BREAKING NEWS / ಚೀಲೂರು ಡಬ್ಬಲ್ ಅಟ್ಯಾಕ್ ಕೇಸ್​ ! ಮಾಸ್ಟರ್ ಮೈಂಡ್ ತಮಿಳ್ ರಮೇಶ್​ ಅರೆಸ್ಟ್ ! ಆಂಧ್ರದ ಗುಂಟೂರಿಗೆ ಹೋಗಿ ದಾವಣಗೆರೆ ಪೊಲೀಸರ ಆಪರೇಷನ್​

MALENADUTODAY.COM  |SHIVAMOGGA| #KANNADANEWSWEB

ಚೀಲೂರಿನ ಗೋವಿನ ಕೋವಿಯಲ್ಲಿ ನಡೆದ ಕೊಲೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣವನ್ನು ದಾವಣಗೆರೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ರೌಡಿಸಂನ ಚದುರಂಗದ ಆಟದಲ್ಲಿ ನಡೆದ ಈ ಡಬ್ಬಲ್ ಅಟ್ಯಾಕ್​ನ ಮಾಸ್ಟರ್​ ಮೈಂಡ್ ಎನ್ನಲಾದ ತಮಿಳ್ ರಮೇಶ್​ನನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಘಟನೆ ನಡೆದ ದಿನದಿಂದಲೂ ಫೋನ್ ಸಂಪರ್ಕದಲ್ಲಿಯೇ ಇದ್ದ ರಮೇಶ್​ ಅಲಿಯಾಸ್ ತಮಿಳ್ ರಮೇಶ್​ ಈ ಹಿಂದಿನ ಪ್ರಕರಣಗಳಲ್ಲಿ ಶಿವಮೊಗ್ಗ ಪೊಲೀಸರ ಅತಿಥಿಯಾಗಿದ್ದವ. ಈತನ ಬಂಧನ ಕೇಸ್​ಗೆ ಮಹತ್ವದ ಟ್ವಿಸ್ಟ್ ನೀಡುವ ಸಾದ್ಯತೆ ಇದೆ. 

READ | Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ

ಸುದ್ದಿ ಅಪ್​ಡೇಟ್​ !

ವೀಕ್ಷಕರೇ, ಈ ಸುದ್ದಿ ಬಲ್ಲಮೂಲಗಳಿಂದಲೇ ಲಭ್ಯವಾಗಿದ್ದರೂ ಸಹ ಇದರ ಹಿಂದೊಂದು ರೋಚಕ ಟ್ವಿಸ್ಟ್ ಸಿಕ್ಕಿದೆ. ಅಲ್ಲದೆ ದಾವಣೆಗೆರೆ ಪೊಲೀಸ್​ಗಳು ಬೇರೆಯದ್ದೇ ವಿಚಾರವನ್ನು ಹೇಳುತ್ತಿವೆ. ಅದರ ಅಪ್​ಡೇಟ್ ಇಲ್ಲಿದೆ ಓದಿ ಚೀಲೂರು ಡಬ್ಬಲ್​ ಅಟ್ಯಾಕ್​ ಕೇಸ್​ನಲ್ಲಿ ಮತ್ತೆ ರೋಚಕ ಟ್ವಿಸ್ಟ್! ಆರೋಪಿಗಳ ಬಂಧನವೇ ಆಗಿಲ್ಲ! ಎಸ್ಕೇಪ್​ ಆದವರ ಬಗ್ಗೆ ಸುದ್ದಿ ಕೊಟ್ಟವರ್ಯಾರು

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilur 

 

Leave a Comment