ಮೂಟೆಗಟ್ಲೆ ಅಡಿಕೆ & ವೆಹಿಕಲ್‌ಗಳನ್ನು ಕದ್ದ ಚನ್ನಗಿರಿ, ಕೂಡ್ಲಿ , ಭದ್ರಾವತಿ ಆರೋಪಿಗಳ ಬಂಧನ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 17, 2025 ‌‌  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸರು ಅಡಿಕೆ ಕಳ್ಳರನ್ನು ಹಿಡಿದು ಆರು ಕ್ವಿಂಟಾಲ್‌ ಅಡಿಕೆಯನ್ನು ಜಪ್ತು ಮಾಡಿದ್ದಾರೆ.  3 ಲಕ್ಷ ರೂಪಾಯಿ ಮೌಲ್ಯದ ಅಡಕೆ, ಮೂರು ಬೈಕ್ ಹಾಗೂ ಒಂದು ಓಮಿನಿಯನ್ನು ಜಪ್ತು ಮಾಡಿರುವ ಪೊಲೀಸರು ಭದ್ರಾವತಿ ಸಾಜಿದ್ (25), ಕೂಡ್ಲಿಯ ಜಮೀರ್‌ಶೇಖ್ (24), ಚನ್ನಗಿರಿಯ ಮಹಮ್ಮದ್ ಮಹೀಬುಲ್ಲಾ (23) ರನ್ನು ಬಂಧಿಸಿದ್ದಾರೆ.    ಶ್ರೀನಿವಾಸಪುರ ರಮೇಶ ಎಂಬುವರ ಮನೆಯಲ್ಲಿದ್ದ ಅಡಕೆಯನ್ನು ಇವರುಗಳು ಕಳವು … Read more

ಛೇ ಹೀಗಾಗಬಾರದಿತ್ತು | ಮಷಿನ್‌ ಮನೆಗೆ ಹೋಗಿದ್ದ ಯುವಕ ಅಲ್ಲಿಯೇ ಸಾವು | ಕನಸಿನ ಕಟ್ಟೆಯಲ್ಲಿ ನಡೆದಿದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 6, 2025 ‌‌  ಅಡಕೆ ತೋಟಕ್ಕೆ ತೆರಳಿದ್ದ ಯುವಕನೊಬ್ಬ ಅಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಆ ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ ಘಟನೆ  ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಕನಸಿನಕಟ್ಟೆ ಗ್ರಾಮದಲ್ಲಿ ಜನವರ 5 ರ ಸಂಜೆ ನಡೆದಿದೆ. ದರ್ಶನ್ (20) ಮೃತಪಟ್ಟ ವಿದ್ಯಾರ್ಥಿ. ಹೊಳೆಹೊನ್ನೂರು ಸರ್ಕಾರಿ ಕಾಲೇಜ್‌ನಲ್ಲಿ, ಅಂತಿಮ ವರ್ಷದ ಬಿಕಾಂ ಅಭ್ಯಾಸ ಮಾಡುತ್ತಿದ್ದ ಕಳೆದ ಭಾನುವಾರ ಕಾಲೇಜ್‌ಗೆ ರಜೆಯಿದ್ದ ಕಾರಣದಿಂದ, ಸಂಜೆ … Read more

ಹೊಳಲೂರು ಬ್ರಿಡ್ಜ್‌ ಮೇಲೆ ಕರಡಿಯ ಓಟ | ನೋಡಿದವರಿಗೆ ಶಾಕ್

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 18, 2024 ‌‌  ಶಿವಮೊಗ್ಗದಲ್ಲಿಗ ಕರಡಿಯ ಉಪಟಳದ ಆತಂಕ ಶುರುವಾಗಿದೆ. ಇದಕ್ಕೆ ಕಾರಣವಾಗಿರುವುದು ವೈರಲ್‌ ಆಗುತ್ತಿರುವ ಒಂದು ವಿಡಿಯೋ .  ಸನ್ಯಾಸಿ ಕೋಡಮಗ್ಗಿ –ಹೊಳಲೂರು ಸೇತುವೆ ಮೇಲೆ ಕರಡಿ ಓಡುತ್ತಿರುವ ವಿಡಿಯೋವೊಂದು ಮೊಬೈಲ್‌ಗಳಲ್ಲಿ ಹರಿದಾಡುತ್ತಿದ್ದು ವಿಡಿಯೋ ನೋಡಿದವರು, ಆತಂಕ ವ್ಯಕ್ತಪಡಿಸುತ್ತಿದ್ದಾರೆ.  ಹೊಳೆಹೊನ್ನೂರು ಸಮೀಪದ ಸನ್ಯಾಸಿ ಕೋಡಮಗ್ಗಿ ಹಾಗೂ ಹೊಳಲೂರು ನಡುವಿನ ಸೇತುವೆ ಮೇಲೆ ಕಳೆದ ಸೋಮವಾರ ಕರಡಿಯೊಂದು ಕಾಣಿಸಿಕೊಂಡಿದೆ ಎನ್ನಲಾಗಿದೆ. ಅದೇ ಮಾರ್ಗದಲ್ಲಿ ಬರುತ್ತಿದ್ದ ಕಾರೊಂದರಲ್ಲಿದ್ದ … Read more

ಕಾರು, ಕ್ಯಾಂಟರ್‌ಗೆ ಬೈಕ್‌ಗಳ ಡಿಕ್ಕಿ | ಹೊನ್ನಾಳಿಯ ಇಬ್ಬರು ಯುವಕರ ಸಾವು | ವಾಹನ ಓಡಿಸುವಾಗ ಎಚ್ಚರ

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 13, 2024 ‌  ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಎರಡು ಕಡೆಗಳಲ್ಲಿ ಅಪಘಾತ ಸಂಭವಿಸಿದ್ದು, ಈ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.    ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಬಳಿ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಕ್ಯಾಂಟರ್‌ ಹಾಗೂ ಬೈಕ್‌ ನಡುವೆ ಡಿಕ್ಕಿಯಾಗಿ ಓರ್ವ ಯುವಕ ಸಾವನ್ನಪ್ಪಿದ್ದಾನೆ.  ಆನವೇರಿ ಕಡೆಯಿಂದ ಕೈಮರದ ಕಡೆಗೆ ಬೈಕ್ನಲ್ಲಿ ಬಂದು ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ … Read more

ಹಿಂದೂ ಯುವಕನ ಜೊತೆ ಏಕೆ ಓಡಾಡುತ್ತಿಯಾ ಎಂದು ಹಲ್ಲೆ ಆರೋಪ | 13 ಮಂದಿ ವಿರುದ್ಧ FIR

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 15, 2024  ಹಿಂದೂ ಯುವಕನ ಜೊತೆ ಓಡಾಡುತ್ತಿಯಾ ಎಂದು ಯುವತಿ ಮೇಲೆ ಹಲ್ಲೆಮಾಡಿ ನೈತಿಕ ಪೊಲೀಸ್‌ ಗಿರಿ ನಡೆಸಿದ ಆರೋಪದ ಅಡಿಯಲ್ಲಿ  13 ಮಂದಿ ವಿರುದ್ಧ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಮಸೀದಿ ಸಮೀತಿಯವರು ಕರೆಯುತ್ತಿದ್ದಾರೆ ಎಂದು ಹೇಳಿ ತಾಯಿಯ ಎದುರಲ್ಲಿಯೇ ಯುವತಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಆನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು 13 ಮಂದಿ ವಿರುದ್ಧ FIR ದಾಖಲಿಸಿದ್ದಾರೆ.  … Read more

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ಇಬ್ಬರು ವಿದ್ಯಾರ್ಥಿಗಳ ಜೀವನದಲ್ಲಿ ವಿದಿಯಾಟ! ನಡೆದಿದ್ದೇನು?

Shivamogga Mar 20, 2024   ಎಸ್​ಎಸ್​ಎಲ್​ಸಿ ಪರೀಕ್ಷೆಯ ದಿನಕ್ಕೂ ಮೊದಲು ಶಿವಮೊಗ್ಗದಲ್ಲಿ ಎರಡು ದುರ್ಘಟನೆ ನಡೆದಿದೆ. ಎರಡು ಘಟನೆಗಳು ಮನಕಲಕುತ್ತಿವೆ.  ಎಸ್ ಎಸ್ ಎಲ್ ಸಿ ಪರೀಕ್ಷೆ  SSLC exams  ಬರೆಯಬೇಕಾಗಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು  ಆನಂದಪುರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ವಿದ್ಯಾರ್ಥಿಯೊಬ್ಬ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಸ್ಥಳೀಯ ಶಾಲೆಯೊಂದರಲ್ಲಿ ಓದುತ್ತಿದ್ದ  ವಿದ್ಯಾರ್ಥಿ ಪರೀಕ್ಷೆ ಬರೆಯಬೇಕಾಗಿತ್ತು. ಈ ನಡುವೆ ನಿನ್ನೆ ಮನೆಯ ಹಿತ್ತಲಲ್ಲಿರುವ … Read more

ದರೋಡೆಕೋರರಿದ್ದಾರೆ ಎಚ್ಚರಿಕೆ ! ರಸ್ತೆ ಬದಿಯಲ್ಲಿದ್ದವರಿಗೆ ಚಾಕು ತೋರಿಸಿ ರಾಬರಿ! ಪಲ್ಸರ್‌ ಬೈಕ್‌ನಲ್ಲಿ ಬಂದವರಿಂದ 2 ಕಡೆ ಕೃತ್ಯ

Shivamogga Mar 20, 2024  Holehonnur police station ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ ಕಳೆದ ಸೋಮವಾರ ಎರಡು ಕಡೆ ದರೋಡೆ ಪ್ರಕರಣ ನಡೆದಿದೆ. ಘಟನೆ ಸಂಬಂಧ ಒಂದು ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.  ಸ್ಥಳೀಯ ಮಾಧ್ಯಮ ವರದಿ ಪ್ರಕಾರ, ಅರದೋಟ್ಟು ಗ್ರಾಮದ ಬಳಿ ವ್ಯಕ್ತಿ ಮೇಲೆ ಮೂವರು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ₹22,000 ಕಿತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.  ಕಳೆದ ಸೋಮವಾರ ಸಂಜೆ ಘಟನೆ ನಡೆದಿದ್ದು,  ಭದ್ರಾವತಿಯಿಂದ ಕೆಲಸ … Read more

ಬೈಕ್​ಗೆ ಡಿಕ್ಕಿಯಾಗುವುದನ್ನ ತಪ್ಪಿಸುವ ವೇಳೆ ಸೇತುವೆಯಿಂದ ಹಳ್ಳಕ್ಕೆ ಬಿದ್ದ ಲಾರಿ

Shivamogga | Feb 5, 2024 |   ಲಾರಿಯೊಂದು ಸೇತುವೆಯಿಂದ ಕೆಳಕ್ಕೆ ಹಳ್ಳಕ್ಕೆ ಬಿದ್ದು ನುಜ್ಜುಗುಜ್ಜಾದ ಘಟನೆಯೊಂದರ ಬಗ್ಗೆ ವರದಿಯಾಗಿದೆ.  ಆನವೇರಿ ಹತ್ತಿರ ಸಿಗುವ ಮತ್ತಿಹಳ್ಳದ ಸೇತುವೆ ಬಳಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ  ಲಾರಿ ಚಾಲಕ ಜೀವಕ್ಕೆ ಅಪಾಯ ಉಂಟಾಗಿಲ್ಲ.  ಇದನ್ನ ಸಹ ಓದಿ  : ಗಂಭೀರವಾಯ್ತು ಮಂಗನ ಕಾಯಿಲೆ! ಶಿವಮೊಗ್ಗದಲ್ಲಿ ಒಂದೇ ದಿನ 11 ಪಾಸಿಟಿವ್ ಪ್ರಕರಣ, ಒಟ್ಟು 37 ಆಕ್ಟೀವ್ ಕೇಸ್! 2 ಸಾವು! ಎದುರಿಗೆ ಬರುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆಯುವುದನ್ನ … Read more

ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ಕುರಿಗೂಟ ಕಡಿದಿದ್ದಕ್ಕೆ ಹಲ್ಲೆ ಕೇಸ್ ! ಎಸ್​ಪಿ ಮಿಥುನ್​ಕುಮಾರ್ ಸ್ಟೇಟ್ಮೆಂಟ್!

Shivamogga | Feb 5, 2024 |  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ನಿನ್ನೆ ನಡೆದ ಕುರಿಗೂಟ ಕಡಿದಿದ್ದಕ್ಕೆ ಮಸೀದಿ ಬಳಿ ಕರೆದೊಯ್ದು ಹಲ್ಲೆ ಮಾಡಿದ ಪ್ರಕರಣ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ವಿಡಿಯೋ ಹೇಳಿಕೆ ನೀಡಿದ್ದಾರೆ.  ಮಾಧ್ಯಮಗಳ ವಾಟ್ಸ್ಯಾಪ್​ ಗ್ರೂಪ್​ಗೆ ವಿಡಿಯೋ ಹೇಳಿಕೆಯನ್ನು ಎಸ್​ಪಿ ಮಿಥುನ್ ಕುಮಾರ್ ರವಾನಿಸಿದ್ದಾರೆ. ಜಂಬರಘಟ್ಟ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಕುರಿಕಟ್ಟಲು ಗೂಟಕ್ಕಾಗಿ ರವಿ ಎಂಬ ವ್ಯಕ್ತಿ ಮರ ಕಡಿಯಲು ಹೋಗಿದ್ದ ವೇಳೆ, ಅಲ್ಲಿ ವಿರೋಧ ವ್ಯಕ್ತವಾಗಿದೆ. ಈ … Read more

ಮರ ಕಡಿದಿದ್ದಕ್ಕೆ ಮಸೀದಿ ಬಳಿ ಕಟ್ಟಿಹಾಕಿ ಹಲ್ಲೆ! ಸಿಟ್ಟಿಗೆದ್ದ ಗ್ರಾಮಸ್ಥರು! ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ನಲ್ಲಿ ನಡೆದಿದ್ದೇನು?

Shivamogga | Feb 5, 2024 |  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಎದುರು ನಿನ್ನೆ ರಾತ್ರಿ ನೂರಾರು ಮಂದಿ ಜಮಾಯಿಸಿ ಕೆಲವರನ್ನ ಅರೆಸ್ಟ್ ಮಾಡಬೇಕು ಎಂದು ಪಟ್ಟುಹಿಡಿದಿದ್ದರು. ಕೆಲವು ಹೊತ್ತು ಸ್ಟೇಷನ್​ ಆವರಣದಲ್ಲಿಯೇ ಉದ್ವಿಗ್ನ ವಾತಾವರಣವೂ ನಿರ್ಮಾಣವಾಗಿತ್ತು. ಪೊಲೀಸರು ಗೊಂದಲ ನಿವಾರಣೆ ಮಾಡುವುದಕ್ಕೆ ಪ್ರಯತ್ನಿಸಿದರಾದರೂ ಜನರ ಒತ್ತಾಯವೇ ಸ್ಥಳದಲ್ಲಿ ನಿರ್ಣಾಯಕವಾಗಿತ್ತು. ಇಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಎಂಬುದರ ವಿವರಣೆಯನ್ನು ನೋಡುವುದಾದರೆ.  ಹೊಳೆಹೊನ್ನೂರು  ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನ ಜಂಬರಘಟ್ಟದಲ್ಲಿ ಕೆಲ ಯುವಕರು ಖಬರಸ್ಥಾನದಲ್ಲಿದ್ದ ಮರಗಳನ್ನ ಕಡಿದಿದ್ದರು ಎನ್ನಲಾಗಿದೆ. … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು