ಸಂಗೊಳ್ಳಿ ರಾಯಣ್ಣ ಸರ್ಕಲ್‌ ಬಳಿಯಲ್ಲಿ ಸ್ಕೂಸ್‌ ಬಸ್‌ ಡಿಕ್ಕಿ | ಸೊಪ್ಪು ಮಾರುವ ಮಹಿಳೆ ಸಾವು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 28, 2025 ‌‌  ಶಿವಮೊಗ್ಗ ನಗರದಲ್ಲಿ ಪ್ರೈವೇಟ್‌ ಸ್ಕೂಲ್‌ ಬಸ್‌ ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನ ಬಳಿಯಲ್ಲಿ ಈ ಗಠನೆ ಸಂಭವಿಸಿದೆ. ಕೆಂಪಮ್ಮ ಎಂಬವರು ಮೃತರು. ಇವರು ಈ ಭಾಗದಲ್ಲಿ ಸೊಪ್ಪು ಮಾರಿಕೊಂಡು ಜೀವನ ನಡೆಸ್ತಿದ್ದರು.  ನಡೆದಿದ್ದೇನು? ಶಿವಮೊಗ್ಗ ಸಿಟಿಯ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಬಾಪೂಜಿನಗರದ ನಿವಾಸಿಯಾದ ಕೆಂಪಮ್ಮ ರಸ್ತೆ ದಾಟುತ್ತಿದ್ದರು. ಅದೇ ವೇಳೆ ಸ್ಕೂಲ್‌ ಬಸ್‌ವೊಂದು ಟರ್ನ್‌ ತೆಗೆದುಕೊಳ್ಳುತ್ತಿತ್ತು. ಚಾಲಕ … Read more

ಸವಳಂಗ ರೋಡಲ್ಲಿ ಹೊನ್ನಾಳಿ ವ್ಯಕ್ತಿಯ ಶವ ಪತ್ತೆ | ಶರಾವತಿ ನಗರದ ಬಳಿ ಆಗಿದ್ದೇನು? | ದಿನದ ಸುದ್ದಿಗಳು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌  ಶಿವಮೊಗ್ಗ ಸಿಟಿ ಹೊರವಲಯದ ಸವಳಂಗ ರಸ್ತೆಯಲ್ಲಿ ವ್ಯಕ್ತಿಯೊಬ್ಬನ ಶವ ಪ್ತತೆಯಾಗಿದೆ. ಆತನ ಗುರುತು ಸಹ ಪತ್ತೆಯಾಗಿದೆ ಹೊನ್ನಾಳಿ ಮೂಲದ ಕೂಲಿಕಾರ್ಮಿಕ ಆತ ಎಂದು ಸ್ಥಳೀಯರು ಗುರುತಿಸಿದ್ದಾರೆ. ಹೆಸರು ಹಳದಪ್ಪ  35 ವರುಷ ಎಂದು ತಿಳಿದುಬಂದಿದೆ. ಇಲ್ಲಿನ ಶಾಲೆಯೊಂದರ ಸಮೀಪ ರಸ್ತೆಯ ಬದಿಯಲ್ಲಿ ಆತನ ಶವ ಪತ್ತೆಯಾಗಿದೆ.ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಕೇಸ ಮಾಡಿದ್ದಾರೆ.  ಇನ್ನೊಂದು ಪ್ರಕರಣದಲ್ಲಿ ನಿನ್ನೆ ದಿನ ರಾತ್ರಿ … Read more

