KPS ಶಾಲಾಭಿವೃದ್ಧಿಗೆ 2 ಸಾವಿರ ಕೋಟಿ  ಸಾಲ |

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 31, 2025 ‌ ಶಿವಮೊಗ್ಗ | ಕೆಪಿಎಸ್‌ ಶಾಲೆ ಅಭಿವೃದ್ದಿಗಾಗಿ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್‌  2 ಸಾವಿರ ಕೋಟಿ ರೂಪಾಯಿಗಳಷ್ಟು ನೀಡಲು‌ ಒಪ್ಪಿದೆ, ಅದಕ್ಕೆ ನಾವು 500 ಕೋಟಿ ರೂಪಾಯಿ ಹಾಕಿ ಒಟ್ಟು  2500 ಕೋಟಿ ವೆಚ್ಚದಲ್ಲಿ ಕೆಪಿಎಸ್‌ ಶಾಲೆಯನ್ನು ಅಭಿವೃದ್ದಿ ಪಡಿಸುತ್ತೇವೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಕಾಂಗ್ರೆಸ್‌ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಯಾವ ಬ್ಯಾಂಕ್‌ನವರು ಸಹ … Read more

ಜೂನಿಯರ್‌ ವಿಷ್ಣುವರ್ಧನ್‌ ಸೇರಿದಂತೆ 4 ಜನ ಸಾಧಕರಿಗೆ ನಾದಲೀಲೆ ರಾಜ್ಯ ಪ್ರಶಸ್ತಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 31, 2025 ‌ ಶಿವಮೊಗ್ಗ | ನಾದಲೀಲೆ ಸಾಂಸ್ಕ್ರತಿಕ ಟ್ರಸ್ಟ್‌ ಶಿವಮೊಗ್ಗದ ಉದ್ಘಾಟನಾ ಸಮಾರಂಭ ಫೆಬ್ರವರಿ 2 ರಂದು ಸಂಜೆ 4:30 ಕ್ಕೆ  ನಗರದ ಬಿ ಆರ್‌ ಅಂಬೇಡ್ಕರ್‌ ಭನದಲ್ಲಿ ನಡೆಯಲಿದೆ ಎಂದು  ಟ್ರಸ್ಟ್‌ನ ಖಜಾಂಚಿ ಆರ್‌ ಡಿ ರೇವಂತ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ನಗರದ ಸಾಂಸ್ಕ್ರತಿಕ ಏಳಿಗೆಗೋಸ್ಕರ ಈ ಟ್ರಸ್ಟ್‌ನ್ನು ಸ್ಥಾಪಿಸುತ್ತಿದ್ದೇವೆ. ಈ ಟ್ರಸ್ಟ್‌ ನಲ್ಲಿ ನೃತ್ಯ ನಾಟಕ ಸಂಗೀತ … Read more

ನಿಕಾಹ್‌ದಲ್ಲಿ ಪಾಲ್ಗೊಂಡಿದ್ದವರಿಗೆ ಶಾಕ್‌ | MG ಪ್ಯಾಲೇಸ್‌ ಮಾಲೀಕ ಇನ್ನಿಲ್ಲ | ಶಿವಮೊಗ್ಗ TODAY ಟಾಪ್‌ ಫೈವ್‌ ವರದಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 31, 2025 ‌‌  ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಅಪರಾಧ ಹಾಗೂ ಇನ್ನಿತರ ವಿಚಾರಗಳ ಕುರಿತದಾ ದಿನದ ಒಟ್ಟಾರೆ ವರದಿಯ ಸಂಕ್ಷಿಪ್ತ ರಿಪೋರ್ಟ್‌ ಟುಡೆ ಟಾಪ್‌ ಫೈವ್‌ ವರದಿ. ಇವತ್ತಿನ ರಿಪೋರ್ಟ್‌ ಇಲ್ಲಿದೆ  ಸುದ್ದಿ 1 |  ತನ್ನ ಗಂಡನನ್ನು ಬಿಟ್ಟು ಬಂದು ಶಿವಮೊಗ್ಗದಲ್ಲಿ ನೆಲಸಿದ್ದ ಮೈಸೂರು ಮೂಲದ ಮಹಿಳೆಯೊಬ್ಬರು, ಇನ್ನೊಬ್ಬಾತನಿಂದ ಮೋಸ ಹೋದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ  ಬಡಾವಣೆಯೊಂದರ ನಿವಾಸಿ ತನ್ನ ಗಂಡನಿಂದ ದೂರವಾಗಿದ್ದರು. … Read more

ಜ.ನವರಿ 31 ಶ್ರೀಪಾಲ್‌ರವರಿಗೆ ಸನ್ಮಾನ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 30, 2025 ‌ ಶಿವಮೊಗ್ಗ | ನಕ್ಸಲ್ ಶರಣಾಗತಿಯಲ್ಲಿ ಪ್ರಮುಖ ಪಾತ್ರವಹಿಸಿದ ವಕೀಲ ಕೆಪಿ ಶ್ರೀಪಾಲ್ ಅವರನ್ನು ಜನವರಿ 31ರಂದು  ನಗರದ ಪತ್ರಿಕಾಭವನದಲ್ಲಿ  ಸಂಜೆ 5:30ಕ್ಕೆ ಸನ್ಮಾನಿಸಲಾಗುವುದು ಎಂದು ಡಿಎಸ್ಎಸ್ ಮುಖಂಡ ಎಂ.ಗುರುಮೂರ್ತಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಕ್ಸಲರ ನಿಯಂತ್ರಣಕ್ಕಾಗಿ ಸರ್ಕಾರವು ನಕ್ಸಲ್ ಶರಣಾಗತಿ ಹಾಗು ಪುನರ್ವಸತಿ ಎಂಬ ಸಮಿತಿಯನ್ನು ಜಾರಿಗೊಳಿಸಿತ್ತು. ಆ ಸಮಿತಿ ಮೂರು ಜನ ಸದಸ್ಯರನ್ನು ಒಳಗೊಂಡಿದ್ದು … Read more

ಶಿವಮೊಗ್ಗದಲ್ಲಿ ಹಾಸನ ವ್ಯಕ್ತಿಗೆ 5 ಲಕ್ಷ ದೋಖಾ | ಗೋಲ್ಡ್‌ ಕಾಯಿನ್‌ ಕೇಸ್‌ನಲ್ಲಿ ಸಿಕ್ಕಿಬಿದ್ದ ಆರೋಪಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 30, 2025 ‌‌  ಶಿವಮೊಗ್ಗ ಪೊಲೀಸರು ಚಿನ್ನದ ನಾಣ್ಯದ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅರೆಸ್ಟ್‌ ಮಾಡಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಕಲಿ ಚಿನ್ನದ ನಾಣ್ಯಕೊಟ್ಟು ಹೊರಜಿಲ್ಲೆ ಹಾಗೂ ಹೊರರಾಜ್ಯದ ವ್ಯಕ್ತಿಗಳಿಗೆ ಮೋಸ ಮಾಡಿರುವ ಆರೋಪ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. ವಿವಿಧ ತಾಲ್ಲೂಕುಗಳಲ್ಲಿ ದಾಖಲಾದ ಎಫ್‌ಐಆರ್‌ ಪೈಕಿ ಶಿರಾಳಕೊಪ್ಪ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಕೇಸ್‌ ಇದೀಗ ಇತ್ಯರ್ಥ ಕಂಡಿದೆ. ಇಲ್ಲಿನ ಅಧಿಕಾರಿಗಳು ಸೊರಬ ತಾಲ್ಲೂಕಿನ ಆರೋಪಿಯೊಬ್ಬನನ್ನು … Read more

ಶಿವಮೊಗ್ಗದಲ್ಲಿ ಎಬಿವಿಪಿಯ 44 ನೇ ಪ್ರಾಂತ ಸಮ್ಮೇಳನ | ಯಾವಾಗ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 29, 2025 ‌ ಶಿವಮೊಗ್ಗ | ಅಖಿಲ ಭಾರತ ವಿಧ್ಯಾರ್ಥಿ ಪರಿಷತ್‌ನ ಕರ್ನಾಟಕ ದಕ್ಷಿಣ  ಪ್ರಾಂತ್ಯದ 44 ನೇ ಪ್ರಾಂತ ಸಮ್ಮೇಳನವು ಜನವರಿ.31, ಫೆಬ್ರವರಿ 1 ಮತ್ತು 2 ರಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿದೆ ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಪ್ರವೀಣ್‌ ಹೆಚ್‌.ಕೆ ತಿಳಿಸಿದರು. ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಸಮ್ಮೇಳನದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ 10 ಸಂಘಟನಾತ್ಮಕ … Read more

ರಾಮಸೇನಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಅಪರೇಟಿವ್  ಸೊಸೈಟಿಯ  ನೂತನ ಕಚೇರಿ ಶುಬಾರಂಭ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 29, 2025 ‌ ಶಿವಮೊಗ್ಗ | ಶ್ರಿ ರಾಮಸೇನಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ನೂತನ ಕೇಂದ್ರ ಕಚೇರಿಯು ರಾಮಣ್ಣ ಶೆಟ್ಟಿ ಪಾರ್ಕ್ ವೃತ್ತದ ಮುಂಬಾಗದಲ್ಲಿ ಜನವರಿ 31 ರಂದು ಶುಭಾರಂಭಗೊಳ್ಳಲಿದೆ ಎಂದು. ಸೊಸೈಟಿಯ ಅಧ್ಯಕ್ಷರಾದ ಸಂತೋಷ್ ಸಾಕ್ರೆ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶ್ರಿ ರಾಮಸೇನಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಗೆ ಸುಮಾರು 107 ವರ್ಷದ ಇತಿಹಾಸವಿದೆ. … Read more

ಜನವರಿ 31 ಕ್ಕೆ ಅಹಿಂದ ಸಮ್ಮೇಳನ, ಚಿಂತನ ಮಂಥನ 

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 29, 2025 ‌ ಶಿವಮೊಗ್ಗ | ಸಂವಿಧಾನ ಸಂರಕ್ಷಣಾ ದಿನದ ಅಂಗವಾಗಿ ಅಹಿಂದ ಸಮ್ಮೇಳನ ಚಿಂತನಾ ಮಂತನಾ ಕಾರ್ಯಕ್ರಮವನ್ನು ಅಹಿಂದ ಚಳುವಳಿ ಶಿವಮೊಗ್ಗ, ಮಿಲಿಂದ ಸಂಘಟನೆ ಶಿವಮೊಗ್ಗ ಹಾಗು ಹಿಂದುಳಿದ ಜನಜಾಗೃತಿ ವೇದಿಕೆ ಶಿವಮೊಗ್ಗ ವತಿಯಿಂದ ಜನವರಿ 31 ರಂದು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಹಿಂದುಳಿದ ಜನಜಾಗೃತಿ ವೇದಿಕೆಯ ಗೌವರವ ಅಧ್ಯಕ್ಷರಾದ ಪ್ರೋ ಹೆಜ್ ರಾಜಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ … Read more

ಶಿವಮೊಗ್ಗ | ಅಡಿಕೆ ಸಸಿ ಕಿತ್ತ ಹಂದಿ, ಕರು ಕೊರಳಿಗೆ ಬಾಯಿ ಹಾಕಿದ ಚಿರತೆ | TODAY ಐದು ಸುದ್ದಿಗಳು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 29, 2025 ‌‌  ದಿನದ ಸಂಕ್ಷಿಪ್ತ ವರದಿ  ಸುದ್ದಿ 1  ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆಟೋ ಡ್ರೈವರ್‌ ಒಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗದ ಪುರಲೆ ಗ್ರಾಮದಲ್ಲಿ ನಡೆದಿದೆ. ನಾಗೇಶ್ (35) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.  ನಾಗೇಶ್ ಪತ್ನಿಯ ಆಸ್ಪತ್ರೆ ಖರ್ಚಿಗಾಗಿ ಖಾಸಗಿ ಫೈನಾನ್ಸ್‌ಗಳಲ್ಲಿ ಮೂರು ಲಕ್ಷ ರೂಪಾಯಿಸಾಲ ಮಾಡಿದ್ರು. ಈ ಸಾಲ ಮರುಪಾವತಿ ವಿಚಾರಕ್ಕೆ  ಫೈನಾನ್ಸ್‌ನ ಉದ್ಯೋಗಿಗಳು … Read more

ಸವಾರ್‌ಲೈನ್ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿ ಸಾವು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 28, 2025 ‌ ಶಿವಮೊಗ್ಗ | ಸವರ್‌ಲೈನ್ ರಸ್ತೆಯ ಐಸಿರಿ ಹೋಟೆಲ್ ಹತ್ತಿರದ ಫುಟ್‌ಪಾತ್ ಮೇಲೆ ಬಿದ್ದಿದ್ದ ಸುಮಾರು 50-55 ವರ್ಷ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ಪರಿಚಯ ತಿಳಿಯದಿದ್ದು, ಈ ಸಂಬಂದ ಪೊಲೀಸ್‌ ಇಲಾಖೆ ಗುರುತು ಪತ್ತೆಗಾಗಿ ಪ್ರಕಟಣೆ ನೀಡಿದೆ.  ಕಳೆದ ಜನವರಿ 26 ರಂದು ಪ್ರಜ್ಞೆಯಿಲ್ಲದೆ ಬಿದ್ದಿದ್ದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ವ್ಯಕ್ತಿಯು … Read more