ಪುಟ್ಟ ಬಾಲಕನನ್ನ ಬಲಿ ಪಡೆದ ಬೀದಿನಾಯಿಗಳು

ಬೀದಿ ನಾಯಿ ಕಡಿತಕ್ಕೆ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ ಧಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ತಾಲೂಕಿನ ತಡಸ ಗ್ರಾಮದಲ್ಲಿ ನಡೆದಿದೆ. ಸೈಯದ್ ಮದನಿ (4 ವರ್ಷ) ಸಾವನ್ನಪ್ಪಿದ ಬಾಲಕ ಬಾಲಕನ ತಂದೆ ಮನೆ ಸನಿಹದ ಭತ್ತದ ಗದ್ದೆಗೆ ಭತ್ತ ಕೀಳಲು ತೆರಳಿದ್ದರು. ತಂದೆಯಳೆನ್ನು ಹಿಂಬಾಲಿಸಿಕೊಂಡು ಬಾಲಕಿ ಸೈಯದ್ ಮದನಿ ಮನೆಯಿಂದ ಹೊರಟಿದ್ದ ಅಷ್ಟೆ. ಅಷ್ಟರಲ್ಲಾಗಲೇ ಎಂಟರಿಂದ ಹತ್ತು ಬೀದಿನಾಯಿಗಳು ಯಮಸ್ವರೂಪಿಯಂತೆ ಮದನಿ ಮೈ ಕೈ ಕಾಲುಗಳಿಗೆ ಕಚ್ಚಿವೆ. ತೀವ್ರ ಗಾಯಗೊಂಡ ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ … Read more

Anjan kumar police/ ಅಂಜನ್ ಕುಮಾರ್..ತಗ್ಗೋ ಮಾತೇ ಇಲ್ಲ/ಬೆದರಿಕೆಗೆ ಬಗುತ್ತಾರೆಯೇ?/

image_750x500_638731143309e

Anjan kumar police/ ಬೆಂಗಳೂರು ಸಿಸಿಬಿ ಎಸ್ಐಟಿಯಲ್ಲಿ ಕೆಲಸ ಮಾಡಿ ಪೊಲೀಸ್ ಮಹಾ ನಿರ್ದೇಶಕರಿಂದಲೇ ಖಡಕ್ ತನಿಖಾಧಿಕಾರಿ ಎನಿಸಿಕೊಂಡಿರುವ ಅಂಜನ್ ಕುಮಾರ್ ಹೆಸರು ಕೇಳಿದ್ರೆ ಬೆಂಗಳೂರಿನ ಪಾತಕ ಲೋಕ ನಡುಗಿ ನೀರಾಗುತ್ತೆ. ಡಿ.ಎಸ್.ಪಿ ಬಾಲರಾಜ್, ಇನ್ ಸ್ಪೆಕ್ಟರ್ ಅಂಜನ್ ಕುಮಾರ್, ಹಾಗು ಇನ್ ಸ್ಪೆಕ್ಟರ್ ಮಂಜುನಾಥ್ ಬೆಂಗಳೂರು ಸಿಸಿಬಿಯಲ್ಲಿ ಸಮರ್ಥವಾಗಿ ಕೆಲಸ ಮಾಡಿ, ಪಾತಕಿಗಳಿಗೆ ಬಿಸಿ ಮುಟ್ಟಿಸಿ, ಕ್ರೈಂ ರೇಟ್ ಕಂಟ್ರೋಲ್ ಮಾಡಿದವರು. ಕೇವಲ ಮೂರು ಮಂದಿ ಅಧಿಕಾರಿಗಳು ಬೆಂಗಳೂರು ಕ್ರೈಂ ಲೋಕವನ್ನೇ ತಲ್ಲಣಗೊಳಿಸಿದ್ರು. ಡಿ.ಎಸ್ಪಿ ಬಾಲ್ … Read more

ವೆಂಕಟೇಶ್​ ನಗರದಲ್ಲಿ ಕೊಲೆ/ ಸೀಗೆಹಟ್ಟಿಯಲ್ಲಿನ ಘಟನೆಗೂ ಲಿಂಕ್ ಇದ್ಯಾ?/ ಏನಿದು ಅನುಮಾನ? ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು?

