ತೀರ್ಥಹಳ್ಳಿ :  ಕೆಎಫ್‌ಡಿ ಸೋಂಕಿಗೆ 29 ವರ್ಷದ ಯುವಕ ಬಲಿ

KFD Fatality Shivamogga Round up

ಶಿವಮೊಗ್ಗ: ಮಂಗನ ಕಾಯಿಲೆ ಸೋಂಕಿನಿಂದ ಬಳಲುತ್ತಿದ್ದ ತೀರ್ಥಹಳ್ಳಿ ತಾಲೂಕಿನ 29 ವರ್ಷದ ಯುವಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.   ಮೃತ ಯುವಕ ಕಳೆದ ಜನವರಿ 20 ರಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದರು. ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಜ್ವರದ ತೀವ್ರತೆ ಏರುತ್ತಲೇ ಸಾಗಿತ್ತು. ರೋಗಲಕ್ಷಣಗಳು ಉಲ್ಬಣಗೊಂಡ ಹಿನ್ನೆಲೆಯಲ್ಲಿ, ಕಳೆದ ಭಾನುವಾರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ತಜ್ಞ ವೈದ್ಯರ ತಂಡ ಸತತ ಪ್ರಯತ್ನ ನಡೆಸಿದರೂ, ಸೋಂಕಿನ ತೀವ್ರತೆಯಿಂದಾಗಿ ಇಂದು ಅವರು ಕೊನೆಯುಸಿರೆಳೆದಿದ್ದಾರೆ.  … Read more

ಸೂಡೂರು ಸಮೀಪ ಬೆಂಗಳೂರಿಗೆ ಹೋಗುತ್ತಿದ್ದ ಬಸ್​ಗೆ ಬೆಂ@ಕಿ! 40 ಪ್ರಯಾಣಿಕರ ಜೀವ ಉಳಿಸಿತು ಸಣ್ಣ ಘಟನೆ!

Hosanagar to Bengaluru Private Bus Catches Fire

Shivamogga  | ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಇಡಿ ಬಸ್ ಸುಟ್ಟು ಹೋಗಿದೆ.  ಶಿವಮೊಗ್ಗ ಮತ್ತು ಹೊಸನಗರ ಗಡಿಭಾಗದಲ್ಲಿ ಸಿಗುವ ಅರಸಾಳು ಹಾಗೂ ಸೂಡೂರು ಮಧ್ಯೆ ನಿನ್ನೆ ಮಧ್ಯರಾತ್ರಿ ಸುಮಾರಿಗೆ ಘಟನೆ ಸಂಭವಿಸಿದೆ.  ಸುಳ್ಳು ಹೇಳಿ 2 ನೇ ಮದುವೆಯಾದ ತೀರ್ಥಹಳ್ಳಿಯ ವ್ಯಕ್ತಿಗೆ ಶಿವಮೊಗ್ಗ ಕೋರ್ಟ್​ ಕೊಟ್ಟ ಶಿಕ್ಷೆಯೇನು ಗೊತ್ತಾ..? ಅದೃಷ್ಟವಶಾತ್ ಘಟನೆಯಲ್ಲಿ ಹೆಚ್ಚು ಅಪಾಯವಾಗಿಲ್ಲ. ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಘಟನೆ ವೇಳೆ  ಶ್ರೀ ಅನ್ನಪೂರ್ಣೇಶ್ವರಿ ಹೆಸರಿನ ಈ ಖಾಸಗಿ … Read more

ಶಿವಮೊಗ್ಗ, ಭದ್ರಾವತಿಯಲ್ಲಿ ಶಾಲಾ ಮಕ್ಕಳು ಅಸ್ವಸ್ಥ! ಆಗಿದ್ದೇನು? ಸಿಇಒ ಹೇಮಂತ್ ಏನಂದ್ರು

Students Hospitalized in Shimoga and Bhadravati

Students Hospitalized in Shimoga and Bhadravati  | ಜಿಲ್ಲೆಯಲ್ಲಿ ಇವತ್ತು ಎರಡುಕಡೆಗಳಲ್ಲಿ ಶಾಲೆ ಮಕ್ಕಳು ಅಸ್ವಸ್ಥರಾದ ಘಟನೆ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ನಗರದಲ್ಲಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಕೆಮ್ಮಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕೂ ಮೊದಲು ಇವತ್ತು ಮಧ್ಯಾಹ್ನ ಭದ್ರಾವತಿಯಲ್ಲಿ ಮಕ್ಕಳು ಅಸ್ವಸ್ಥಗೊಂಡಿದ್ದರು.  ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆ  ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿರುವ ಡಾ. ಅಂಬೇಡ್ಕರ್‌ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲಿ 17 ವಿದ್ಯಾರ್ಥಿನಿಯರಲ್ಲಿ ಕೆಮ್ಮು ಕಾಣಿಸಿಕೊಂಡಿದೆ.  ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರಾಗುವುದನ್ನು ಗಮನಿಸಿದ ಶಾಲಾ ಸಿಬ್ಬಂದಿ, ಮಕ್ಕಳನ್ನು … Read more

ಶಿವಮೊಗ್ಗ ಡೈಲಿ ನ್ಯೂಸ್|ಜೈಲಲ್ಲಿ ಹೊಡೆದಾಟ! ಅಸಲಿಗೆ ನಡೆದಿದ್ದೇನು? ಆನಂದಪುರದಲ್ಲಿ ಮಹಿಳೆ ಸಾವು! ರಿಪ್ಪನ್​ ಪೇಟೆಯಲ್ಲಿ ನೀರು ಹಾಯಿಸಲು ಹೋದವ ಶವವಾಗಿ ಮರಳಿದ

KFD Fatality Shivamogga Round up

Shimoga News  | ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನ ಸಂಕ್ಷಿಪ್ತವಾಗಿ ವಿವರಿಸುವ ಇವತ್ತಿನ ಶಿವಮೊಗ್ಗ ರೌಂಡ್ ಅಪ್​ ನ್ಯೂಸ್​ ಇಲ್ಲಿದೆ. ಶಿವಮೊಗ್ಗದಲ್ಲಿ ನಿನ್ನೆದಿನದ ಪ್ರಮುಖ ಮೂರು ಘಟನೆಯ ಬಗ್ಗೆ ವರದಿಯಾಗಿದೆ. ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎರಡು ಗುಂಪುಗಳ ನಡುವೆ ಹೊಡೆದಾಡಿಕೊಂಡಿರುವ ಬಗ್ಗೆ ಎಫ್​ಐಆರ್ ದಾಖಲಾಗಿದ್ದು, ಜೈಲಿನ ಅಧಿಕಾರಿಗಳು ದೂರು ಕೊಟ್ಟಿರುವ ಹಿನ್ನೆಲೆಯಲ್ಲಿ ವಿಷಯ ವರದಿಯಾಗಿದೆ. ಇನ್ನೊಂದೆಡೆ ಸಾಗರ ಹಾಗೂ ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಹಾವು ಕಚ್ಚಿ ಮಹಿಳೆಯೊಬ್ಬರು ಹಾಗೂ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.  … Read more

ಅಣ್ಣಾವ್ರ ಜೊತೆ ಪುನೀತ್​ ರಾಜಕುಮಾರ್ ದೇಗುಲ! ಅಪ್ಪು ರೋಡ್​, ಅಪ್ಪು ಪುತ್ತಳಿ! ಹೇಗಿದೆ ನೋಡಿ! ಈ ದೃಶ್ಯ

Puneeth Rajkumar Temple Inaugurated in Bhadravati by Ashwini

Puneeth Rajkumar Temple ಭದ್ರಾವತಿಯಲ್ಲಿ ವರನಟ ಡಾ. ರಾಜಕುಮಾರ್ ಹಾಗೂ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಮೇಲಿನ ಅಭಿಮಾನ ದೈವತ್ವದ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿನ ಡಾ. ರಾಜಕುಮಾರ್ ರಸ್ತೆಯಲ್ಲಿರುವ ನೃಪತುಂಗ ಆಟೋ ನಿಲ್ದಾಣದ ಸಮೀಪ ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್​  ಅಭಿಮಾನಿ ಸಂಘದ ವತಿಯಿಂದ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ‘ ನಿನ್ನೆ ದಿನ ಅಶ್ವಿನಿ ಪುನೀತ್ ರಾಜಕುಮಾರ್  ಈ ಮಂದಿರವನ್ನು ಉದ್ಘಾಟಿಸಿದರು. ಇದೇ ವೇಳೆ ಅಣ್ಣಾವ್ರು ಮತ್ತು ಅಪ್ಪುರವರ ಕಂಚಿನ … Read more

ಮಾಚೇನಹಳ್ಳಿ ಬಳಿ ರಸ್ತೆಕುಸಿತ! ಅಂಡರ್ ಪಾಸ್ ಕಾಮಾಗಾರಿಯ ಜಾಗದಲ್ಲಿ ಜಾರುತ್ತಿದೆ ದರೆ

Landslide near Underpass Construction in Shivamogga Traffic Disrupted at Machenahalli

Machenahalli ಶಿವಮೊಗ್ಗ ಭದ್ರಾವತಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಲೇ ಇದೆ. ಈ ಮಧ್ಯೆ ಮಾಚೇನಹಳ್ಳಿಯಲ್ಲಿ ಶಿಮುಲ್ ಡೈರಿ ಎದುರು ಹೆದ್ದಾರಿ ಲೆವಲ್​ ಗಾಗಿ ತೋಡಿರುವ ಗುಂಡಿಯಲ್ಲಿ ಧರೆಯ ಮಣ್ಣು ಕುಸಿಯುತ್ತಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.  ಚತುಷ್ಪಥ ರಸ್ತೆಯ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ  ಧರೆ ಕುಸಿದಿದೆ.  ಇದರಿಂದ ಧರೆಯ ಇಕ್ಕೆಲದಲ್ಲಿರುವ ರಸ್ತೆಯು ಕುಸಿಯಬುಹುದಾದ ಆಂತಕವೂ ಎದುರಾಗಿದೆ. ಇನ್ನೂ ಧರೆ ಕುಸಿದಿದ್ದರಿಂದ ಇಲ್ಲಿ ಸಂಚರಿಸುವ ವಾಹನಗಳ ಸಂಚಾಕ್ಕೆ ಅಡಚಣೆ ಆಗಿದೆ. ಅಂಡರ್ … Read more

ತೀರ್ಥಹಳ್ಳಿ: ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

Thirthahalli Missing Person Found Dead in Riv

ತೀರ್ಥಹಳ್ಳಿ :  ತಾಲ್ಲೂಕಿನ ಹುಣಸವಳ್ಳಿ ಸಮೀಪದ ತುಂಗಾ ನದಿಯಲ್ಲಿ ಗುರುವಾರದಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಶವ ಇಂದು ಪತ್ತೆಯಾಗಿದೆ. ವಸಂತ (31) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್​ ಕುಮಾರ್|ಕಾಶಿಪುರ ಗೇಟ್​ ಬಳಿ ವೃದ್ಧನ ಸಾವು! ಇವರು ಗುರುವಾರ ಮಧ್ಯಾಹ್ನ ಮನೆಯಿಂದ ತೋಟಕ್ಕೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದರು. ಆದರೆ ಸಂಜೆಯಾದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು. ಇಂದು ಶುಕ್ರವಾರ … Read more

ಅರಶಿನದ ನೀರಲ್ಲಿ 31 ಗ್ರಾಮ್​ ಬಂಗಾರದ ಸರ ಮಂಗಮಾಯ! ಈ ಥರನೂ ಆಗುತ್ತೆ

Gold Chain Theft | ಸಾಗರ | ತಾಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ಪೌಡರ್ ಮಾರಾಟಕ್ಕೆ ಅಂತಾ ಬಂದ ಇಬ್ಬರು ಮಹಿಳೆಯೊಬ್ಬರ ಚಿನ್ನಾಭರಣ ಕದ್ದೊಯ್ದ ಘಟನೆ ಬಗ್ಗೆ ಆನಂದಪುರ ಪೊಲೀಸ್​ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.  ಗ್ರಾಮದ ನಿವಾಸಿ ರತ್ನಾವತಿ ಎಂಬುವವರ ಮನೆ ಬಾಗಿಲಿಗೆ ಸುಮಾರು 35 ರಿಂದ 40 ವರ್ಷ ವಯಸ್ಸಿನ ಇಬ್ಬರು ಬಂದಿದ್ದರು. ಈ ಪೈಕಿ ಓಬ್ಬಾತ ಪಾತ್ರೆ ಸ್ವಚ್ಛಗೊಳಿಸುವ ಪೌಡರ್ ಮಾರಾಟಕ್ಕಿದೆ ಅಂತಾ  ಬಿಳಿ ಬಣ್ಣದ ಪೌಡರ್​ ಸ್ಯಾಂಪಲ್ ಕೊಟ್ಟಿದ್ದಾನೆ. ಅದೇಹೊತ್ತಿಗೆ ಇನ್ನೊಬ್ಬಾತ ಬೆಳ್ಳಿ ಹಾಗೂ … Read more

ಭದ್ರಾ ನಾಲೆ ದುರಂತ: ದಂಪತಿ ಮೃತದೇಹ ಪತ್ತೆ 

Bhadra Canal Tragedy Four family members went missing in Bhadra Canal near Arabilichi Camp

ಭದ್ರಾವತಿ:  ತಾಲೂಕಿನ ಅರೆಬಿಳಚಿ ಕ್ಯಾಂಪ್ ಬಳಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಭದ್ರಾ ಎಡದಂಡೆ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ನಾಲ್ವರ ಪೈಕಿ, ಇಂದು ದಂಪತಿಗಳ ಮೃತದೇಹ ಪತ್ತೆಯಾಗಿದೆ. ಈ ಮೂಲಕ ನಾಪತ್ತೆಯಾಗಿದ್ದ 4 ಮೃತದೇಹಗಳು ಸತತ  5 ದಿನಗಳ ಕಾರ್ಯಾಚರಣೆಯಿಂದಾಗಿ ಇಂದು ಪತ್ತೆಯಾಗುವ ಮೂಲಕ ಇಡೀ ಕುಟುಂಬದ ಕಥೆ ದುರಂತ ಅಂತ್ಯ ಕಂಡಿದೆ. ಮೊಬೈಲ್ ಕಳೆದುಹೋಗಿದೆಯೇ? ಈಗ ರಪ್ಪಾ ಸಿಗ್ತದೆ ಫೋನ್​! ಹೀಗಿದೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಶ್ವೇತಾ (28) ಹಾಗೂ … Read more

ಮೊಬೈಲ್​ನಲ್ಲಿ ಸಿಗದ ಬಿಎಸ್​ಎನ್​ಎಲ್​ ಕಡ್ಡಿ! ಸತ್ತ ನೆಟ್​ವರ್ಕ್​ಗೆ ಶ್ರದ್ಧಾಂಜಲಿಯ ಟೈರ್ ಬೊಕ್ಕೆ ! ಸ್ಪೆಷಲ್​ ಬ್ಯಾನರ್ ಸುದ್ದಿ!

ಕಾಲವೇ ಹೈಟೆಕ್​ ಜೆಂಜಿ ಯುಗದಲ್ಲಿದ್ದರೂ ಸರ್ಕಾರಿ ನೆಟ್​ವರ್ಕ್​ಗಳು ಮಾತ್ರ ಉದ್ದೇಶಪೂರ್ವಕವಾಗಿಯೇ ಹಿಂದೆ ಉಳಿದುಕೊಂಡಿದೆ. ಈ ಸಿಟ್ಟಿಗೆ ಜನ, ಸರ್ಕಾರಿ ನೆಟ್​ವರ್ಕ್​ಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನೇ ಸಲ್ಲಿಸ್ತಿದ್ದು, ಸತ್ತಮೇಲೆ ಇನ್ನೇನು ಮಾಡೋಣ ಅಂತಿದ್ದಾರೆ.  ರಿಪ್ಪನ್​ ಪೇಟೆ ಹುಂಚಾ ವ್ಯಾಪ್ತಿಯಲ್ಲಿ 45 ದಿನಗಳಿಂದ ಬಿಎಸ್‌ಎನ್‌ಎಲ್ ಸಂಪರ್ಕ ಸಿಕ್ತಿಲ್ಲ.. ಮೊಬೈಲ್​ಗಳಲ್ಲಿ ಬಿಎಸ್​ಎನ್​ಎಲ್​ ಕಡ್ಡಿ ಕಾಣದೆ ಒಂದುವರೆ ತಿಂಗಳಾಯ್ತು ಎನ್ನುವ ಸ್ಥಳೀಯರು, ಇದರಿಂದ ರೋಸಿಹೋಗಿ ಬಿಎಸ್‌ಎನ್‌ಎಲ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಎಂಬ ಬ್ಯಾನರ್ ಅಳವಡಿಸಿ, ಮೌನಾಚರಣೆ ಮಾಡಿದ್ದಾರೆ.  ಹುಂಚಾ ಹೋಬಳಿಯಲ್ಲಿ ಬರೋ ಊರುಗಳಲ್ಲಿ ಬಿಎಸ್‌ಎನ್‌ಎಲ್ ನೆಟ್ವರ್ಕ್ … Read more