ಹೊಸವರ್ಷದ ಆರಂಭದಲ್ಲಿಯೇ ಪೊಲೀಸ್​ ವರ್ಗಾವಣೆ/ ಶಿವಮೊಗ್ಗ ಹೆಚ್ಚುವರಿ ಎಸ್​ಪಿ ಟ್ರಾನ್ಸಫರ್​/ ನೂತನ ASP ಯಾರು

Malenadu Today

ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಮತ್ತೊಂದಿಷ್ಟು ಸರ್ಜರಿ ನಡೆದಿದೆ. ವಿವಿಧ ಹಂತದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಂ ಆಮ್ಟೆಯವರನ್ನ ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಎಎಸ್​ಪಿಯಾಗಿ (additional sp)  ಅನಿಲ್ ಕುಮಾರ್ ಭೂಮಿರೆಡ್ಡಿಯವರನ್ನು ವರ್ಗಾಯಿಸಲಾಗಿದೆ.  

ಶಿವಮೊಗ್ಗದ ಡಿವಿಎಸ್​ ಸಂಸ್ಥೆಗೆ ಬರಲಿದ್ದಾರೆ ಯದುವೀರ್​ ಒಡೆಯರ್​! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ

ಶಿವಮೊಗ್ಗದಲ್ಲಿ ಎಎಸ್​ಪಿಯಾಗಿದ್ದ ವಿಕ್ರಂ ಆಮ್ಟೆಯವರು, ಹಲವಾರು ಪ್ರಕರಣಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು,  ಹರ್ಷ ಪ್ರಕರಣ, ರೌಡಿಗಳ ಪರೇಡ್, ಸೇರಿದಂತೆ ವಿವಿಧ ಕೇಸ್​ಗಳಲ್ಲಿ ತಮ್ಮದೆಯಾದ ವಿಶೇಷ ಜವಾಬ್ದಾರಿ ನಿರ್ವಹಿಸಿದ್ದ ವಿಕ್ರಂ ಆಮ್ಟೆಯವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಸೂಕ್ತ ಸ್ಥಳವನ್ನು ತೋರಿಸಲಾಗಿಲ್ಲ

ಸಾಗರ ಪಟ್ಟಣದ ಎನ್​ಎನ್​ ಸರ್ಕಲ್​ ಬಳಿಯಲ್ಲಿ ಮನೆಯೊಂದರಲ್ಲಿ ಬೆಂಕಿ ಅವಘಡ/ ಅಗ್ನಿ ಆಕಸ್ಮಿಕಕ್ಕೆ ಕಾರಣ ನಿಗೂಢ

ಇವರ ಜಾಗಕ್ಕೆ  ಸ್ಥಳ ನಿರೀಕ್ಷೆಣೆಯಲ್ಲಿದ್ದ ಅನಿಲ್ ಕುಮಾರ್ ಭೂಮಿರೆಡ್ಡಿಯವರಿಗೆ ಶಿವಮೊಗ್ಗ ಜಿಲ್ಲೆಯ ಎಎಸ್ಪಿ ಜವಾಬ್ದಾರಿ ನೀಡಲಾಗಿದೆ.

Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ

ಇದನ್ನು ಓದಿ : Exclusive / ಸಾಗರ ಟೌನ್​ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Malenadu Today

Share This Article