, 2025 ‌‌   ‌ ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಗಣಿಗಾರಿಕೆಯ ದುಡ್ಡಿನ ಲೂಟಿ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ವರದಿಯಲ್ಲಿ ಕೆಲವೊಂದು ಪ್ರ‍ಶ್ನೆಗಳನ್ನು ಸಹ ಅಧಿಕಾರ ವ್ಯವಸ್ಥೆಯ ಮುಂದಿಟ್ಟಿತ್ತು. ಮೇಲಾಗಿ ವರದಿಯ ಮೇಲ್ಮಟ್ಟದವರೆಗೂ ತಲುಪಿ, ಈ ಬಗ್ಗೆ ವಿಚಾರಣೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದವು. ಇದರ ನಡುವೆ ಇದೀಗ ಹಾಡೋನಾಹಳ್ಳಿಯ ಅಕ್ರಮ ಮರಳು ಗಣಿಗಾರಿಕೆಯ ಅಡ್ಡೆ ಮೇಲೆ  ತಹಶೀಲ್ದಾರ್ ರಾಜೀವ್ ನೇತೃತ್ವದಲ್ಲಿ … Read more

ಮನೆಗೆ ಹೋಗ್ತಿದ್ದ ಮಹಿಳೆಗೆ ಅಪರಿಚಿತ ಬೈಕ್‌ ಸವಾರರಿಂದ ಶಾಕ್‌ | ಸಾಗರ ರಸ್ತೆಯಲ್ಲಿ ಅಪರಿಚಿತನಿಗೆ, ಅಪರಿಚಿತ ವಾಹನ ಡಿಕ್ಕಿ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 6, 2025 ‌‌  ಡಿಕ್ಕಿ ಹೊಡೆದು ಅಪಘಾತ : ಅಪರಿಚಿತ ವ್ಯಕ್ತಿ ಸಾವು ಜನವರಿ 04 ರಂದು ಬೆಳಗಿನ ಜಾವ ಸುಮಾರು 3 ರಿಂದ 6 ಗಂಟೆಯ ಅವಧಿಯಲ್ಲಿ ಪೆಸಿಟ್ ಕಾಲೇಜು ಸಾನ್ವಿ ಹೋಟೆಲ್ ಸಮೀಪ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಅವರು ಸಾವನ್ನಪ್ಪಿದ್ದಾರೆ.  ಸಾಗರದಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಯಾವುದೋ ವಾಹನ ಚಾಲಕ ಅತಿ ವೇಗದಿಂದ ವಾಹನ ಚಲಾಯಿಸಿಕೊಂಡು … Read more

ಬೈಕ್‌ ಡಿಕ್ಕಿ ತಪ್ಪಿಸುವಾಗ ಆಘಾತ | ಹೈವೆನಲ್ಲಿ ಇನ್ನೋವಾ ಪಲ್ಟಿ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 6, 2025 ‌‌  ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರ್ ವೊಂದು ಪಲ್ಟಿಯಾದ ಘಟನೆ ನಿನ್ನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಶಿವಮೊಗ್ಗ ನಗರದಿಂದ ತೀರ್ಥಹಳ್ಳಿಗೆ ಹೋಗುವ ರಸ್ತೆಯಲ್ಲಿ ಸಿಗುವ ಅರಕೆರೆ ಬಳಿಯಲ್ಲಿ ಈ ಘಟನೆ ಸಂಭವಿಸಿದೆ.  ಎದುರುಗಡೆ ಬಂದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಕಂಟ್ರೋಲ್‌ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. … Read more

ಶಿವಮೊಗ್ಗದಲ್ಲಿ ಸಚಿವ ಸಂತೋಷ್‌ ಲಾಡ್‌ | ಎಲ್ಲಿಗೆಲ್ಲಾ ಭೇಟಿ ಕೊಟ್ರು | ಮೆಗ್ಗಾನ್‌ ಸಿಬ್ಬಂದಿ ಕಾಲಿಗೆ ಬಿದ್ದಿದ್ದೇಕೆ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 6, 2025 ‌‌  ಶಿವಮೊಗ್ಗಕ್ಕೆ ಇಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರವಾಸ ಕೈಗೊಂಡಿದ್ದಾರೆ. ಇಲಾಖವಾರು ಪ್ರಗತಿ ಪರಿಶೀಲನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಬಂದ ಸಚಿವರು, ನಗರಕ್ಕೆ ಬರುತ್ತಲೇ ಪೌರಕಾರ್ಮಿಕ ಮೂರ್ತಿಯನ್ನು ನೋಡಲು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಭೇಟಿನೀಡಿದರು.  ವಿಷದ ಬಾಟಲಿ ಹಿಡಿದು ವಿಡಿಯೋ ಮಾಡಿ ಆ ಬಳಿಕ ನಾಪತ್ತೆಯಾಗಿದ್ದ ಮೂರ್ತಿ ಸದ್ಯ ಮೆಗ್ಗಾನ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಯೋಗಕ್ಷೇಮ ವಿಚಾರಿಸಿದ … Read more

shivamogga live news | ಗೃಹಿಣಿ ಸಾವು, ಕೊಲೆ? ಆತ್ಮಹತ್ಯೆ ? ಅನುಮಾನ | ಕೇಳಿ ಪಡೀತಾರ ತಾಳಿ ಸರ ಹುಷಾರ್‌ | ಇನ್ನಷ್ಟು ಸುದ್ದಿಗಳು

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 6, 2025 ‌‌  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ ವೈದ್ಯ ಸಹ ಆಗಿರುವ ಪತಿಯ ವಿರು‍ದ್ಧ ಕೇಸ್‌ ದಾಖಲಾಗಿದೆ. ಬೆಂಗಳೂರಿನ ನಿವಾಸಿ ಡಾಕ್ಟರ್‌ ಒಬ್ಬರ ಜೊತೆ ಶಿವಮೊಗ್ಗದ ಮಹಿಳೆ ಮದುವೆಯಾಗಿದ್ದರು. ಸದ್ಯ ಮಹಿಳೆ ಪ್ರಗ್ನೆಂಟ್‌ ಇದ್ದಾರೆ. ಈ ನಡುವೆ ಪತಿಯು ಮದ್ಯಪಾನ ಮಾಡಿ ಜಗಳ ತೆಗೆಯುತ್ತಿದ್ದರು. ಅಲ್ಲದೆ ಪರಸ್ತ್ರಿಯ ಜೊತೆ ಸಂಬಂಧ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ … Read more

IDA ಗೆ ಡಾಕ್ಟರ್‌ ಗೌತಮ್‌ ಅಧ್ಯಕ್ಷ | JCA ಭಾವನಾಗೆ ರೇಖಾ ರಂಗನಾಥ್‌ ಅಧ್ಯಕ್ಷೆ | GOOD NEWS

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 5, 2025 ‌‌  ಶಿವಮೊಗ್ಗದ ದಂತ ತಜ್ಞ ಡಾಕ್ಟರ್ ಗೌತಮ್ ಅವರು 2025-26 ನೇ ಸಾಲಿನ  ಭಾರತೀಯ ದಂತ ವೈದ್ಯಕೀಯ ಸಂಘ (IDA) ಶಿವಮೊಗ್ಗ  ಜಿಲ್ಲೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರೋಟರಿ ಬ್ಲಡ್ ಬ್ಯಾಂಕ್ ಸಮಿತಿಯ ಟ್ರಸ್ಟಿ, ಗೋಪಾಳಗೌಡ ನಿವಾಸಿಗಳ ಸಂಘದ ನಿರ್ದೇಶಕರಾಗಿಯು ಕೆಲಸ ಮಾಡಿರುವ ಡಾ.ಗೌತಮ್‌ 2021 ರಲ್ಲಿ ಮೆಗ್ಗಾನ್ ಆಡಳಿತ ಮಂಡಳಿಗೆ ಸರ್ಕಾರಿ ನಾಮನಿರ್ದೇಶಕರಾಗಿಯು ನೇಮಕಗೊಂಡಿದ್ದರು.  ಇನ್ನೊಂದೆಡೆ 2025ನೇ ಸಾಲಿನ ಜೆಸಿಐ ಶಿವಮೊಗ್ಗ … Read more