ಕೊಪ್ಪಕ್ಕೆ ಹೋಗುತ್ತಿದ್ದ ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹಾರ್ಟ್‌ ಅಟ್ಯಾಕ್‌, ಸಾವು | ಆಗುಂಬೆ ಬಳಿ ಘಟನೆ ಆಗಿದ್ದೇನು?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌  ಉಡುಪಿಯಿಂದ ಕೊಪ್ಪಕ್ಕೆ ಹೋಗುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಸ್‌ ಉಡುಪಿಯಿಂದ ಆಗುಂಬೆ ಘಾಟಿ ಹತ್ತಿ ಮೇಲಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ.  ಘಟನೆಯ ವಿವರ  ಉಡುಪಿ ಟು ಕೊಪ್ಪ ರೂಟ್‌ನ ಬಸ್‌ನಲ್ಲಿ ಪರ್ಕಳದಿಂದ ಪ್ರಯಾಣಿಸಿದ ಪ್ರಯಾಣಿಕರೊಬ್ಬರು ಕೊಪ್ಪಕ್ಕೆ ಹೋಗುವರಿದ್ದರು. ಆಗುಂಬೆಯ ಸಮೀಪ ಅವರಿಗೆ ಬಸ್‌ ನಲ್ಲಿಯೇ ಹೃದಯಾಘಾತವಾಗಿದೆ. ಅವರನ್ನು ತಕ್ಷಣವೇ ಆಗುಂಬೆ ಪ್ರಾಥಮಿಕ ಕೇಂದ್ರಕ್ಕೆ ಕರೆತರಲಾಗಿತ್ತು. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. … Read more

ಕೆ ವಿ ಅಕ್ಷರ ರವರಿಗೆ ಕರ್ನಾಟಕ ಸಂಘದ ನವಿಲುಗರಿ ಪ್ರಶಸ್ತಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 27, 2025 ‌ ಶಿವಮೊಗ್ಗ | 2023ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು  ಶಿವಮೊಗ್ಗ ಕರ್ನಾಟಕ ಸಂಘ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆ ಸವಿನೆನಪಿಗಾಗಿ ಸಾಹಿತ್ಯದಲ್ಲಿ ಹೆಸರು ಮಾಡಿದ ಸಾಧಕರಿಗೆ ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಈಬಾರಿ ಆ ಪ್ರಶಸ್ತಿಯನ್ನು ಹೆಗ್ಗೋಡಿನ ರಂಗಕರ್ಮಿ ಕೆ ವಿ ಅಕ್ಷರ ಇವರಿಗೆ ನೀಡುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ಶಂಕರನಾರಾಯಣ ಶಾಸ್ತ್ರಿ … Read more

ಮಂಡಗದ್ದೆಯ ಫೈಸಲ್‌ಗೆ ಸನ್ಮಾನ | 14 ವರ್ಷದ ಪೋರ ಇದುವರೆಗೆ ಗೆದ್ದ ಬಹುಮಾನಗಳೆಷ್ಟು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 27, 2025 ‌ ಶಿವಮೊಗ್ಗ | ಸ್ಕೇಟಿಂಗ್‌ನಲ್ಲಿ ಉತ್ತಮ ಸಾಧನೆಗೈದ ಮಂಡಗದ್ದೆಯ ಜುಲ್ಫುರವರ ಮಗ ಸೈಯದ್ ಫೈಸಲ್‌ರವರಿಗೆ  ನಗರದ ಡಿಆರ್‌ ಮೈದಾನದಲ್ಲಿ ಜಿಲ್ಲಾಡಳಿತದಿಂದ ಸನ್ಮಾನವನ್ನು ಮಾಡಲಾಯಿತು. 76 ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಡಿಆರ್‌ ಮೈದಾನದಲ್ಲಿ  ಜಿಲ್ಲಾಡಳಿತ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಕ್ರೀಡಾ ಪಟುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಸೈಯದ್‌ ಪೈಝಲ್‌ರವರ ಕ್ರೀಡಾ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಯಿತು. ಸೈಯದ್ ಫೈಸಲ್‌ರವರು … Read more

ಈಸೂರಿನಲ್ಲಿ 29, 30 ರಂದು ಕರ್ನಾಟಕ ಸರ್ವೋದಯ ಮಂಡಲದ ರಾಷ್ಟ್ರೀಯ ಸಮ್ಮೇಳನ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 27, 2025 ‌ ಶಿವಮೊಗ್ಗ | ಹುತಾತ್ಮರ ದಿನಾಚರಣೆ ಅಂಗವಾಗಿ ಜನವರಿ  29ಮತ್ತು  30 ರಂದು ಎರಡು ದಿನ ಕರ್ನಾಟಕ ಸರ್ವೋದಯ ಮಂಡಲದ ರಾಷ್ಟ್ರೀಯ ಸಮ್ಮೇಳನವನ್ನು ಈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಕರ್ನಾಟಕ ಮಂಡಲದ ಸಂಚಾಲಕರಾದ ಎಂ ಎನ್ ಸುಂದರೇಶ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ  ಮಾಹಿತಿ ನೀಡಿದ ಅವರು ಈ ಕಾರ್ಯಕ್ರಮವನ್ನು ವಿಶ್ವ ಹುತಾತ್ಮರ ದಿನಾಚರಣೆಯ ಅಂಗವಾಗಿ ನಡೆಸುತ್ತಿದ್ದೇವೆ.  ಈಸೂರು ಸ್ವಾತಂತ್ರ್ಯ … Read more

BIG NEWS | ಶಿವಮೊಗ್ಗ ನೆಹರೂ ರೋಡ್‌ನಲ್ಲಿ ATM ದರೋಡೆಗೆ ಯತ್ನ | ನಡೆದಿದ್ದೇನು?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌  ಈಚೆಗೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನುವ ಆತಂಕದ ಪ್ರಶ್ನೆಯ ನಡುವೆ ನಿನ್ನೆ ದಿನ ರಾತ್ರಿ ಶಿವಮೊಗ್ಗದ ನೆಹರೂ ರೋಡ್‌ನಲ್ಲಿ ರಾತ್ರಿ ಎಟಿಎಂನಲ್ಲಿ ಹಣ ಕಳ್ಳತನಕ್ಕೆಪ್ರಯತ್ನವೊಂಧು ನಡೆದಿದೆ.  ಇಲ್ಲಿನ ಕಲ್ಯಾಣ್‌ ಜ್ಯುವೆಲರಿ ಸಮೀದಲ್ಲಿರುವ ಬ್ಯಾಂಕ್‌ ಒಂದರ ಎಟಿಎಂಗೆ ನುಗ್ಗಿದ ಕಳ್ಳನೊಬ್ಬ, ATM ಬಾಕ್ಸ್‌ನ್ನು ಒಡೆಯಲು ಯತ್ನಿಸಿದ್ದ. ಅಷ್ಟರಲ್ಲಿ ಎಟಿಎಂನ ಅಲರಾಮ್‌ ಬಡಿದುಕೊಳ್ಳಲು ಆರಂಭಿಸಿದೆ. ಮೇಲಾಗಿ ಅದೇ ದಾರಿಯಲ್ಲಿ 112 ಪೊಲೀಸರು ಬರುವುದು ಕಾಣಿಸಿದೆ. … Read more

ಶಿವಮೊಗ್ಗ ಸಿಟಿ ಲಾಡ್ಜ್‌ಗಳಿಗೆ ಪೊಲೀಸ್‌ ಅಧಿಕಾರಿಗಳ ಸರ್‌ಪ್ರೈಸ್‌ ವಿಸಿಟ್‌ | ಏನಿದು ವಿಶೇಷ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 26, 2025 ‌‌  ಶಿವಮೊಗ್ಗ ಪೊಲೀಸ್‌ ಇಲಾಖೆ ನಿನ್ನೆದಿನದ ಶಿವಮೊಗ್ಗ ನಗರದ ವಿವಿಧ ಲಾಡ್ಜ್‌ಗಳಿಗೆ ದಿಢೀರ್‌ ಎಂಟ್ರಿಕೊಟ್ಟು ದಾಖಲಾತಿಗಳನ್ನ ಪರಿಶೀಲನೆ ನಡೆಸಿದೆ. ಶಿವಮೊಗ್ಗ ನಗರದ ಪೊಲೀಸ್‌ ಇನ್ಸ್‌ಪೆಕ್ಟರ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ಗಳ ತಂಡ ನಗರ ವ್ಯಾಪ್ತಿಯಲ್ಲಿರುವ ಲಾಡ್ಜ್ ಗಳಿಗೆ ಭೇಟಿ ನೀಡಿ, ಲಾಡ್ಜ್ ಗಳಿಗೆ ಬಂದು ತಂಗಿರುವ ಗ್ರಾಹಕರ ಮಾಹಿತಿಯನ್ನು ಪರಿಶೀಲನೆ ನಡೆಸಿದೆ.    ರಿಜಿಸ್ಟರ್ ನಲ್ಲಿ ನಮೂದು ಮಾಡಿರುವ ಅಂಶಗಳನ್ನು ಪರಿಶೀಲಿಸಿದ ಅಧಿಕಾರಿಗಳು ಲಾಡ್ಜ್ … Read more

ಶಿವಮೊಗ್ಗದಲ್ಲಿಯು ಹೀಗೆ ನಡೆಯುತ್ತಾ? ಜಸ್ಟ್‌ 30 ಸೆಕೆಂಡ್‌ನಲ್ಲಿ ಕಾರಲ್ಲಿ ಏನಾಯ್ತು ಗೊತ್ತಾ?!

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 26, 2025 ‌‌  ಶಿವಮೊಗ್ಗ ನಗರದಲ್ಲಿ ಕಾರು ಗ್ಲಾಸ್‌ ಒಡೆದು ಅದರೊಳಗಿರುವ ದುಡ್ಡು ಕದಿಯು ಪ್ರಕರಣವೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗ ಸಿಟಿಯ ಪ್ರತಿಷ್ಟಿತ ಆಸ್ಪತ್ರೆಗಳ ಬಳಿಯಲ್ಲಿ ಇಂತಹದ್ದೊಂದು ಘಟನೆ ನಡೆಯುತ್ತಿದೆ ಎನ್ನಲಾಗಿದ್ದು, ವ್ಯವಸ್ಥಿತ ಟೀಂವೊಂದು ಇಂತಹ ಕೃತ್ಯವೆಸಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.  ಸದ್ಯ ಮಾಧ್ಯಮಗಳಿಗೆ ಸಿಕ್ಕಿರುವ ಸಿಸಿ ಕ್ಯಾಮರಾದಲ್ಲಿ ಪ್ರತಿಷ್ಟಿತ ಆಸ್ಪತ್ರೆಯೊಂದರ ಬಳಿಯಲ್ಲಿ ನಿಂತಿದ್ದ ಕಾರೊಂದರ ಬಳಿ ಸಾಗುವ ವ್ಯಕ್ತಿಯೊಬ್ಬ ಮೊದಲು ಕಾರಿನ ಹಿಂಬದಿಯ … Read more

ಉತ್ತಮ ಕಾರ್ಯ ನಿರ್ವಹಿಸಿದ ಚುನಾವಣಾ ಸಿಬ್ಬಂದಿಗೆ ಸನ್ಮಾನ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 25, 2025 ‌ ಶಿವಮೊಗ್ಗ | ಕುವೆಂಪು ರಂಗಮಂದಿರದಲ್ಲಿ ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಕಾನೂನು ಪ್ರಾಧಿಕಾರ ಹಾಗೂ ಮಹನಗರಪಾಲಿಕೆ ಸಹಯೋಗದಲ್ಲಿ  ರಾಷ್ಟ್ರೀಯ ಮತದಾರ ದಿನಾಚಾರಣೆ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಗುರುದತ್‌ ಹೆಗಡೆ  ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ವೇಳೆ ಚುನಾವಣೆ ಸಂದರ್ಭದಲ್ಲಿ  ಉತ್ತಮವಾಗಿ ಕಾರ್ಯನಿರ್ವಹಿಸಿದ 7 ಜನ ಮತಗಟ್ಟೆ ಅಧಿಕಾರಿ ಹಾಗೂ 9 ಜನ ಕಂಪ್ಯೂಟರ್‌ ಆಪರೇಟರ್‌ಗಳಿಗೆ … Read more