BREAKING NEWS : ಶಿವಮೊಗ್ಗದಲ್ಲಿನ ಟ್ರಯಲ್​ ಬ್ಲಾಸ್ಟ್​ ಕೇಸ್​/ ಹೊನ್ನಾಳಿ & ಮಂಗಳೂರಿನಲ್ಲಿ ಇಬ್ಬರ ಬಂಧನ ! ಯಾಸಿನ್ , ಮಾಜ್​ಗು ಲಿಂಕ್​

BREAKING NEWS: Trial blast case in Shimoga/ Two arrested in Honnali & Mangaluru

BREAKING NEWS :  ಶಿವಮೊಗ್ಗದಲ್ಲಿನ ಟ್ರಯಲ್​ ಬ್ಲಾಸ್ಟ್​ ಕೇಸ್​/  ಹೊನ್ನಾಳಿ & ಮಂಗಳೂರಿನಲ್ಲಿ ಇಬ್ಬರ ಬಂಧನ ! ಯಾಸಿನ್ , ಮಾಜ್​ಗು ಲಿಂಕ್​

ಶಿವಮೊಗ್ಗದ ಗ್ರಾಮಾಂತರ ಪೊಲೀಸ್​ ಸ್ಟೇಷನ್​ನಲ್ಲಿ  (shivamogga rural police) ಕಳೆದ ವರ್ಷ 19-09-22 ರಂದು ದಾಖಲಾಗಿದ್ದ ಎಫ್ಐಆರ್ ಸಂಖ್ಯೆ 325/2022 ಪ್ರಕರಣದ ಸಂಬಂಧ ಎನ್​ಐಎ ಮತ್ತಿಬ್ಬರನ್ನು ಬಂಧಿಸಿದೆ.ಈ ಸಂಬಂಧ ಎನ್​ಐಎ  RC-46/2022/NIA/DLI ಕೇಸ್​ ದಾಖಲಿಸಿಕೊಂಡಿತ್ತು. ಅಷ್ಟೆಅಲ್ಲದೆ ಈ ಮೊದಲು ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಿತ್ತು. 

ಬೆಂಗಳೂರಿನಿಂದ ಶಾಲೆ ಮಕ್ಕಳನ್ನು ಪ್ರವಾಸಕ್ಕೆ ಕರೆತಂದಿದ್ದ ಬಸ್​-ಕಾರಿನ ನಡುವೆ ಡಿಕ್ಕಿ/ ಹೊಸನಗರದ ರಿಪ್ಪನ್​ ಪೇಟೆ ಬಳಿ ಘಟನೆ

ಸದ್ಯ ಇದೇ ಕೇಸ್​ನಲ್ಲಿ ಎನ್​ಐಎ (NIA) ನಿನ್ನೆ ಇಬ್ಬರನ್ನು ಬಂಧಿಸಿದೆ ಮಂಗಳೂರಿನ ಮಜೀನ್​ ಅಬ್ದುಲ್​ ರೆಹಮಾನ್ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿಯ ನದೀಮ್​ ಅಹಮದ್​ ಕೆ.ಎ ಎಂಬಿಬ್ಬರನ್ನು ಎನ್​ಐಎ ಅರೆಸ್ಟ್ ಮಾಡಿದೆ. 

ಶಿವಮೊಗ್ಗದಿಂದಲಾ ಕಿಚ್ಚ ಸುದೀಪ್ ಚುನಾವಣಾ​ ಸ್ಪರ್ದೆಚಿತ್ರದುರ್ಗದಿಂದನಾಏನಿದು ವರದಿ?

ಇವತ್ತು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ದೇಶದಲ್ಲಿ ಇಸ್ಲಾಮಿಕ್​ ಸ್ಟೇಟ್​ (IS)  ನ ಕೃತ್ಯಗಳನ್ನು ವಿಸ್ತರಿಸುವ ಸಲುವಾಗಿ ಆರೋಪಿಗಳು, ಈ ಮೊದಲು ಬಂಧಿತರಾಗಿರುವ ಆರೋಪಿಗಳ ಜೊತೆ ಸೇರಿಕೊಂಡು ಸಂಚು ರೂಪಿಸಿರುವ ಆರೋಪ ಮಾಡಲಾಗಿದೆ. 

BREAKING NEWS - ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ (ಕಾಂಗ್ರೆಸ್​ ಆಫೀಸ್​)​ ಕಚೇರಿಯಲ್ಲಿ ED ಅಧಿಕಾರಿಗಳ ಪರಿಶೀಲನೆ! ಕಾರಣವೇನು

ತನಿಖ ವೇಳೆ ಮಾಜ್​ ಮುನೀರ್​ ಮಜೀನ್​ ಅಬ್ದುಲ್ ರೆಹಮಾನ್​ನನ್ನು ಮತ್ತು ಯಾಸೀನ್​ ನದೀಮ್​ನನ್ನು ಐಎಸ್​ ಚಟುವಟಿಕೆಗಳಿಗಾಗಿ ನೇಮಿಸಿಕೊಂಡಿದ್ದರು . ಅಲ್ಲದೆ  ಈ ಸಂಬಂಧ ದುಷ್ಕೃತ್ಯವೆಸಗಲು ಸಂಚು ರೂಪಿಸಿದ್ದರು ಎಂದು ಎನ್​ಐಎ ಪ್ರಕಟಣೆಯಲ್ಲಿ ತಿಳಿಸಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com