ಮಹಿಳೆಯರಿಗೆ ರಕ್ಷಣೆಗೆ ಅಕ್ಕಪಡೆಗೆ ಸಜ್ಜು ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

Malenadu Today ePaper

ಶಿವಮೊಗ್ಗ  :  ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು ನಿಮ್ಮ ಮೊಬೈಲ್​ಗೆ ನೇರವಾಗಿ ಒದಗಿಸುವ ಉದ್ದೇಶದಲ್ಲಿ ಈ ಪಯುಣ ನಿರಂತರವಾಗಿ ಯಶಸ್ವಿಯಾಗಿ ಸಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ಸಹ ನಡೆದಿವೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತಾ ಮಲೆನಾಡು ಟುಡೆ ಪತ್ರಿಕೆಯ ಇವತ್ತಿನ ಸಂಚಿಕೆಯ ಈ ಪೇಪರ್ ಕಾಪಿಯನ್ನು ಇಲ್ಲಿ ನೀಡಿದ್ದೇವೆ.. ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ … Read more

ಮಹಿಳೆಯ ಖಾಸಗಿ ಫೊಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ ಹಣಕ್ಕೆ ಬೇಡಿಕೆ : ಏನಿದು ಪ್ರಕರಣ

Shimoga Investment Scamacebook Shimoga Businessman

ಮಹಿಳೆಯೊಂದಿಗಿನ ಖಾಸಗಿ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆಂದು ಹೆದರಿಸಿ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತಾಲೂಕು ಒಂದರಲ್ಲಿ ನಡೆದಿದೆ. ಘಟನೆ ಸಂಬಂಧ ಮಹಿಳೆ ಶಿವಮೊಗ್ಗದ ಸಿಇಎನ್​ ಕ್ರೈಂ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದ ಮಹಿಳೆ ಹಾಗೂ ಚಿಕ್ಕಮಗಳೂರಿನ ಯುವಕನ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ Instagram Photo Leak  ಎಫ್​ಐಆರ್​ನಲ್ಲಿ ಏನಿದೆ. ದೂರುದಾರ ಮಹಿಳೆ ವ್ಯಕ್ತಿಯೊಬ್ಬನೊಂದಿಗೆ  ಅನ್ಯೂನ್ಯವಾಗಿದ್ದರು. ಈ ವೇಳೆ ಇವರಿಬ್ಬರ ನಡುವೆ ಸಲುಗೆಯು ಸಹ ಬೆಳೆದಿತ್ತು. ಅದನ್ನೆ ದಾಳವಾಗಿ … Read more

ಪರೀಕ್ಷೆ ಇಲ್ಲದೆ SBI ನಲ್ಲಿ ಕೆಲಸ,1146 ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ, ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕವೇನು?

RRB Group D RecruitmentRRB Group D RecruitmentAlvas Udyoga Mela ಶಿಕಾರಿಪುರದಲ್ಲಿ ಫೆ.20, 21ಕ್ಕೆ ಆಳ್ವಾಸ್​ ಬೃಹತ್ ಉದ್ಯೋಗ ಮೇಳ 75 ಕ್ಕೂ ಹೆಚ್ಚು ಕಂಪನಿ ಭಾಗಿ Alvas Udyoga Mela in Shikaripura on Feb 20, 21: Alvas Foundation & Vivekananda Institution

ಶಿವಮೊಗ್ಗ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ವೃತ್ತಿಜೀವನ ಆರಂಭಿಸಬೇಕೆಂಬ ಉದ್ಯೋಗಾಕಾಂಕ್ಷಿಗಳ ಕನಸಿಗೆ ಇದೀಗ ಹೊಸದೊಂದು ಸುವರ್ಣಾವಕಾಶ ದೊರೆತಿದೆ. ಅದೇನೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಈ  ಬಾರಿ ಎಸ್‌ಬಿಐ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ.  ಶಿವಮೊಗ್ಗದ ಮಹಿಳೆ ಹಾಗೂ ಚಿಕ್ಕಮಗಳೂರಿನ ಯುವಕನ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಹುದ್ದೆಗಳ ವಿವರ ಮತ್ತು ಅರ್ಹತೆ ಎಸ್‌ಬಿಐ ಒಟ್ಟು 1,146 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದರಲ್ಲಿ … Read more

ಶಿವಮೊಗ್ಗದ ಮಹಿಳೆ ಹಾಗೂ ಚಿಕ್ಕಮಗಳೂರಿನ ಯುವಕನ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ

Two Persons Missing

ಶಿವಮೊಗ್ಗ:  ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ಯುವಕ ಹಾಗೂ ಓರ್ವ ಮಹಿಳೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾರ್ವಜನಿಕರ ಸಹಕಾರ ಕೋರಿದ್ದಾರೆ.  Two Persons Missing ಪ್ರಕರಣ 1: ಕೆಲಸಕ್ಕೆಂದು ಬಂದ ಯುವಕ ನಾಪತ್ತೆ  ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಗಿರಿಯಪುರ ಗ್ರಾಮದ ನಿವಾಸಿ ಮೀನಾಕ್ಷಮ್ಮ ಎಂಬುವವರ ಪುತ್ರ ಯಶವಂತ (27) ನಾಪತ್ತೆಯಾದ ಯುವಕ. ಈತ ಗೆಜ್ಜೆಯನಹಳ್ಳಿಯ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಡಿಸೆಂಬರ್ 01 ರಂದು ಬೆನವಳ್ಳಿಯ ತೋಟದ … Read more

ಜಿಲ್ಲೆಯ ಅಭಿವೃದ್ದಿಗಾಗಿ ಎಸ್​ಪಿ ಹಾಗು ಡಿಸಿ ಹಾಕಿಕೊಂಡಿರುವ ಪ್ಲಾನ್​ ಏನು ಗೊತ್ತಾ..?

Shivamogga DC and SP Press Meet 2026

ಶಿವಮೊಗ್ಗ:  ಸಾರ್ವಜನಿಕರ ವಿಶ್ವಾಸದೊಂದಿಗೆ ಕೆಲಸ ಮಾಡುವುದಾಗಿ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಭರವಸೆ ನೀಡಿದ್ದಾರೆ. Shivamogga : ಶಿವಮೊಗ್ಗದಿಂದ ಮುಂಬೈಗೆ ಪ್ರಥಮ ಏರ್‌ಲಿಫ್ಟ್ : ಯುವತಿ ಬಗ್ಗೆ ವೈದ್ಯರು ಹೇಳಿದ್ದೇನು  ಇಂದು ನಗರದ ಪತ್ರಿಕಾ ಭವನದಲ್ಲಿ ನೂತನವಾಗಿ ನೇಮಕಗೊಂಡಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಯಾಗಿ ನಿಖಿಲ್​ ಬಿ ಅವರೊಂದಿಗೆ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದರು.   ಬೆಳಗಾವಿ ಮೂಲದ  ಪ್ರಭುಲಿಂಗ ಕವಲಿಕಟ್ಟಿ ಕೆಎಎಸ್ ಮತ್ತು ಐಎಎಸ್ ಎರಡರಲ್ಲೂ … Read more

ವಿಮೆ ನೀಡಲು ಸತಾಯಿಸಿದ ಕಂಪೆನಿಗೆ ಶಿವಮೊಗ್ಗ ಗ್ರಾಹಕ ನ್ಯಾಯಾಲಯದ ಚಾಟಿ: ಕೋರ್ಟ್​ ನೀಡಿದ ತೀರ್ಪು ಏನು 

Court Orders Shimoga Consumer Court Consumer Court fined a bank in Shivamogga

ವಿಮಾ ಸೌಲಭ್ಯ ನೀಡುವಲ್ಲಿ ಸೇವಾ ನ್ಯೂನತೆ ಎಸಗಿದ ಚೆನ್ನೈ ಮತ್ತು ಶಿವಮೊಗ್ಗದ ಚೋಳ ಎಂಎಸ್ ಜನರಲ್ ಇನ್ಸೂರನ್ಸ್ ಕಂಪೆನಿಗೆ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತಕ್ಕ ಶಾಸ್ತಿ ಮಾಡಿದೆ. ದ್ವಿಚಕ್ರ ವಾಹನ ಸುಟ್ಟು ಹೋದರೂ ವಿಮಾ ಮೊತ್ತ ನೀಡಲು ನಿರಾಕರಿಸಿದ್ದ ಕಂಪೆನಿಗೆ, ದೂರುದಾರರಿಗೆ ಸೂಕ್ತ ಪರಿಹಾರ ಹಾಗೂ ಬಡ್ಡಿ ಪಾವತಿಸುವಂತೆ ಆಯೋಗವು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.  4 ವರ್ಷ ಹಿಂದಿನ ಕೇಸ್​, ಮಹಿಳೆ ಸೇರಿ ಇಬ್ಬರಿಗೆ 3 ವರ್ಷ ಜೈಲು ಶಿಕ್ಷೆ, ಭತ್ತದ ಕೊಯ್ಲಿನ ವೇಳೆ ನಡೆದಿದ್ದೇನು … Read more

ಆನೆ ಹುಲಿ ಕಾರ್ಯಾಚರಣೆ ವೇಳೆ ಅಭಿಮನ್ಯು ನಿಭಾಯಿಸುವ ಸವಾಲುಗಳೇನು ಗೊತ್ತಾ..? ಜೆಪಿ ಬರೆಯುತ್ತಾರೆ.

Abhimanyu ElephantThe King of Capture Operations

Abhimanyu Elephant  ಈತ ಕಾಡಿನೊಳಗೆ ಎಂಟ್ರಿಕೊಟ್ಟರೆ..ಅದೆಂತ ಗಂಡಾನೆಯ ಗುಂಡಿಗೆಯೂ ಕೂಡ ಸ್ಟನ್ ಆಗಿಬಿಡುತ್ತೆ.ಅದಕ್ಕು ಮೀರಿ ಮುನ್ನುಗ್ಗಿ ಬಂದ್ರೆ..ಈತ ಕೊಡ ಡಿಚ್ಚಿಗೆ ಎದುರಾಳಿ ಪ್ರಜ್ಞೆ ತಪ್ಪಿಹೋಗುತ್ತೆ.ಈತನ ಕಂಡ್ರೆ ಕಾಡಾನೆಗಳ ಹಿಂಡು ಕೂಡ ಬೆನ್ನು ತಿರುಗಿಸಿಬಿಡ್ತಾವೆ.ಕರ್ನಾಟಕ ರಾಜ್ಯದ ಹುಲಿ ಸಾಮ್ರಾಜ್ಯದಲ್ಲಿ,ಈತ ಹೆಜ್ಜೆ ಇಡದ ಸ್ಥಳಗಳಿಲ್ಲ.ಹುಲಿ ಗಣತಿಗೂ ಇವನೇ ಬೇಕು….ಆನೆ ಸೆರೆಹಿಡಿಯೋದಕ್ಕೂ ಇವನೇ ಬರಬೇಕು.ದಟ್ಟಡವಿಯ ಸರಹದ್ದಿನಲ್ಲಿ ಶತ್ರು,ಚಕ್ರವ್ಯೂಹದ ಕೋಟೆಯಲ್ಲಿದ್ದರೂ…..ಅದನ್ನ ಭೇದಿಸಿ ಶತ್ರುವನ್ನು ಸೆರೆಹಿಡಿಯಬಲ್ಲ ಅಭಿಮನ್ಯು ಇವನು.ಈತ ಇದ್ರೆ ಅರಣ್ಯಾಧಿಕಾರಿಗಳಿಗೂ ಧೈರ್ಯ.ಕಾರ್ಯಾಚರಣೆ ಕೂಡ ಯಶಸ್ವಿ.,..ಒಂದು ಆನೆ ಕಾರ್ಯಾಚರಣೆಯಲ್ಲಿ ಅಭಿಮನ್ಯು ಆನೆಯ ಕಾರ್ಯವೈಖರಿ ಹೇಗಿರುತ್ತೆ…ಆನೆ … Read more

ಸುಧೀರ್ಘ ರಾಮಯ್ಯ ದಾಖಲೆಗೆ ನಾಟಿ ಕೋಳಿ ಸ್ಪೆಷಲ್​ ಬಿರಿಯಾನಿ : ನಿಮ್ಗೆ ಸಿಕ್ತಾ,,,,

CM Siddaramaiah Matches Devaraj Urs Record

ಶಿವಮೊಗ್ಗ :   ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸದೊಂದು ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ . ರಾಜ್ಯದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದಿವಂಗತ ದೇವರಾಜು ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಸರಿಗಟ್ಟಿದ್ದಾರೆ. ಎರಡು ಅವಧಿಗಳಲ್ಲಿ ಒಟ್ಟು 2,792 ದಿನಗಳ ಕಾಲ ರಾಜ್ಯದ ಚುಕ್ಕಾಣಿ ಹಿಡಿದು ಆಡಳಿತ ನಡೆಸುವ ಮೂಲಕ ಸಿದ್ದರಾಮಯ್ಯ ಅವರು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.  ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ : ಶಿವಮೊಗ್ಗದಲ್ಲಿ ಒಂದು ತಿಂಗಳ ಬೇಕರಿ ಉತ್ಪನ್ನಗಳ … Read more

