ಶಿವಮೊಗ್ಗ ವಿಮಾನ ನಿಲ್ದಾಣ: ಆಟೋಗಳ ವಿರುದ್ಧ ಟ್ಯಾಕ್ಸಿ ಚಾಲಕರು, ಮಾಲೀಕರ ಪ್ರತಿಭಟನೆ

Sogane Airport Taxi Owners Association protests against auto drivers illegally picking up passengers inside the airport premises, violating the 10 km rule. They warn of severe agitation if RTO fails to take action.

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025, ಶಿವಮೊಗ್ಗ ನಗರದ ಆಟೋ ಚಾಲಕರ ವಿರುದ್ಧ   ವಿಮಾನ ನಿಲ್ದಾಣಕ ಟ್ಯಾಕ್ಸಿ ಚಾಲಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.  ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಲ್ಲಿ ಆಟೋ ಚಾಲಕರು ಬಾಡಿಗೆ ಮಾಡಿಕೊಂಡು ಓಡಾಡುತ್ತಿದ್ದಾರೆ.ಈ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದ್ದು ಆಟೋಗಳಿಗೆ ಕಡಿವಾಣ ಹಾಕುವಂತೆ ಸೋಗಾನೆ ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದಿಂದ ಪ್ರತಿಭಟನೆ ನಡೆಸಿ, ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಸೋಮವಾರ ಮನವಿ ಪತ್ರ ಸಲ್ಲಿಕೆ ಮಾಡಿದರು. Sogane … Read more

ಸಣ್ಣ ಮುನ್ನೆಚ್ಚರಿಕೆಯಿಂದ ಸುಗಮವಾಗಿ ಸಾಗಿದ ಚಿಕ್ಕಮಗಳೂರು-ಶಿವಮೊಗ ಟ್ರೈನ್​! ಕಣಿವೆ ಗ್ರಾಮದಲ್ಲಿ ಏನಾಯ್ತು ಓದಿ

Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 23, 2025 : ಮಲ್ನಾಡ್​ನಲ್ಲಿ ಮಳೆ ಆರ್ಭಟಕ್ಕೆ ಸಾಕಷ್ಟು ಹಾನಿ ಆಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದಾಗಿ ರೈಲ್ವೆ ಹಳಿಗಳ ಅಡಿಯಲ್ಲಿನ ಜಲ್ಲಿಕಲ್ಲುಗಳು ಕೊಚ್ಚಿ ಹೋಗಿತ್ತು. ಅದೃಷ್ಟಕ್ಕೆ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಅನಾಹುತವೊಂದು ತಪ್ಪಿದೆ.  ರೈಲ್ವೆ ಪ್ರಯಾಣಿಕರಲ್ಲಿ ವಿನಂತಿ ಮೈಸೂರು ಶಿವಮೊಗ್ಗ ಟ್ರೈನ್​ ವಿಚಾರದಲ್ಲಿ ಮಹತ್ವದ ಪ್ರಕಟಣೆ ನಡೆದಿದ್ದೇನು? ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಚಿಕ್ಕಮಗಳೂರಿನ ಕಣಿವೆ ಗ್ರಾಮದ ಬಳಿ ಸಿಗುವ ರೈಲ್ವೆ ಹಳಿಯಡಿಗಿನ ಗ್ರ್ಯಾವೆಲ್​ ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತು. ಇನ್ನೂ … Read more

ಶಿವಮೊಗ್ಗಕ್ಕೆ ಕೇದಾರ ಪೀಠದ ಶ್ರೀಗಳ ಆಗಮನ! ಇಷ್ಟಲಿಂಗ ಪೂಜೆ ಜೊತೆ ಆನೆ ಮೇಲೆ ಮೆರವಣಿಗೆ! ವಿಶೇಷವಿದೆ

Kedara Peetha Swamiji Shivamogga visit to Grace Ishtalinga Pooja 

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10  2025:   ಶಿವಮೊಗ್ಗದಲ್ಲಿ ನಾಳೆ ಇಷ್ಟಲಿಂಗ ಪೂಜೆ, ಧರ್ಮಸಭೆ ಆಯೋಜನೆ: ಕೇದಾರ ಪೀಠದ ಶ್ರೀಗಳ ಆಗಮನ : ಶಿವಶಕ್ತಿ ಸಮಾಜದ ವತಿಯಿಂದ ನಾಳೆ ಅಂದರೆ ಅಕ್ಟೋಬರ್ 11 ರಂದು ಇಷ್ಟಲಿಂಗ ಪೂಜೆ ಮತ್ತು ಮಹತ್ವದ ಧರ್ಮಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಆಗಮಿಸಲಿದ್ದಾರೆ. ಈ ಬಗ್ಗೆ ನಿನ್ನೆ ದಿನ ಸುದ್ದಿಗೋಷ್ಟಿ ನಡೆಸಿ ಸಮಾಜದ ನಿರ್ದೇಶಕರಾದ ಬಳ್ಳೇಕೆರೆ ಸಂತೋಷ್  ಮಾಹಿತಿ ನೀಡಿದರು.  ಇಷ್ಟಲಿಂಗ … Read more

ಬಿಎಸ್​​ವೈ ನಾಲ್ಕು ಬಾರಿ ಸಿಎಂ ಆದರೂ, ಏರ್‌ಪೋರ್ಟ್ ಸಂತ್ರಸ್ತ ರೈತರ ಸಮಸ್ಯೆಗೆ ಪರಿಹಾರ ಸಿಗದಿರುವುದೇ ವಿಪರ್ಯಾಸ.ಜೆಪಿ ಬರೆಯುತ್ತಾರೆ.

Sogane Airport Farmers 

Sogane Airport Farmers ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಹನ್ನೆರಡು ವರ್ಷಗಳ ಹಿಂದೆ ಜಮೀನು ತ್ಯಾಗ ಮಾಡಿದ ರೈತರು ಇಂದು ಕೂಲಿಕಾರ್ಮಿಕರಾಗಿ ಬೇರೆಯವರ ಬಳಿ ಕೈಯೊಡ್ಡುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕಾಗಿ ಆ ಬಗರ್ ಹುಕುಂ ಸಾಗುವಳಿ ರೈತರೆಲ್ಲಾ ತಮ್ಮ ಭೂಮಿಯನ್ನೇ ತ್ಯಾಗಮಾಡಿದರು. ಆದರೆ, ಸರ್ಕಾರ ರೈತರಿಂದ ಭೂಮಿ ಪಡೆಯುವಾಗ ನೀಡಿದ್ದ ಭರವಸೆಗಳು ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆದರೂ ಕೂಡ ಮರೀಚಿಕೆಯಾಗಿಯೇ ಉಳಿದಿವೆ. Sogane Airport Farmers  ಕನಸಿನ ಕೂಸು ಶಿವಮೊಗ್ಗದ ವಿಮಾನ … Read more

ಬ್ಯಾಂಕ್​ ಅಕೌಂಟ್​​ನ ಮಿನಿಮಮ್ ಬ್ಯಾಲೆನ್ಸ್​ ರೂಲ್ಸ್ ಚೇಂಜ್! ಇಲ್ಲಿದೆ ಮಾಹಿತಿ

RBI announces zero balance for BSBD account  

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 3 2025:  ಅಕೌಂಟ್​ನಲ್ಲಿ ಇಷ್ಟು ದುಡ್ಡು ಇರಲೇಬೇಕು ಅಂತಿರುತ್ತಾರೆ ಬ್ಯಾಂಕ್​ನವರು. ಅಷ್ಟು ಅಮೌಂಟ್ ಇಲ್ಲದೆ ಹೋದರೆ ದಂಡ ಹಾಕುತ್ತಾರೆ. ಹೀಗೆಲ್ಲಾ ಇನ್ಮೆಲೆ ಇರೋದಿಲ್ಲ. ಏಕೆಂದರೆ, ಸಾಮಾನ್ಯ ಉಳಿತಾಯ ಖಾತೆಗೆ ಸಂಬಂಧಿಸಿದಂತೆ  ಭಾರತೀಯ ರಿಸರ್ವ್ ಬ್ಯಾಂಕ್ (RBI)  ಮೂರು ಪ್ರಮುಖ ಗ್ರಾಹಕ ಕೇಂದ್ರಿತ ಕ್ರಮಗಳನ್ನು ಪ್ರಕಟಿಸಿದೆ.  Basic Savings Bank Deposit Accounts ಅಂದರೆ ಸಾಮಾನ್ಯ ಉಳಿತಾಯ ಖಾತೆಯಲ್ಲಿ  ಕನಿಷ್ಠ ಬ್ಯಾಲೆನ್ಸ್ (Minimum Balance) ನಿರ್ವಹಣೆಯ ಅಗತ್ಯವಿಲ್ಲ ಎಂದು ಆರ್​ಬಿಐ ಹೇಳಿದೆ. ಮಿನಿಮಮ್ … Read more

ಹಬ್ಬಕ್ಕೆ ಚಿನ್ನ ಬೆಳ್ಳಿಯ ಶಾಕ್! ಬಂಗಾರದ ರೇಟು ₹1500 ಹೆಚ್ಚಳ, ಬೆಳ್ಳಿ ₹7,000 ಏರಿಕೆ

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 30 2025 : ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆ ಕಂಡಿದ್ದು, ಬೆಳ್ಳಿಯ ಬೆಲೆ ಒಂದುವರೆ ಲಕ್ಷ ತಲುಪಿದೆ. ನಿನ್ನೆ ದಿನದ ವಹಿವಾಟಿ ಪ್ರಕಾರ, ಬೆಳ್ಳಿಯ ಬೆಲೆಯು ಪ್ರತಿ ಕಿಲೋಗ್ರಾಂಗೆ ಬರೋಬ್ಬರಿ ₹7,000 ರಷ್ಟು ಏರಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿಗೆ ₹1.50 ಲಕ್ಷ ರೂಪಾಯಿನಷ್ಟಿದೆ. ಚಿನ್ನದ ದರ (ಶೇ 99.9ರಷ್ಟು ಶುದ್ಧ) 10 ಗ್ರಾಂಗೆ ₹1,500 ರೂಪಾಯಿ ಹೆಚ್ಚಾಗಿದೆ. ಒಟ್ಟಾರೆ ನಿನ್ನೆದಿನ 10 ಗ್ರಾಂ ಚಿನ್ನದ ಬೆಲೆ … Read more

ಟ್ರೆಂಡ್ ಆಗುತ್ತಿದೆ ಈ ಲೇಡಿ ಪೊಲೀಸ್ ಟೀಂನ ಎನ್​ಕೌಂಟರ್! ಏಕೆ ಗೊತ್ತಾ

Swathi Death Case sp mithunkumar statement

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025 : ಪೊಲೀಸರು ಕಾಲಿಗೆ ಗುಂಡು ಹೊಡೆಯುವುದು ಸಾಮಾನ್ಯವಾದ ಸುದ್ದಿ. ಈ ಪೈಕಿ ಕೆಲವೊಮ್ಮೆ ಲೇಡಿ ಪೊಲೀಸ್ ಆಫಿಸರ್​ ಕಾಲಿಗೆ ಗುಂಡು ಹೊಡೆದ ಅಧಿಕಾರಿಯಾಗಿರುತ್ತಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಆರೋಪಿಯೊಬ್ಬನನ್ನು ಹಿಡಿಯುವ ಆತನ ಕಾಲಿಗೆ ಗುಂಡೇಟು ನೀಡಿದ್ದರು. ಅದೇ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಅಶೋಕ ನಗರ ಠಾಣೆಯ ಪಿಎಸ್​ಐ ಅನ್ನಪೂರ್ಣರವರು ಆರೋಪಿಯನ್ನು ಎನ್​ಕೌಂಟರ್ ಮಾಡಿದ್ದರು. ಇವೆಲ್ಲದ ನಡುವೆ ಇದೀಗ ಉತ್ತರ ಪ್ರದೇಶದಿಂದ ಒಂದು ಸುದ್ದಿ ಬಂದಿದೆ. … Read more

ಲಯನ್​ ಸಫಾರಿಯಿಂದ ಮತ್ತೊಂದು ಗುಡ್ ನ್ಯೂಸ್! ಪ್ರಾಣಿಪ್ರಿಯರಿಗೆ ಬಿಗ್ ನ್ಯೂಸ್

tyavarekoppa Safari Lion and Tiger Safari Tyavarekoppa Tiger-Lion Safari to Exchange Animals with Zoos tyavarekoppa tiger and lion safari

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025  : ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ತ್ಯಾವರೆಕೊಪ್ಪ ಹುಲಿ-ಸಿಂಹಧಾನಮದಿಂದ ಮತ್ತೊಂದು ಗುಡ್​ ನ್ಯೂಸ್​ ಸಿಕ್ಕಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದಲ್ಲಿ ಹಲವು ಪ್ರಾಣಿಗಳು ಲಯನ್​ ಸಫಾರಿಯನ್ನು ಸೇರುತ್ತಿದೆ. ಇದಕ್ಕಾಗಿ  ದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಅನುಮೋದನೆ ದೊರೆತಿದೆ. ಈ ವಿನಿಮಯವು ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ. (Approved) ಔರಂಗಾಬಾದ್ ಮೃಗಾಲಯ  ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಸಿದ್ಧಾರ್ಥ ಗಾರ್ಡನ್ ಮತ್ತು ಝೂಗೆ ಎರಡು ಕರಡಿಗಳು, ಎರಡು ಏಷ್ಯಾಟಿಕ್ … Read more

ಬಿಗ್​ ನ್ಯೂಸ್ : ಧರ್ಮಸ್ಥಳ ಬುರುಡೆ ಕೇಸ್​ : ಮಹೇಶ್​ ಶೆಟ್ಟಿ ತಿಮರೋಡಿ ರಾಯಚೂರಿಗೆ ಗಡಿಪಾರು! ಏನಿದು!?

Mahesh Shetty Thimarodi Externed from Dakshina Kannada

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 23 2025 :  ಧರ್ಮಸ್ಥಳ ಬುರುಡೆ ಪ್ರಕರಣದ ನಡುವೆ ಇದೀಗ ಹೊಸದೊಂದು ಟ್ವಿಸ್ಟ್ ಸುದ್ದಿ ಸಿಕ್ಕಿದೆ. ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಮಹೇಶ್​ ಶೆಟ್ಟಿ ತಿಮರೋಡಿಯನ್ನೆ ಗಡಿಪಾರು ಮಾಡಲಾಗಿದೆ. ಅವರ ವಿರುದ್ಧ ಇರುವ ಹೆಚ್ಚು ಕೇಸ್​ಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. Mahesh Shetty Thimarodi ಅವರನ್ನು  ಒಂದು ವರ್ಷ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ. … Read more

20 ರೂಪಾಯಿ ಪಾನಿಪುರಿಗಾಗಿ ನಡುರಸ್ತೆಯಲ್ಲಿ ಧರಣಿ ನಡೆಸಿದ ಮಹಿಳೆ! ವಿ…ಚಿತ್ರ ಸುದ್ದಿ!

Woman Sits on Road Crying After Pani Puri Seller Gives Only 4 Golgappas for 20

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 : ಸಾಮಾನ್ಯವಾಗಿ ಪಾನಿಪುರಿ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿಯು ಹೆಣ್ಣುಮಕ್ಕಳಿಗೆ ಗೋಲ್ಗಪ್ಪ ಅಂದರೆ ಪಂಚಪ್ರಾಣವೇ ಆಗಿರುತ್ತೆ. ಆದರೆ ಇವತ್ತಿನ ಸುದ್ದಿಯಲ್ಲಿ ಪಾನಿಪುರಿ ಮೇಲಿನ ಮಹಿಳೆಯೊಬ್ಬಳನ್ನು ರೊಚ್ಚಿಗೆಬ್ಬಿಸಿದ್ದಷ್ಟೆ ಅಲ್ಲದೆ ಆಕೆ ಪಾನಿಪುರಿಗಾಗಿ ಎಕ್ಸ್ಟ್ರೀಮ್​ ಸ್ಟೆಪ್ ಇಡುವಂತೆ ಮಾಡಿತ್ತು. ಅಂದಹಾಗೆ ಇಂತಹದ್ದೊಂದು ಘಟನೆ ನಡೆದಿದ್ದು ಗುಜರಾತ್​ನ ವಡೋದರಾದಲ್ಲಿ.  ಇಲ್ಲಿನ ನಿವಾಸಿಯೊಬ್ಬರು ಇವತ್ತು ಏಕಾಂಗಿಯಾಗಿ ನಡುರಸ್ತೆಯಲ್ಲಿ ಕುಳಿತುಕೊಂಡು ಪ್ರತಿಭಟನೆ ನಡೆಸ್ತಿದ್ದರು. ಆಕೆ ಯಾರು ಏಷ್ಟೆ ಹೇಳಿದರೂ ಕೇಳದೆ ಸಿಟ್ಟಿನಲ್ಲಿ ನಡುರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು