Wednesday, 30 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಒಂದೇ ದಿನ ಎರಡೆರಡು ದುಗುಡ | ಪಬ್ಲಿಕ್‌ ಟಿವಿ ಶಶಿಧರ್‌, ಇಂಡಿಯನ್‌ ಎಕ್ಸ್‌ಪ್ರೆಸ್‌ ಶಿವಮೊಗ್ಗ ನಂದನ್‌ ಇನ್ನಿಲ್ಲ

13
Last updated: January 12, 2025 4:42 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 12, 2025 ‌‌  

ಶಿವಮೊಗ್ಗದಲ್ಲಿನ ಇಬ್ಬರು ಪ್ರತ್ರಕರ್ತರು ನಿಧನರಾಗಿದ್ದಾರೆ. ಶಿವಮೊಗ್ಗ ಪಬ್ಲಿಕ್‌ ಟಿವಿ ವರದಿಗಾರ ಶಶಿಧರ್‌ ಹಾಗೂ ಶಿವಮೊಗ್ಗದ ಖ್ಯಾತ ಚಾಯಾಗ್ರಾಹಕ ಶಿವಮೊಗ್ಗ ನಂದನ್‌ ಸಾವನ್ನಪ್ಪಿದ್ದಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಪಬ್