ಅಬ್ಬಬ್ಬಾ! ಮಲೆನಾಡಿನಲ್ಲಿ ಯಾವತ್ತೂ ಈ ಥರ ಮಳೆ ಗಾಳಿ ನೋಡಿಲ್ಲ!
ಅಬ್ಬಬ್ಬಾ! ಮಲೆನಾಡಿನಲ್ಲಿ ಯಾವತ್ತೂ ಈ ಥರ ಮಳೆ ಗಾಳಿ ನೋಡಿಲ್ಲ! ಮಲೆನಾಡು ಟುಡೆ ಸುದ್ದಿ / ಮಲೆನಾಡಲ್ಲಿ ಮಳೆ ಜಾಸ್ತಿನೇ ಆದರೆ ನಿನ್ನೆ ದಿನ ಶಿವಮೊಗ್ಗ ಗ್ರಾಮಾಂತರದಲ್ಲಿ ವರುಣನ ಆರ್ಭಟ ಜೋರಾಗಿತ್ತು. ಭಾರಿ ಮಳೆ ಮತ್ತು ಬಿರುಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈತರು ಕಂಗಾಲಾಗಿದ್ದರು. ಅಡಿಕೆ ತೋಟಗಳಲ್ಲಿ ಬಹುತೇಕ ಅಡಿಕೆ ಮರಗಳು ನೆಲಕ್ಕೆ ಉರುಳಿದ್ದವು. ವಿಡಿಯೋದಲ್ಲಿ ಕಾಣುವಂತೆ, ಬಿರುಗಾಳಿಯ ರಭಸಕ್ಕೆ ಅಡಿಕೆ ಮರಗಳು ನೆಲಕ್ಕುರುಳುವಂತೆ ಬಾಗುತ್ತಿದ್ದವು. ಸಂಸದರು ತಿಳಿಸಿದಂತೆ ನಿನ್ನೆ ಈ ಭಾಗದಲ್ಲಿ ಬಿದ್ದ ಮಳೆಯು ಕೇವಲ ಮಳೆಯಾಗಿರಲಿಲ್ಲ. … Read more