ಜೋರಾಗಿ ಬೊಗಳಲು ಆರಂಭಿಸಿದ ನಾಯಿಗಳು, ಸಿಸಿ ಟಿವಿ ಚೆಕ್​ ಮಾಡಿದಾಗ ಕಾದಿತ್ತು ಶಾಕ್​..?

Bears Spotted in Bhadravathi s Kudligere

ಶಿವಮೊಗ್ಗ : ಜಿಲ್ಲೆಯ ಭದ್ರಾವತಿ ತಾಲೂಕಿನ ಕೂಡ್ಲಿಗೆರೆಯ ಶರತ್​ ಎಂಬುವವರ ಮನೆಯ ಬಳಿ ರಾತ್ರಿವೇಳೆ ಏಕಾಎಕಿ  3 ಕರಡಿಗಳು ಪ್ರತ್ಯಕ್ಷವಾಗಿವೆ. ಮೂರು ಕರಡಿಗಳು ಮನೆಯ ಸುತ್ತಾಮುತ್ತಾ ಸಂಚರಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕರಡಿ ಸಂಚಾರದಿಂದ  ಗ್ರಾಮಸ್ಥರು ಭಯದಿಂದ ಓಡಾಡುವ ಪರಿಸ್ಥಿಸಿ ನಿರ್ಮಾಣವಾಗಿದೆ.  ಶಿವಮೊಗ್ಗ ಸಿಮ್ಸ್ ಪ್ರವೇಶಾತಿ: ಉಳಿದ ಸೀಟುಗಳಿಗೆ ಜ. 8 ರಂದು ನೇರ ಸಂದರ್ಶನ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಶರತ್ ಅವರ ಮನೆಯ ಆವರಣದಲ್ಲಿ ನಾಯಿಗಳು ನಿರಂತರವಾಗಿ ಬೊಗಳತೊಡಗಿವೆ. ಇದರಿಂದ ಅನುಮಾನಗೊಂಡ … Read more

ಕ್ಲುಲ್ಲಕ ಕಾರಣಕ್ಕೆ ಮಗನನ್ನೆ ಮಚ್ಚಿನಿಂದ ಕೊಚ್ಚಿ ಕೊಂದ ತಂದೆ 

chikkamagaluru malnad crime news Annanagar Wife Conspires to Murder Husband in Shivamogga

ಚಿಕ್ಕಮಗಳೂರು : ಕುಡಿದ ಮತ್ತಿನಲ್ಲಿ ತಂದೆ ಮಗನ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ಹೋಗಿ ತಂದೆಯೇ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಲ್ಲಿನ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ  ನಡೆದಿದೆ. ಈ ದುರ್ಘಟನೆಯಲ್ಲಿ 29 ವರ್ಷದ ಪ್ರದೀಪ್ ಆಚಾರ್ ಮೃತಪಟ್ಟ ದುರ್ದೈವಿಯಾಗಿದ್ದು, ತಂದೆ ರಮೇಶ್ ಆಚಾರ್ ಕೊಲೆ ಮಾಡಿದ ಆರೋಪಿಯಾಗಿದ್ದಾರೆ. ಸಿಟಿಯಿಂದ ಹಳ್ಳಿಗಳವರೆಗೂ ನಾಳೆ ಶಿವಮೊಗ್ಗದಲ್ಲಿ ಬಹುತೇಕ ಕಡೆಗಳಲ್ಲಿ ಕರೆಟ್ ಇರಲ್ಲ! ವಿವರ ತಿಳ್ಕೊಂಡುಬಿಡಿ chikkamagaluru ಮೂಲಗಳ ಪ್ರಕಾರ, ರಮೇಶ್ ಆಚಾರ್ ಹಾಗೂ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು