ಆಪ್ತ ಪ್ರಸನ್ನ ಭಟ್​ರ ಮನೆಗೆ ಸಂಸದ ರಾಘವೇಂದ್ರರ ಭೇಟಿ/ ಕುಟುಂಬಕ್ಕೆ ಸಾಂತ್ವನ

Malenadu Today

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನವರಾದ, ಪ್ರಸನ್ನ ಭಟ್ ರಾಮನಗರದಲ್ಲಿನ ಕೆರೆಯೊಂದರಲ್ಲಿ ಈಜಲು ಹೋಗಿದ್ದಾಗ, ಮುಳುಗಿ ಸಾವನ್ನಪ್ಪಿದ್ದವರು. ಅವರ ಅಂತ್ಯಕ್ರಿಯೆ ಹೊಸನಗರದಲ್ಲಿ ನಡೆದಿತ್ತು.

ಇದನ್ನು ಸಹ ಓದಿ : ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ಚುನಾವಣೆಗೆ ದಿನಾಂಕ ನಿಗದಿ/ ವಿವರ ಇಲ್ಲಿದೆ

ಆದರೆ ಈ ವೇಳೇ ಸಂಸದ ರಾಘವೇಂದ್ರರವರು ಆಗಮಿಸಲು ಆಗಿರಲಿಲ್ಲ. ಇವತ್ತು ಪ್ರಸನ್ನ ಭಟ್​ರ ಮನೆಗೆ ಭೇಟಿಕೊಟ್ಟ ಸಂಸದ ತಮ್ಮ ಆಪ್ತ ಫೋಟೋಗ್ರಾಫರ್​ ಆಗಿದ್ದ ಪ್ರಸನ್ನರ ಬಗ್ಗೆ ತಮ್ಮೊಂದಿಗೆ ಪ್ರಸನ್ನರ ಒಡನಾಟದ ಬಗ್ಗೆ ಮಾತನಾಡಿದ್ಧಾರೆ. 

ಇದನ್ನು ಸಹ ಓದಿ : BREAKING NEWS : ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಚುನಾವಣೆಗೆ, ಕ್ಷೇತ್ರಗಳು ಫಿಕ್ಸ್​/ ಎಷ್ಟು ಕ್ಷೇತ್ರಗಳಿವೆ, ಯಾವ್ಯಾವ ಊರುಗಳು ವ್ಯಾಪ್ತಿಯಲ್ಲಿ ಬರುತ್ತವೆ? ಕಂಪ್ಲೀಟ್​ ವಿವರ ಇಲ್ಲಿದೆ ಓದಿ

ಮನೆಗೆ ಭೇಟಿಕೊಟ್ಟು, ಪ್ರಸನ್ನರ ತಾಯಿಯವರಿಗೆ ಸಾಂತ್ವನ ಹೇಳುತ್ತ ಭಾವುಕರಾದರು, ಪ್ರಸನ್ನ ತಮ್ಮೊಂದಿಗೆ ಒಡನಾಡಿಯಾಗಿ ತಮ್ಮ ವೈಯಕ್ತಿಕ ಫೋಟೋಗಳನ್ನು ತೆಗೆದು ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಿಗೆ ನೀಡುತ್ತಿದ್ದ, ಅಲ್ಲದೆ ಸಂಘಟನೆಯ  ಕೆಲಸವನ್ನು ಸಹ ಮಾಡುತ್ತಿದ್ದ. ಈ ಸಣ್ಣ ವಯಸ್ಸಿನಲ್ಲಿ ಆತನನ್ನು ಕಳೇದುಕೊಂಡಿರುವುದು ದುಃಖ ತಂದಿದೆ ಎಂದರು. 

ಇದನ್ನು ಸಹ ಓದಿ : BREAKING : ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪಟ್ಟಿ ಪ್ರಕಟ/ ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಕ್ಷೇತ್ರಗಳಿವೆ ವಿವರ ಇಲ್ಲಿದೆ ಓದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Share This Article