shivamogga sp mithun kumar, ಎಸ್​ಪಿ ಮಿಥುನ್ ಕುಮಾರ್

Malenadu today news report  | ಮೊದಲನೆಯದ್ದಾಗಿ, ಘಟನೆ ನಡೆದ ಸ್ಥಳದಲ್ಲಿ ಸಾಮಾನ್ಯವಾಗಿ ಆಗುವ ಕೊಲೆಗಳಂತೆ ರಕ್ತಸ್ರಾವ ಆಗಿರುವುದು, ಕಂಡುಬಂದಿಲ್ಲ. ಕರಳು ಮಾತ್ರ ಹೊರಕ್ಕೆ ಬಂದಿದ್ದು, ಡ್ರ್ಯಾಗರ್ ಬಳಸಿ ಕೊಲೆ ಮಾಡಿರುವ ಸಾಧ್ಯತೆಯನ್ನು ದೃಶ್ಯ ಹೇಳುತ್ತಿದೆ. Venaktesh nagara/ ಶಿವಮೊಗ್ಗದ ವೆಂಕಟೇಶ್​ ನಗರದದಲ್ಲಿ ಇವತ್ತು ಬೆಳಗ್ಗಿನ ಜಾವ ಮೂರು ಗಂಟೆಯ ನಂತರ ಕೊಲೆಯೊಂದು ಆಗಿದೆ. ಈ ಘಟನೆ ಇದೀಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮೇಲಾಗಿ ರಕ್ತಬರದಂತೆ ಚುಚ್ಚಿ ಸಾಯಿಸುವುದಕ್ಕೆ ಸಾಧ್ಯವಾಗುವುದು ವೃತ್ತಿಪರ ದುಷ್ಕರ್ಮಿಗಳಿಗೆ, ಇನ್ನೂ ಅಪರಾಧ ಕೃತ್ಯಗಳಿಗೆ, … Read more

ವೆಂಕಟೇಶ್​ ನಗರದಲ್ಲಿ ಕೊಲೆ/ ಸೀಗೆಹಟ್ಟಿಯಲ್ಲಿನ ಘಟನೆಗೂ ಲಿಂಕ್ ಇದ್ಯಾ?/ ಏನಿದು ಅನುಮಾನ? ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು?

shivamogga sp mithun kumar, ಎಸ್​ಪಿ ಮಿಥುನ್ ಕುಮಾರ್

Malenadu today news report  | ಮೊದಲನೆಯದ್ದಾಗಿ, ಘಟನೆ ನಡೆದ ಸ್ಥಳದಲ್ಲಿ ಸಾಮಾನ್ಯವಾಗಿ ಆಗುವ ಕೊಲೆಗಳಂತೆ ರಕ್ತಸ್ರಾವ ಆಗಿರುವುದು, ಕಂಡುಬಂದಿಲ್ಲ. ಕರಳು ಮಾತ್ರ ಹೊರಕ್ಕೆ ಬಂದಿದ್ದು, ಡ್ರ್ಯಾಗರ್ ಬಳಸಿ ಕೊಲೆ ಮಾಡಿರುವ ಸಾಧ್ಯತೆಯನ್ನು ದೃಶ್ಯ ಹೇಳುತ್ತಿದೆ. Venaktesh nagara/ ಶಿವಮೊಗ್ಗದ ವೆಂಕಟೇಶ್​ ನಗರದದಲ್ಲಿ ಇವತ್ತು ಬೆಳಗ್ಗಿನ ಜಾವ ಮೂರು ಗಂಟೆಯ ನಂತರ ಕೊಲೆಯೊಂದು ಆಗಿದೆ. ಈ ಘಟನೆ ಇದೀಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮೇಲಾಗಿ ರಕ್ತಬರದಂತೆ ಚುಚ್ಚಿ ಸಾಯಿಸುವುದಕ್ಕೆ ಸಾಧ್ಯವಾಗುವುದು ವೃತ್ತಿಪರ ದುಷ್ಕರ್ಮಿಗಳಿಗೆ, ಇನ್ನೂ ಅಪರಾಧ ಕೃತ್ಯಗಳಿಗೆ, … Read more

Hunasodu blast story ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ? ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..? 

ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ? ದೇಶವನ್ನೇ ಬೆಚ್ಚಿ ಬೀಳಿಸಿದ ಹುಣಸೋಡು ಸ್ಪೋಟ ಪ್ರಕರಣದ ಆ ಪ್ರದೇಶದಲ್ಲಿ ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..?  ಸುದ್ದಿಯ ಬೆನ್ನತ್ತಿ ಹೋದ ಟುಡೆಗೆ ಸಿಕ್ಕ ಮಾಹಿತಿ ರೋಚಕ..ಜೆಪಿ ಬರೆಯುತ್ತಾರೆ. Whatsapp ನ ಲಿಂಕ್​  :   ಮಲೆನಾಡಿನ ವಿಶೇಷ ಸುದ್ದಿಗಳನ್ನ ನಿಮ್ಮ  ವಾಟ್ಸ್ಯಾಪ್​ನಲ್ಲಿ ನೋಡಲು ನಮ್ಮ ಗ್ರೂಪ್​  ಸೇರಿ 21-01-2021 ರ ಜನವರಿ ರಾತ್ರಿ 10.20 ಕ್ಕೆ ಶಿವಮೊಗ್ಗ ನಗರದ ಹೊರವಲಯದಲ್ಲಿ ಸಂಭವಿಸಿದ ಹುಣಸೋಡು … Read more

Hunasodu blast story ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ? ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..? 

ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ? ದೇಶವನ್ನೇ ಬೆಚ್ಚಿ ಬೀಳಿಸಿದ ಹುಣಸೋಡು ಸ್ಪೋಟ ಪ್ರಕರಣದ ಆ ಪ್ರದೇಶದಲ್ಲಿ ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..?  ಸುದ್ದಿಯ ಬೆನ್ನತ್ತಿ ಹೋದ ಟುಡೆಗೆ ಸಿಕ್ಕ ಮಾಹಿತಿ ರೋಚಕ..ಜೆಪಿ ಬರೆಯುತ್ತಾರೆ. Whatsapp ನ ಲಿಂಕ್​  :   ಮಲೆನಾಡಿನ ವಿಶೇಷ ಸುದ್ದಿಗಳನ್ನ ನಿಮ್ಮ  ವಾಟ್ಸ್ಯಾಪ್​ನಲ್ಲಿ ನೋಡಲು ನಮ್ಮ ಗ್ರೂಪ್​  ಸೇರಿ 21-01-2021 ರ ಜನವರಿ ರಾತ್ರಿ 10.20 ಕ್ಕೆ ಶಿವಮೊಗ್ಗ ನಗರದ ಹೊರವಲಯದಲ್ಲಿ ಸಂಭವಿಸಿದ ಹುಣಸೋಡು … Read more

Shivamogga riots ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ನಡೆದಿತ್ತು ಕೋಮುಗಲಭೆ ! JP BIG Exclusive

KARNATAKA |  Jan 14, 2024  |  Shivamogga riots ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ನಡೆದಿತ್ತು ಕೋಮುಗಲಭೆ ! ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ನಡೆಯಿತು ಹಿಂದು ಕಾರ್ಯಕರ್ತನ ಹತ್ಯೆ ! ಸ್ವಾತಂತ್ರ್ಯ ದಿನವೇ ನಡೆಯಿತು ಶಿವಮೊಗ್ಗದಲ್ಲಿ ಕೋಮು ಗಲಾಟೆ JP BIG Exclusive 1933 ರಲ್ಲಿ ಶಿವಮೊಗ್ಗದಲ್ಲಿ ನಡೆದಿತ್ತು ಕೋಮುಗಲಭೆ ಶಿವಮೊಗ್ಗ ಶಾಂತಿ ಸೌಹಾರ್ದತೆಗೆ ಹೆಸರಾಗಿರವ ಜಿಲ್ಲೆ.ಶಿವಮೊಗ್ಗ ಜಿಲ್ಲೆ ನಿಂತ ನೀರಲ್ಲ.ಇಲ್ಲಿ ಕಲೆಸಾಹಿತ್ಯ ,ಸಂಗೀತ, ರಂಗಭೂಮಿ,ರಾಜಕೀಯ,ಆಧ್ಯಾತ್ಮಿಕ,ಸಾಹಿತ್ಯಿಕ,ವಿಚಾರಧಾರೆಗಳು ಹೊಸತನದೊಂದಿಗೆ ಸದಾ ಹರಿಯುತ್ತಲೇ ಇರುತ್ತದೆ.ಮಲೆನಾಡಿನ ಹಸಿರಿನ ಹಾಸೇ … Read more

Handi anni Exclusive fallowup Report ಅಣ್ಣಾ ನಿನ್ನ ಕೊಂದವರನ್ನು ಬಿಡಲ್ಲ ಎಂದು ಆಣೆ ಮಾಡಿದ ಆ ರೌಡಿಯಿಂದಲೇ ನಡೆಯಿತಾ…ಕೊಲೆ?

Handi anni Exclusive fallowup Report ಅಣ್ಣಾ ನಿನ್ನ ಕೊಂದವರನ್ನು ಬಿಡಲ್ಲ ಎಂದು ಸಮಾದಿ ಮೇಲೆ ಆಣೆ ಮಾಡಿದ ಆ ರೌಡಿಯಿಂದಲೇ ನಡೆಯಿತಾ…ಕೊಲೆ? ಹಂದಿ ಅಣ್ಣಿಯ ಅಟ್ಯಾಕ್ ನಲ್ಲಿ ಲೀಡ್ ತಗೆದುಕೊಂಡ ಬಂಕ್ ಬಾಲುವಿನ ಈ ಶಿಷ್ಯ ಯಾರು ಗೊತ್ತಾ? 14-07-22 ರ ಬೆಳಗ್ಗೆ 10.50 ಕ್ಕೆ ಶಿವಮೊಗ್ಗದ ವಿನೋಬ ನಗರದ ಪೊಲೀಸ್ ಚೌಕಿಯಲ್ಲಿ ರೌಡಿ ಹಂದಿ ಅಣ್ಣಿಯನ್ನು ವಿನೋಬ ನಗರ ಪೊಲೀಸ್ ಠಾಣೆ ಸನಿಹದಲ್ಲಿಯೇ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದೆ. ಇನ್ನೋವ್ಹಾ ಕಾರಿನಲ್ಲಿ … Read more

Aridra rain festival : ಆರಿದ್ರಾ ಮಳೆ ಹಬ್ಬ : ಮಲೆನಾಡ ಎಕ್ಸ್​ಕ್ಲೂಸಿವ್​ ‘ಮಳೆಹಬ್ಬ’ದ ಬಗ್ಗೆ ಕೇಳಿದ್ರಾ! ಇಲ್ಲಿದೆ ನೋಡಿ ವಿಡಿಯೋ!

ಮಲೆನಾಡ ಹಬ್ಬಗಳೇ ಹಾಗೆ, ನೀರಲ್ಲಿ ತೋಯ್ದು, ಕಾಡಲ್ಲಿ ಬೆರೆತು, ಮಣ್ಣಲ್ಲಿ ಮಿಳಿತವಾದ ಹಾಗೆ… ಇಂತಹ ವಿಶಿಷ್ಟ ಸಂಭ್ರಮಗಳ ಪೈಕಿ ಆರಿದ್ರಾ ಮಳೆ ಹಬ್ಬವೂ ಒಂದು. ಕಳೆದೊಂದು ವಾರದಿಂದ ಬಿಡುವಿಲ್ಲದೇ ಸುರಿಯುತ್ತಿರುವ ಮಳೆ ಪೇಟೆ ಮಂದಿಗೆ ಎಂತದಿದು ಕಿರಿಕಿರಿ ಅನಿಸಬಹುದು. ಆದರೆ ಮಲೆನಾಡ ರೈತರಿಗೆ ಇದು ವರ್ಷದ ದುಡಿಮೆಯ ಮೂಲ. ಈ ಕಾರಣಕ್ಕೆ ಆತ ಮಳೆಯನ್ನು ಸಂಭ್ರಮಿಸುತ್ತಾನೆ. ಅದರಲ್ಲೂ ಆರಿದ್ರಾ ಮಳೆಯನ್ನು ವಿಶೇಷವಾಗಿ ಸಡಗರದಿಂದ ಸ್ವಾಗತಿಸುತ್ತಾನೆ. ಏಕೆಂದರೆ ಆರಿದ್ರಾ ಹೋದರೆ ದರಿದ್ರಾ ಎನ್ನುವ ಗಾದೆ ಮಾತೆ ಇದೆ. ಅಂದರೆ … Read more