Sunday, 29 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

Shivamogga breaking news june 24 / ಮೊಬೈಲ್​ ವಿಚಾರಕ್ಕೆ ಎಎ ಸರ್ಕಲ್​ನಲ್ಲಿ ನಡೀತಾ ಕಿಡ್ನಾಪ್..? ಶಿವಮೊಗ್ಗದ ಕ್ರೈಂ ಸುದ್ದಿಗಳು

prathapa thirthahalli
Last updated: June 24, 2025 5:33 pm
Prathapa thirthahalli - content producer
Share
SHARE

Shivamogga breaking news june 24 /  ಮೊಬೈಲ್​ ವಿಚಾರಕ್ಕೆ ಎಎ ಸರ್ಕಲ್​ನಲ್ಲಿ ನಡೀತಾ ಕಿಡ್ನಾಪ್? ಶಿವಮೊಗ್ಗದ ಕ್ರೈಂ ಸುದ್ದಿಗಳು

ಶಿವಮೊಗ್ಗದಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆಯ ಇವತ್ತಿನ ಚಟ್​ ಪಟ್ ನ್ಯೂಸ್ ಇಲ್ಲಿದೆ. 

Shivamogga breaking news june 24 /  ಸುದ್ದಿ 1: ಮೊಬೈಲ್ ವಿಚಾರಕ್ಕೆ ಯುವಕನ ಅಪಹರಣ, ಜೀವಬೆದರಿಕೆ ಆರೋಪ 

ಹಳೇ ಮೊಬೈಲ್ ಮಾರಾಟದ ವಿಚಾರಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ಯುವಕನೊಬ್ಬನನ್ನು ಅಪಹರಿಸಿ, ಜೀವಬೆದರಿಕೆ ಹಾಕಿದ ಪ್ರಕರಣದಲ್ಲಿ ಏಳು ಜನರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಲ್ಲಿನ ಅಮೀರ್ ಅಹ್ಮದ್ ಸರ್ಕಲ್‌ನ ಸಮೀಪದಲ್ಲಿರುವ   ಸೆಕೆಂಡ್ ಹ್ಯಾಂಡ್ ಮೊಬೈಲ್ ಅಂಗಡಿಯಾತನನ್ನು ಮೊಬೈಲ್ ವಿಚಾರಕ್ಕೆ ಬೆದರಿಸಿ, ಆತನನ್ನು ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಹಲ್ಲೆ ನಡೆಸಿದ ಆರೋಪ ಸಂಬಂದ ಈ ಎಫ್​ಐಆರ್ ದಾಖಲಾಗಿದೆ. ಪ್ರಕರಣದಲ್ಲಿ  ಸಂತ್ರಸ್ತಿನಿಗೆ ಏಟು ಬಿದ್ದಿದ್ದು ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ದೊಡ್ಡಪೇಟೆ ಪೊಲೀಸರು ಈ ಬಗ್ಗೆ ತನಿಖೆ ನಡೆಸ್ತಿದ್ದಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸುದ್ದಿ 2:  ಅಶ್ಲೀಲ ಚಿತ್ರ ಎಡಿಟ್​ ಮಾಡಿ ಇನ್​ಸ್ಪಾಗ್ರಾಮ್​ನಲ್ಲಿ ಅಪ್​ಲೋಡ್ ಮಾಡಿದ ಆರೋಪ 

car decor

 ಯುವತಿಯೊಬ್ಬಳ ಭಾವಚಿತ್ರವನ್ನು ಅಶ್ಲೀಲ ಚಿತ್ರದೊಂದಿಗೆ ಎಡಿಟ್‌ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ ಆರೋಪ ಸಂಬಂಧ  ಶಿವಮೊಗ್ಗದ ಸಿ.ಇ.ಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ್ರೆಗೆ ಅಪರಚಿತ ಖಾತೆಯಿಂದ ವ್ಯಕ್ತಿಯೊಬ್ಬ ತನ್ನ ಪ್ರೀತಿಸುವಂತೆ ಮೆಸೇಜ್ ಮಾಡಿದ್ದಷ್ಟೆ ಅಲ್ಲದೆ ಆಕೆ ಅಕೌಂಟ್ ಬ್ಲಾಕ್ ಮಾಡಿದ್ದರೂ ಬೇರೆ ಬೇರೆ ಖಾತೆ ತೆರೆದು, ಆಕೆ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಇನ್​ಸ್ಟಾಗ್ರಾಮ್​ಗೆ ಅಪ್​ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಯುವತಿ ನೀಡಿದ ದೂರಿನನ್ವಯ ಎಫ್​ಐಆರ್ ದಾಖಲಿಸಲಾಗಿದೆ. 

Shivamogga breaking news june 24 /  ಸುದ್ದಿ 3:  ವ್ಯಾನಿಟಿ ಬ್ಯಾಗ್​ನಲ್ಲಿದ್ದ 1.75 ಲಕ್ಷ ರೂಪಾಯಿ ಕಳ್ಳತನ 

ಶಿವಮೊಗ್ಗ ಕೆಎಸ್​ ಆರ್​ಟಿಸಿ ಬಸ್​ ನಿಲ್ದಾಣದಿಂದ  ಎನ್‌.ಆರ್‌.ಪುರಕ್ಕೆ ಹೊರಟಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ  ₹1.75 ಲಕ್ಷ ಕಳ್ಳತನವಾಗಿದೆ  ಎಂದು ಮಹಿಳೆಯೊಬ್ಬರು ಶಿವಮೊಗ್ಗದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ malenadu today ದೂರು ದಾಖಲಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆ ನಿವಾಸಿ ಎನ್‌.ಆರ್‌.ಪುರದಲ್ಲಿರುವ ಮಗಳ ಮನೆಗೆ ತೆರಳುತ್ತಿದ್ದರು. ಮಗಳಿಗೆ ಕೊಡಲು ₹1.75 ಲಕ್ಷ ರೂ. ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ಬಂದಿದ್ದರು.ಈ ಹಣವನ್ನು ದುಷ್ಕರ್ಮಿಗಳು ಕದ್ದಿದ್ದಾರೆ.

malenadutoday add
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article alcohol test for school van drivers  alcohol test for school van drivers  ಸ್ಕೂಲ್​ ವ್ಯಾನ್​ ಡ್ರೈವರ್​ಗಳಿಗೆ ಎಣ್ಣೆ ಮೀಟರ್ ಹಿಡಿದ ಶಿವಮೊಗ್ಗ ಟ್ರಾಫಿಕ್ ಪೊಲೀಸ್​, ದಾಖಲಾಯ್ತು 4 ಕೇಸ್​ 
Next Article Megaravalli CCTV footage ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ Megaravalli CCTV footage ಜೂನ್​ 24 ಒಂದೆ ಸ್ಥಳದಲ್ಲಿ ಎರೆಡೆರಡು ಘಟನೆ/ ಅಚ್ಚರಿ ಮೂಡಿಸುತ್ತೆ ಸಿಸಿ ಕ್ಯಾಮರಾದ ದೃಶ್ಯ  
Leave a Comment

Leave a Reply Cancel reply

Your email address will not be published. Required fields are marked *

You Might Also Like

power cut news shivamogga
SHIVAMOGGA NEWS TODAY

power cut : ಮೇ 25 ರಂದು ಅರ್ಧಕ್ಕೆ ಅರ್ಧ ಶಿವಮೊಗ್ಗದಲ್ಲಿ ಕರೆಂಟ್​ ಇರಲ್ಲ

By Prathapa thirthahalli
SHIVAMOGGA NEWS TODAY

ಮಾರ್ಚ್‌ 15 ಹೋಳಿ ಹಬ್ಬ | ಶಿವಮೊಗ್ಗದಲ್ಲಿ ಅದ್ದೂರಿ ಆಚರಣೆ

By 131

ಶಿವಮೊಗ್ಗದಲ್ಲಿ ಬಾಡಿಗೆಗೆ ಬಂದ ಮೈಸೂರಿನ ಪ್ರಯಾಣಿಕ ಆಟೋದೊಂದಿಗೆ ಎಸ್ಕೇಪ್‌ | ಚಿತ್ರದುರ್ಗದಲ್ಲಿ ಅರೆಸ್ಟ್‌

By 13

ಕೇರಳ ಸಮಾಜಂ ವತಿಯಿಂದ ಓಣಾಘೋಷಂ ಕಾರ್ಯಕ್ರಮ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up