Pahalgam Terrorist Attack | ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್​ಗೆ ಶಿವಮೊಗ್ಗದ ಅಂತಿಮ ನಮನ! ಹೇಗೆ ಸಾಗಿತು ನೋಡಿ ಮೆರವಣಿಗೆ

prathapa thirthahalli
Prathapa thirthahalli - content producer

Pahalgam Terrorist Attack ಕಾಶ್ಮೀರದಲ್ಲಿ ಭಯೋದ್ಪಾದಕರ ದಾಳಿಗೆ ಬಲಿಯಾದ ಶಿವಮೊಗ್ಗ ಮೂಲದ ಮಂಜುನಾಥ್​ ರಾವ್​ರವರ ಮೃತ ದೇಹವನ್ನು ಮೆರವಣಿಗೆಯ ಮೂಲಕ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು.

ಮೃತ ಮಂಜುನಾಥ್​ ರಾವ್​ರವರ ಅಂತಿಮಯಾತ್ರೆಯ ದೃಶ್ಯ
ಮೃತ ಮಂಜುನಾಥ್​ ರಾವ್​ರವರ ಅಂತಿಮಯಾತ್ರೆಯ ದೃಶ್ಯ

ಪುಷ್ಪಾಲಂಕೃತ ವಾಹನದಲ್ಲಿ ಮೃತ ದೇಹವನ್ನು ಮೆರವಣಿಗೆ ಮೂಲಕ ಕೊಡೊಯ್ಯುವ ಸಂದರ್ಬದಲ್ಲಿ ಅಸಂಖ್ಯ ಹಿಂದೂ ಭಾಂದವರು ಪಾಲ್ಗೊಂಡು ಮಂಜುನಾಥ್​ ಅಮರ್​ ರಹೇ ಹಾಗೂ ಅಮಾಯಕ ಹಿಂದೂಗಳನ್ನು ಹತ್ಯೆಗೈದ ಪಾಕ್​ ಪ್ರಚೋದಿತ ಉಗ್ರಗಾಮಿಗಳ ವಿರುದ್ದ ಘೋಷಣೆ ಕೂಗಿದರು. 

ಮೃತ ಮಂಜುನಾಥ್​ ರಾವ್​ರವರ ಅಂತಿಮಯಾತ್ರೆಯ ದೃಶ್ಯ
ಮೃತ ಮಂಜುನಾಥ್​ ರಾವ್​ರವರ ಅಂತಿಮಯಾತ್ರೆಯ ದೃಶ್ಯ
ಮೃತ ಮಂಜುನಾಥ್​ ರಾವ್​ರವರ ಅಂತಿಮಯಾತ್ರೆಯ ದೃಶ್ಯ
ಮೃತ ಮಂಜುನಾಥ್​ ರಾವ್​ರವರ ಅಂತಿಮಯಾತ್ರೆಯ ದೃಶ್ಯ

ಮೆರವಣಿಗೆ ಸಾಗಿದ ಮಾರ್ಗದ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ದುಖಃ ಮಡುವುಗಟ್ಟಿತ್ತು. ಮೃತರ ಗೌರವಾರ್ಥ ತಮ್ಮ ವಾಣಿಜ್ಯ ವಹಿವಾಟು ಬಂದ್​ ಮಾಡಿ ಸಹಾನುಭೂತಿ ವ್ಯಕ್ತಪಡಿಸಿದರು. ಮೆರವಣಿಗೆಯ ಮುಂಬಾಗದಲ್ಲಿ ಹಿಂದೂ ಬಾಂದವರು ದ್ವಿಚಕ್ರ ವಾಹನಗಳಲ್ಲಿ ಹಾಗು ನಡಿಗೆಯಲ್ಲಿ ಕೇಸರಿ ಬಾವುಟ ಹಿಡಿದು ಘೋಷಣೆ ಮೊಳಗಿಸುತ್ತಾ ರೋಟರಿ ಚಿತಾಗಾರದ ವರೆಗೂ ಸಾಗಿದರು.

 

ಮೃತ ಮಂಜುನಾಥ್​ ರಾವ್​ರವರ ಅಂತಿಮಯಾತ್ರೆಯ ದೃಶ್ಯ
ಮೃತ ಮಂಜುನಾಥ್​ ರಾವ್​ರವರ ಅಂತಿಮಯಾತ್ರೆಯ ದೃಶ್ಯ
ಮೃತ ಮಂಜುನಾಥ್​ ರಾವ್​ರವರ ಅಂತಿಮಯಾತ್ರೆಯ ದೃಶ್ಯ
ಮೃತ ಮಂಜುನಾಥ್​ ರಾವ್​ರವರ ಅಂತಿಮಯಾತ್ರೆಯ ದೃಶ್ಯ
Share This Article