ಬೇಕರಿ ಐಟಮ್ಸ್‌ ಮಾಡುವುದನ್ನು ಕಲಿಯಬೇಕೆ? ಇಲ್ಲಿದೆ ಸುವರ್ಣಾವಕಾಶ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 6, 2025 ‌ ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ಫೆ 14ರಿಂದ ಮಾರ್ಚ್‌ 15 ರವರೆಗೆ ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಆಯೋಜಿಸಿದೆ. ತರಬೇತಿಯಲ್ಲಿ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್, ಕೋಕೋನಟ್ ಕುಕಿಸ್, ಕೋಕೋನಟ್ ಬಿಸ್ಕತ್, ಮಸಾಲ ಬಿಸ್ಕತ್, ಮೆಲ್ಟಿಂಗ್ ಮೊಮೆಂಟ್ ಬಿಸ್ಕತ್, ಪೀನಟ್ ಕುಕಿಸ್, ವೆನಿಲಾ … Read more

ಚಂದನದಲ್ಲಿ ಕನಕ ಕಿಂಕಿಣಿ | ಸಿಟಿಯಲ್ಲಿ APJ ಅಬ್ದುಲ್‌ ಕಲಾಂ ಕಪ್‌ | ಶಿವಮೊಗ್ದಲ್ಲಿ ಏನೇನು?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 6, 2025 ‌‌  ಶಿವಮೊಗ್ಗದಲ್ಲಿ ನಡೆದ ಹಾಗೂ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ ಮಲೆನಾಡು ಟುಡೆಯ ಶಿವಮೊಗ್ಗದಲ್ಲಿ ಏನೇನು ವರದಿ ವಿಭಾಗದಲ್ಲಿ ನಿಮ್ಮ ಮುಂದೆ  ಸುದ್ದಿ 1 | ಸಾಧಿಸುವ ನಿಷ್ಠೆ ಛಲ ದೂರಗಾಮಿಯಾಗಿರಬೇಕು – ಡಾ.ಭೀಮೇಶ್ವರ ಜೋಷಿ ಜೀವನದಲ್ಲಿ ಸಾಧಿಸುವ ನಿಷ್ಠೆ ಛಲ ದೂರಗಾಮಿಯಾಗಿರಬೇಕು. ಅದು ಸಹ ಜೇಸಿಯಲ್ಲಿ ತರಬೇತಿ ಪಡೆದು 40 ವರ್ಷ ದಾಟಿದ ಜೆಸಿ ಮಿತ್ರರು ಸೀನಿಯರ್ ಛೇಂಬರ್ ಎಂಬ … Read more

ಮಲ್ನಾಡ್‌ ಕಂಬಳಕ್ಕೆ ಸಚಿವರು, ಸಂಸದರ ಸಾಥ್‌ | ಬಿಗ್‌ ಇವೆಂಟ್‌ ಬಗ್ಗೆ ಕೆಎಸ್‌ ಈಶ್ವರಪ್ಪರ ಮಹತ್ವದ ಮಾತು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 6, 2025 ‌ ಶಿವಮೊಗ್ಗ | ಇತಿಹಾಸದಲ್ಲಿ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಕಂಬಳವನ್ನು ಆಯೋಜನೆ ಮಾಡಿರುವುದು ಬಹಳ ಸಂತೋಷ ತಂದಿದೆ ಎಂದು ತುಂಗಭದ್ರಾ ಜೋಡುಕೆರೆ ಕಂಬಳದ ಗೌರವಧ್ಯಕ್ಷ  ಕೆ ಎಸ್‌ ಈಶ್ವರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಪ್ರಿಲ್‌ 19, 20 ರಂದು  ಶಿವಮೊಗ್ಗದಲ್ಲಿ ಮೊದಲಬಾರಿಗೆ ಕಂಬಳವನ್ನು ಆಯೋಜನೆ ಮಾಡಲಾಗಿದೆ. ಈ ಹಿಂದೆ ನಾನು ಅನೇಕ ಬಾರಿ ದಕ್ಷಿಣ ಕನ್ನಡಕ್ಕೆ ಹೋದಾಗ ದೂರದಿಂದ ಕಂಬಳವನ್ನು ನೋಡಿ … Read more

ಶಿವಮೊಗ್ಗ ಕಂಬಳಕ್ಕೆ ಗುದ್ದಲಿ ಪೂಜೆ | 100 ಕೋಣಗಳ ಸ್ಪರ್ಧೆಗೆ ಹೇಗಿದೆ ಗೊತ್ತಾ ತಯಾರಿ?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 6, 2025 ‌ ಶಿವಮೊಗ್ಗದಲ್ಲಿ ಈ ಮೊದಲೇ ನಿಕ್ಕಿಯಾದಂತೆ ಏಪ್ರಿಲ್‌ 19 ಮತ್ತು 20 ರಂದು ಮಲೆನಾಡು ತುಂಗಭದ್ರಾ ಜೋಡುಕೆರೆ ಕಂಬಳ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ಆರಂಭಿಸಲಾಗಿದ್ದು,  ಗುದ್ದಲಿ ಪೂಜೆ ಸಮಾರಂಭವನ್ನು ಫೆಬ್ರವರಿ 10 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಗುದ್ದಲಿ ಪೂಜೆ ನಡೆಯಲಿದೆ ಎಂದು ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪರವರು ತಿಳಿಸಿದ್ದಾರೆ. ಶಿವಮೊಗ್ಗ – ಭದ್ರಾವತಿ ರಸ್ತೆಯ ಮಾಚೇನಹಳ್ಳಿ … Read more

ಗುಡ್ಡೆಕಲ್‌ನಲ್ಲಿ ಫೈಟ್‌, ರಾಗಿಗುಡ್ಡದಲ್ಲಿ ಕಳವು, ಭದ್ರಾವತಿಯಲ್ಲಿ ಜೂಜು | ಶಿವಮೊಗ್ಗದ ಚಟ್‌ಪಟ್‌ ಸುದ್ದಿಗಳು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 6, 2025 ‌‌  ಶಿವಮೊಗ್ಗದಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವಿವರಣೆ ನೀಡುವ ಮಲೆನಾಡು ಟುಡೆಯ ವರದಿ ಇವತ್ತಿನ ಚಟ್‌ಪಟ್‌ ನ್ಯೂಸ್‌ ಇಲ್ಲಿದ ಎ ಸುದ್ದಿ 1 | ಕೊಡಗಿನ ವಿರಾಜ್‌ ಪೇಟೆಗೆ ಹೋಗುವ ಸಲುವಾಗಿ ಮೈಸೂರು ಬಸ್‌ ಹತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ  ಚಿನ್ನದ ಸರ ಇತ್ಯಾದಿಗಳಿದ್ದ ಪರ್ಸ್‌ ಕದಿಯಲಾಗಿದೆ. ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕಳ್ಳರ ತಾಣವಾಗುತ್ತಿದ್ದು ಸಂಬಂಧಿಸಿದ ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ … Read more

ಸಾಗರ ರೋಡ್‌ನಲ್ಲಿ ಕಾರು ಮಾಲೀಕನಿಗೆ ಶಾಕ್‌ | ಎರಡು ಮಾರು ಉದ್ದದ ದಂಡದ ರಸೀದಿ | ಬಿಲ್‌ ಎಷ್ಟು ನೋಡಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 5, 2025 ‌‌  ಶಿವಮೊಗ್ಗ ಪ‍ಶ್ಚಿಮ ಸಂಚಾರಿ ಪೊಲೀಸರು ಮತ್ತೊಮ್ಮೆ ಎರಡು ಮಾರು ಉದ್ದದ ರಸೀದಿ ಹರಿದಿದ್ದಾರೆ.ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದ ಕಾರೊಂದರ ಮಾಲೀಕಿನ ಬರೋಬ್ಬರಿ 16 ಸಾವಿರದ ಐನೂರು ರೂಪಾಯಿ ದಂಡ ವಿಧಿಸಿದ್ದಾರೆ. ಶಿವಮೊಗ್ಗ ಪ‍ಶ್ಚಿಮ ಸಂಚಾರಿ ಪೊಲೀಸ್‌  ಇಲ್ಲಿನ PSI ತಿರುಮಲೇಶ್‌ ಮತ್ತು ಪ್ರಕಾಶ್ ಎ.ಆರ್.ಎಸ್.ಐ, ಪ್ರವೀಣ್ ಪಾಟೀಲ್ ಹೆಚ್.ಸಿ. ಪ್ರಶಾಂತ್, ಹರೀಶ್  ದಿನೇಶ್ ರವರಿದ್ದ ತಂಡ ಸಾಗರ ರೋಡ್‌ನಲ್ಲಿ ದಿನಾಂಕ 3.2.2025 ರಂದು … Read more

ಬಾಕ್ಸಿಂಗ್‌ನಲ್ಲಿ ಜಿಲ್ಲೆಗೆ ಕೀರ್ತಿತಂದ ನಿವೇದಿತಾ ಹಾಗೂ ಸಮೃದ್

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 5, 2025 ‌ ಶಿವಮೊಗ್ಗ | ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸ್ಟೇಟ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಜಿಲ್ಲಾ ಅಮೆಚುರ್ ಬಾಕ್ಸಿಂಗ್ ಅಸೋಸಿಯೇಷನ್ ಕ್ರೀಡಾಪಟುಗಳಾದ ನಿವೇದಿತಾ.ಆರ್ ಇವರು 65 ರಿಂದ 70 ಕೆಜಿ ತೂಕದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಹಾಗೂ ಸಮೃದ್ 60 ರಿಂದ 65 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿ ಕಂಚಿನ … Read more

ಹೆಗಲತ್ತಿ ಶ್ರೀ ನಾಗಯಕ್ಷೆ ದೇವಿಯ 11 ನೇ ವಾರ್ಷಿಕೋತ್ಸವ | 11ಸೀಮೆಯ ದೇವತೆಗಳ ಸಮಾಗಮ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 5, 2025 ‌ ತೀರ್ಥಹಳ್ಳಿ|  ಶ್ರೀ ನಾಗಯಕ್ಷೆ  ಸೇವಾ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಹೆಗಲತ್ತಿ ಶ್ರೀ ನಾಗಯಕ್ಷೆ ದೇವಿ ಮತ್ತು ನಾಗದೇವರ  11ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಹಾಗೂ ಶತಚಂಡಿಕಾ ಹವನ ಕಾರ್ಯಕ್ರಮವು ಫೆ 5 ರಿಂದ 9 ರವರಿಗೆ ನಡೆಯಲಿದೆ. ಈ ಕುರಿತು ಸಮಿತಿಯ ಗಜೇಂದ್ರ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಇಲ್ಲಿ ನೆಲೆಸಿರುವ ನಾಗಯಕ್ಷೆ ತಾಯಿ ತೀರ್ಥಹಳ್ಳಿ ತಾಲ್ಲೂಕಿನ … Read more

ಫೆಬ್ರವರಿ 8.9.10 ಗಬಡಿಯ ಪುರಾತನ ಸೋಮೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾಪನೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 5, 2025 ‌ ತೀರ್ಥಹಳ್ಳಿ | ತಾಲ್ಲೂಕಿನ ಗಬಡಿಯ ಪುರಾತನ ದೇವಸ್ಥಾನವಾದ  ಸೋಮೇಶ್ವರ ದೇವಸ್ಥಾನದ ಸೋಮೇಶ್ವರ, ಶ್ರೀ ಗಣಪತಿ, ಶ್ರೀ ದುರ್ಗಾ, ಶ್ರೀ ನಂದಿಕೇಶ್ವರ ಹಾಗೂ ಶ್ರೀ ನಾಗದೇವತೆಗಳ ಪುನಃ ಪ್ರತಿಷ್ಠಾಪನೆ ಕಾರ್ಯಕ್ರಮವು ಫೆ 8, 9, 10 ರಂದು ನಡೆಯಲಿದೆ. ಈ ಸೋಮೇಶ್ವರ ದೇವಸ್ಥಾನಕ್ಕೆ ಪುರಾತನ ಇತಿಹಾಸವಿದ್ದು, ಇಲ್ಲಿರುವ ಶಿವಲಿಂಗ ಉದ್ಭವ ಮೂರ್ತಿಯಾಗಿದೆ. ಬಹಳ ಪುರಾತನವಾದ ದೇವಸ್ಥಾನ ಶಿಥಿಲಗೊಂಡಿತ್ತು. ಆದ್ದರಿಂದ ಈ ದೇವಾಲಯನ್ನು  … Read more

ಏರ್‌ಪೋರ್ಟ್‌ ರೋಡ್‌ನಲ್ಲಿ ಏನಾಯ್ತು ಗೊತ್ತಾ? | ಶಿವಮೊಗ್ಗದ ಚಟ್‌ಪಟ್‌ ಸುದ್ದಿಗಳು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌  ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆ ವರದಿ ಇವತ್ತಿನ ಚಟ್‌ಪಟ್‌ ನ್ಯೂಸ್‌  ಸುದ್ದಿ  1 | ಶಿವಮೊಗ್ಗ: ತಲೆಯಿಲ್ಲದ ಅನಾಮಧೇಯ ಶವ ವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಶಿವಮೊಗ್ಗ ತಾಲೂಕು ಬೇಡರಹೊಸಹಳ್ಳಿಯ ತುಂಗಾ ನದಿಯ ದಡದಲ್ಲಿ ಪತ್ತೆಯಾಗಿದೆ. ಶವದ ಬಗ್ಗೆ ಹಲವು ಅನುಮಾನ ಮೂಡಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.  ಸುದ್ದಿ 2 | ಸಾಲ ಜಾಸ್ತಿಯಾಧ್ದರಿಂದ ಹೊಸನಗರ … Read more