ಮೂಟೆಗಟ್ಲೆ ಅಡಿಕೆ & ವೆಹಿಕಲ್ಗಳನ್ನು ಕದ್ದ ಚನ್ನಗಿರಿ, ಕೂಡ್ಲಿ , ಭದ್ರಾವತಿ ಆರೋಪಿಗಳ ಬಂಧನ
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 17, 2025 ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸರು ಅಡಿಕೆ ಕಳ್ಳರನ್ನು ಹಿಡಿದು ಆರು ಕ್ವಿಂಟಾಲ್ ಅಡಿಕೆಯನ್ನು ಜಪ್ತು ಮಾಡಿದ್ದಾರೆ. 3 ಲಕ್ಷ ರೂಪಾಯಿ ಮೌಲ್ಯದ ಅಡಕೆ, ಮೂರು ಬೈಕ್ ಹಾಗೂ ಒಂದು ಓಮಿನಿಯನ್ನು ಜಪ್ತು ಮಾಡಿರುವ ಪೊಲೀಸರು ಭದ್ರಾವತಿ ಸಾಜಿದ್ (25), ಕೂಡ್ಲಿಯ ಜಮೀರ್ಶೇಖ್ (24), ಚನ್ನಗಿರಿಯ ಮಹಮ್ಮದ್ ಮಹೀಬುಲ್ಲಾ (23) ರನ್ನು ಬಂಧಿಸಿದ್ದಾರೆ. ಶ್ರೀನಿವಾಸಪುರ ರಮೇಶ ಎಂಬುವರ ಮನೆಯಲ್ಲಿದ್ದ ಅಡಕೆಯನ್ನು ಇವರುಗಳು ಕಳವು … Read more