ಮೊದಲು ನಾನೊಬ್ಬ ಕನ್ನಡಿಗ ನಂತರ ನಾನೊಬ್ಬ ಮುಸ್ಲಿಮ್ | ಜೈ ಭೀಮ್ ಎಂದ ಜಮೀರ್ ಅಹಮದ್ 

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ ಶಿವಮೊಗ್ಗ | ನಾನು ಮೊದಲು ಹಿಂದೂಸ್ಥಾನಿ ಕನ್ನಡಿಗ ಆಮೇಲೆ ನಾನು ಮುಸ್ಲಿಂ ಎಂದು ವಸತಿ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಜಮೀರ್‌ ಅಹಮದ್‌ ತಿಳಿಸಿದರು. ಇಂದು ನಗರದ ಗೋವಿಂದಾಪುರದಲ್ಲಿ ಆಶ್ರಯ ಮನೆಗಳ ಹಂಚಿಗೆ ಆಗಮಿಸಿದ ಸಚಿವರು ಜೈ ಭೀಮ್ ಘೋಷಣೆ ಕೂಗುವ ಮೂಲಕ ಭಾಷಣ ಪ್ರಾರಂಭಿಸಿ ಭಾಷಣದ  ವೇಳೆ ಈ ಮೇಲಿನಂತೆ ಹೇಳಿದರು. ಯಾರೇ ಆಗಲಿ ಮನೆಯಲ್ಲಿ ಜಾತಿಯನ್ನು ಇಟ್ಟುಕೊಳ್ಳಿ ಆದರೆ ರಾಜಕೀಯದಲ್ಲಿ ಜಾತಿ ತರಬೇಡಿ. … Read more

ಗ್ಯಾರಂಟಿ ಯೋಜನೆಯಲ್ಲಿ ಬರುತ್ತದೆಯೇ ಬದಲಾವಣೆ!? ಗೃಹಸಚಿವರು ಮಾತಿನ ಸುಳಿವು ನಿಜವಾಗುತ್ತಾ?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 25, 2025 ‌‌   ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಸ್ಕೀಮ್‌ಗಳಲ್ಲಿ ಬದಲಾವಣೆ ಬರಲಿದೆಯೇ? ಇದ್ದರು ಇರಬಹುದು ಎಂಬ ಒಂದು ಸುಳಿವು ಹೊರಬಿದ್ದಿದೆ. ತುಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡುತ್ತಾ, ಗೃಹಸಚಿವ ಡಾ.ಜಿ ಪರಮೇಶ್ವರ್‌ ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಪುನರ್ ಪರಿಶೀಲಿಸಲು ಸರ್ಕಾರದ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು  ಎಂದಿದ್ದಾರೆ. ಅವರ ಈ ಮಾತು ಇಡೀ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, … Read more

ಗ್ರಾಮೀಣ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರ ಇರಲಿ | ಎಸ್.ಮಧು ಬಂಗಾರಪ್ಪ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 24, 2025 ಶಿವಮೊಗ್ಗ|  ಗ್ರಾಮೀಣ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳು ಸೇರಿದಂತೆ ಸರ್ವಾಂಗೀಣ ಅಭಿವೃದ್ದಿಗೆ ಹಳೇ ವಿದ್ಯಾರ್ಥಿಗಳು, ಸಿಎಸ್‌ಆರ್ ಮತ್ತು ದಾನಿಗಳ ಸಹಕಾರ ಸದಾ ಇರಲಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಮನವಿ ಮಾಡಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿವಮೊಗ್ಗ ಹಾಗೂ ಸಹಕಾರಿ ಸಂಸ್ಥೆಗಳು, ಕೈಗಾರಿಕಾ ಉದ್ಯಮಗಳು, ವ್ಯಾಪಾರ , … Read more

ಒತ್ತಡದ ಜೀವನದಲ್ಲಿ ಕ್ರೀಡೆಗಳು ನವೋಲ್ಲಾಸ ನೀಡುತ್ತವೆ | ಎಂ ಶ್ರೀಕಾಂತ್‌

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 24, 2025 ಶಿವಮೊಗ್ಗ | ಹೆಚ್ಚು ಒತ್ತಡಕ್ಕೆ ಒಳಗಾದವರಿಗೆ ಕ್ರೀಡೆಗಳು ನವೋಲ್ಲಾಸ ನೀಡುವುದರ ಜತೆಗೆ ಸಾಮರಸ್ಯವನ್ನು ಮೂಡಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಂ. ಶ್ರೀಕಾಂತ್ ಹೇಳಿದರು. ಶ್ರೀಕಾಂತಣ್ಣ ಕಪ್ ಸೀಸನ್ 2 ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಗೆಲುವು ಸಾಧಿಸಿದ ತಂಡಗಳಿಗೆ ಟ್ರೋಫಿ, ಬಹುಮಾನ ವಿತರಿಸಿ ಅವರು ಮಾತನಾಡಿದರು.   ಈ ಟೂರ್ನಮೆಂಟ್ ಮೂಲಕ ವಿವಿಧ ಸಮುದಾಯಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆದಿರುವುದು ಶಿವಮೊಗ್ಗದಲ್ಲಿ ಹೊಸ ಭಾಷ್ಯ … Read more

ಫೆ. 27 ಬಿಎಸ್‌ವೈ ಹೊನಲು ಬೆಳಕಿನ ಥ್ರೋಬಾಲ್‌ ಕಪ್ 

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 24, 2025 ಶಿವಮೊಗ್ಗ |  ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪರವರ 81 ನೇ ಜನ್ಮದಿನದ ದಿನದ ಪ್ರಯುಕ್ತ ಫೆಬ್ರವರಿ 27 ರಂದು ಮಹಿಳೆ ಮತ್ತು ಪುರುಷರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಥ್ರೋಬಾಲ್‌ ಪಂದ್ಯಾವಳಿಯನ್ನು ಜಿಲ್ಲಾ ಥ್ರೋ ಬಾಲ್‌ ಅಸೋಸಿಯೇಷನ್‌ ವತಿಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಬಳ್ಳೇಗೆರೆ ಸಂತೋಷ್‌ ತಿಳಿಸಿದರು. ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು … Read more

ಗ್ಯಾರಂಟಿ ಯೋಜನೆ ಹಣದ ಬಿಡುಗಡೆ ಬಗ್ಗೆ ಅಪ್ಡೇಟ್‌ ಕೊಟ್ಟ ಸಚಿವ ಮಧು ಬಂಗಾರಪ್ಪ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 24, 2025 ಶಿವಮೊಗ್ಗ | ಕೆಲವು ತಾಂತ್ರಿಕ ಅಡೆತಡೆಯಿಂದ ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆಯಾಗುವುದು ತಡವಾಗಿದೆ. ಅತಿ ಶೀಘ್ರದಲ್ಲಿ ಫಲಾನುಭವಿಗಳಿಗೆ ಗ್ಯಾರಂಟಿಯೋಜನೆಯ  ಹಣ ತಲುಪಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೆ ಯುವನಿಧಿ ಯೋಜನೆಯ ಫಲವನ್ನು ಪಡೆಯಲು 11 ಕೋಟಿ ಯುವಕರು  ನೋಂದಣಿಯಾಗಿದ್ದಾರೆ. ವಿಪಕ್ಷದವರು ಕಮಿಷನ್‌ಗಾಗಿ ಯೋಜನೆ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಮಾತನಾಡಿದ್ದಾರೆ. … Read more

BIG NEWS | ಶಿವಮೊಗ್ಗದ ರೈತರಿಗೆ ₹25.58 ಕೋಟಿ ರಿಲೀಸ್‌! ಮೋದಿಗೆ ಥ್ಯಾಂಕ್ಸ್‌ ಹೇಳಿದ ಸಂಸದ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 24, 2025 ‌‌   ಶಿವಮೊಗ್ಗವೂ ಸೇರಿದಂತೆ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯು 19 ನೇ ಕಂತಿನ PM-KISAN ಹಣವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ. 19 ನೇ ಕಂತಿನ ಹಣವೂ  2.41 ಕೋಟಿ ಮಹಿಳಾ ಫಲಾನುಭವಿಗಳು ಒಳಗೊಂಡಂತೆ ಒಟ್ಟಾರೆ, ದೇಶದ 9.8 ಕೋಟಿ ರೈತರಿಗೆ ತಲುಪಲಿದೆ.19 ನೇ ಕಂತಿನಲ್ಲಿ … Read more

ಐದು ಎಕರೆ ಭೂಮಿ ಹೊಂದಿರುವ ಸಣ್ಣ ರೈತರಿಗೆ ಉಚಿತವಾಗಿ ಗೊಬ್ಬರ ಕೊಡಿ | ಸಿಎಂ ಸಿದ್ದರಾಮಯ್ಯರಿಗೆ ಪತ್ರ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 24, 2025 ಶಿವಮೊಗ್ಗ | ರಾಜ್ಯದಲ್ಲಿ ಐದು ಎಕರೆ ಭೂಮಿ  ಹೊಂದಿರುವ ಸಣ್ಣ ರೈತರಿಗೆ ಉಚಿತವಾಗಿ ಗೊಬ್ಬರ ಹಾಗೂ ಸರ್ಕಾರಿ ಶಾಲೆಗಳಿಗೆ ವಾರದ 6 ದಿನ ಉಚಿತ ಹಾಲು ಹಣ್ಣು ಮೊಟ್ಟೆ ಕೊಡುವುದು  ಸೇರಿದಂತೆ  ಇನ್ನಿತರೇ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಿ ಎಂದು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯಿಂದ  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ  ಪತ್ರ ಬರೆದಿದ್ದೇವೆ ಎಂದು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆ ಅಧ್ಯಕ್ಷ … Read more

ಕಮಲದೊಳಗೆ ಕುಮಾರ ಪರ್ವ! ಶಿವಮೊಗ್ಗ ಪವರ್‌ ಪಾಲಿಟಿಕ್ಸ್‌ನಲ್ಲಿ ವಸಂತ ಅಶ್ವಮೇಧ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌  ಶಿವಮೊಗ್ಗ ರಾಜಕಾರಣ ಮತ್ತೊಂದು ಮಜಲಿನತ್ತ. ಬದಲಾಗುತ್ತಿರುವ ತಲೆಮಾರಿನಲ್ಲಿ, ರಾಜಕಾರಣದಲ್ಲಿ ಎರಡನೇ ಸ್ಥರದ ನಾಯಕರು ಪವರ್‌ ಸೆಂಟರ್‌ನಲ್ಲಿ ಪವರ್‌ ಮ್ಯಾನ್‌ಗಳಿಗೆ ಟಕ್ಕರ್‌ ಕೊಡುತ್ತಿದ್ದಾರೆ.  ಈ ಪೈಕಿ, ಇನ್ಮುಂದೆ ಇದಕ್ಕೆ ನನ್ನದು ಹೊಸ ಲೆಕ್ಕ ಎನ್ನುತ್ತಿದ್ದಾರೆ ಕುಮಾರ್‌ ಬಂಗಾರಪ್ಪ. ಏನಿದು ಏತಕ್ಕೆ ಇದು ಎಂಬುದಕ್ಕೆ ಇಲ್ಲಿದೆ ವಿವರ ಶಿವಮೊಗ್ಗ ರಾಜ್ಯ ರಾಜಕೀಯದ ಶಕ್ತಿ ಕೇಂದ್ರ. ಈ ಮಾತಿಗೆ ರಾಜಕಾರಣದಲ್ಲಿನ ಶಿವಮೊಗ್ಗದ ಘಟಾನುಘಟಿಗಳೇ ಸಾಕ್ಷಿ. ಅದರಲ್ಲಿಯು … Read more

ಅ‍ಣ್ಣನಿಗೆ ಸಾಥ್‌ ಕೊಟ್ಟಿದ್ದರು , ತಮ್ಮನಿಗೆ ಸವಾಲ್‌ ಹಾಕಿದರು | ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಖಚಿತವೆಂದ ಕುಮಾರ್‌ ಬಂಗಾರಪ್ಪ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 22, 2025 ‌‌  ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಗೆ ಇದೀಗ ಶಿವಮೊಗ್ಗದಿಂದಲೆ ಬಲವಾದ ಪೈಫೋಟಿ ಎದುರಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷದ ಸ್ಥಾನದ ಚುನಾವಣೆಗೆ ತಮ್ಮ ಕಡೆಯಿಂದ ನಾಮಪತ್ರ ಸಲ್ಲಿಸುವುದು ನಿಕ್ಕಿ ಎಂದು ಕುಮಾರ್‌ ಬಂಗಾರಪ್ಪ ಹೇಳಿದ್ದಾರೆ. ಬಸನ ಗೌಡ ಪಾಟೀಲ್‌ ಯತ್ನಾಳ್‌ರವರ ಬಣದಲ್ಲಿ ಗುರುತಿಸಿಕೊಂಡಿರುವ ಅವರು ಇವತ್ತು ಈ ಬಗ್ಗೆ ಬೆಂಗಳೂರಿನಲ್ಲಿ ಸ್ಟೇಟ್‌ ಮೀಡಿಯಾಗಳ ಜೊತೆ ಮಾತನಾಡಿದ್ದಾರೆ.  ಈ ಸಲ ರಾಜ್ಯಾಧ್ಯಕ್ಷರ ಬದಲಾವಣೆ ನೂರಕ್ಕೆ ನೂರು ಆಗುತ್ತದೆ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು