MALENADUTODAY.COM |SHIVAMOGGA| #KANNADANEWSWEB
ಕೋರ್ಟ್ನಲ್ಲಿ ಜಾಮೀನು ಪಡೆದು ವಿಚಾರಣೆಗೂ ಹಾಜರಾಗದ ವ್ಯಕ್ತಿಯನ್ನು ಶಿವಮೊಗ್ಗ ತುಂಗಾನಗರ ಪೊಲೀಸರು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.. ಮೂಲತಃ ತುಮಕೂರು ಜಿಲ್ಲೆಯವನಾದ ಚಂದ್ರು ಅಲಿಯಾಸ್ ಕರಿಯಾ ಎಂಬಾತನ ಮೇಲೆ ತುಂಗಾನಗರ ಠಾಣೆಯೊಂದರಲ್ಲಿ ಆರು ಕೇಸ್ಗಳಿವೆ. ಈ ಪೈಕಿ ಕೋರ್ಟ್ನಲ್ಲಿ ನಾಲ್ಕು ಕೇಸ್ಗಳಿದ್ದು, ಜಾಮೀನು ಪಡೆದಿದ್ದ ಈತ ಮತ್ತೆ ವಿಚಾರಣೆಗೂ ಹಾಜರಾಗಿರಲಿಲ್ಲ. ಹೀಗಾಗಿ ಪೊಲೀಸರು ಈತನನ್ನ ವಶಕ್ಕೆ ಪಡೆದುಕೊಂಡು ಬಂದು ಮತ್ತೊಂದು ಎಫ್ಐಆರ್ ದಾಖಲಿಸಿದ್ದಾರೆ.
ಈತನ ವಿರುದ್ಧ 01) ತುಂಗಾನಗರ ಪೊಲೀಸ್ ಸ್ಟೇಷನ್ :04/2017 457 380-4324/2017 02) ತುಂಗಾನಗರ ಪೊಲೀಸ್ ಠಾಣೆ ಶಿವಮೊಗ್ಗ ಗುನ್ನೆ ನಂ:26/2017 ಕಲಂ 454 380 ಐ ಪಿ ಸಿ ಸಿ ಸಿ ನಂ-4325/2017 ಕೇಸ್ ನಡೆಯುತ್ತಿದೆ.
ಇನ್ನೂ 03 ನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಮೊಗ್ಯ ನ್ಯಾಯಲಯದಲ್ಲಿ
01)ತುಂಗಾನಗರ ಪೊಲೀಸ್ ಠಾಣೆ ಶಿವಮೊಗ್ಗ ಗುನ್ನೆ ನಂ:606/2016 ಕಲಂ 454 380 ಐ ಪಿ ಸಿ ಸಿ ಸಿ ನಂ-615/2018
02)ತುಂಗಾನಗರ ಪೊಲೀಸ್ ಠಾಣೆ ಶಿವಮೊಗ್ಗ ಗುನ್ನೆ ನಂ:95/2018 ಕಲಂ 454 380 ಐ ಪಿ ಸಿ ಸಿ ಸಿ ನಂ-1054/2018
03)ತುಂಗಾನಗರ ಪೊಲೀಸ್ ಠಾಣೆ ಶಿವಮೊಗ್ಗ ಗುನ್ನೆ ನಂ:93/2017 ಕಲಂ 454 380 ಐ ಪಿ ಸಿ ಸಿ ಸಿ ನಂ-1307/2018
04)ತುಂಗಾನಗರ ಪೊಲೀಸ್ ಠಾಣೆ ಶಿವಮೊಗ್ಗ ಗುನ್ನೆ ನಂ:08/2017 ಕಲಂ 454 380 ಐ ಪಿ ಸಿ ಸಿ ಸಿ ನಂ-1306/2018
ಹೀಗೆ ಒಟ್ಟು ಆರು ಕೇಸ್ಗಳಿದ್ದು, ಈತ ಶಿವಮೊಗ್ಗದಲ್ಲಿಯೇ ನೆಲಸಿದ್ದ, ಮೂಲತಃ ತುಮಕೂರಿನ ಶಿರಾ ತಾಲ್ಲೂಕಿನವನು, ಹಾಲಿ ಈತ ಬ್ಯಾಡಗಿ ಪಟ್ಟಣದಲ್ಲಿ ವಾಸವಿದ್ದ.
READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga