ಬಸ್​ ಹತ್ತಿ ಟಿಕೆಟ್ ಪಡೆಯುವಾಗ ಇದ್ದ ದುಡ್ಡು, ಶುಗರ್​ ಫ್ಯಾಕ್ಟರಿ ಬಳಿ ಬರುವಾಗ ಮಾಯ! ಆಭರಣ ಖರೀದಿಗೆ ಶಿವಮೊಗ್ಗಕ್ಕೆ ಬಂದವರ 3 ಲಕ್ಷ ರೂಪಾಯಿ ಕಳ್ಳತನ

Rs 3 lakh stolen from those who came to Shivamogga to buy jewellery from Bhadravathi

ಬಸ್​ ಹತ್ತಿ ಟಿಕೆಟ್ ಪಡೆಯುವಾಗ ಇದ್ದ ದುಡ್ಡು, ಶುಗರ್​ ಫ್ಯಾಕ್ಟರಿ ಬಳಿ ಬರುವಾಗ ಮಾಯ!  ಆಭರಣ ಖರೀದಿಗೆ ಶಿವಮೊಗ್ಗಕ್ಕೆ ಬಂದವರ 3 ಲಕ್ಷ ರೂಪಾಯಿ ಕಳ್ಳತನ
ಬಸ್​ ಹತ್ತಿ ಟಿಕೆಟ್ ಪಡೆಯುವಾಗ ಇದ್ದ ದುಡ್ಡು, ಶುಗರ್​ ಫ್ಯಾಕ್ಟರಿ ಬಳಿ ಬರುವಾಗ ಮಾಯ! ಆಭರಣ ಖರೀದಿಗೆ ಶಿವಮೊಗ್ಗಕ್ಕೆ ಬಂದವರ 3 ಲಕ್ಷ ರೂಪಾಯಿ ಕಳ್ಳತನ

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ: ಚಿನ್ನ ಖರೀದಿಸಲು ನಗರಕ್ಕೆ ಬಂದಿದ್ದ ಭದ್ರಾವತಿಯ ವ್ಯಕ್ತಿಯೊಬ್ಬರ ಬ್ಯಾಗ್‌ನಲ್ಲಿದ್ದ 3 ಲಕ್ಷ ರೂಪಾಯಿ ಕದ್ದ ಘಟನೆ ಸಂಬಂದ ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್​ ದಾಖಲಾಗಿದೆ. 

ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ಭದ್ರಾವತಿ ಮೂಲದವರು ಹಣ ಕಳೆದುಕೊಂಡಿದ್ದಾರೆ. ಇಲ್ಲಿನ  ಬೊಮ್ಮನಕಟ್ಟೆಯ ರತ್ನಮ್ಮ ಅವರ ಪತಿ ಮತ್ತು ಅವರ ಸಹೋದರಿ ಶಿವಮೊಗ್ಗ ನಗರಕ್ಕೆ ಬಂದು ಎರಡು ಜ್ಯುವೆಲ್ಲರಿ ಅಂಗಡಿಗೆ ತೆರಳಿದ್ದರು.

READ | Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು

ಅಲ್ಲಿ ತಮಗೆ ಬೇಕಾದ ಚಿನ್ನ ಲಭ್ಯವಾಗದ ಬೆನ್ನಲ್ಲೇ ಶಿವಮೊಗ್ಗದ ಕರ್ನಾಟಕ ಸಂಘದ ಬಳಿ ಕೆಎಸ್‌ಆರ್ ಟಿಸಿ ಬಸ್ ಹಿಡಿದು ವಾಪಸ್‌ ತೆರಳಲು ಅಣಿಯಾಗಿದ್ದಾರೆ. ಅಲ್ಲಿಂದ ಶುಗರ್​ ಪ್ಯಾಕ್ಟರಿಗೆ ಬರುವಷ್ಟರಲ್ಲಿ ವ್ಯಾನಿಟಿ ಬ್ಯಾಗ್​ನಲ್ಲಿದ್ದ  ಹಣ ಕಳ್ಳತನವಾಗಿದೆ. 

READ |ಮುಳ್ಳು ಹಂದಿ ಶಿಕಾರಿಗೆ ಬಿಲದೊಳಗೆ ಹೋದ ಇಬ್ಬರು, ಅಲ್ಲಿಯೇ ಸಾವು! ಇಷ್ಟಕ್ಕೂ ನಡೆದಿದ್ದೇನು?

ಹೊಳೆಬಸ್​ ಸ್ಟಾಪ್ ಬಳಿ ಟಿಕೆಟ್ ಖರಿದೀಸುವಾಗ ವ್ಯಾನಿಟಿ ಬ್ಯಾಗ್​ನಲ್ಲಿದ್ದ ಹಣವನ್ನು ಗಮನಿಸಿದ್ದಾರೆ. ಆದರೆ ಶುಗರ್ ಫ್ಯಾಕ್ಟರಿಗೆ ಬಸ್ ಬರುವಷ್ಟರಲ್ಲಿ ಹಣವನ್ನು ಯಾರೋ ಎಗರಿಸಿದ್ದಾರೆ. ಈ ಸಂಬಂಧ ಕೋಟೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #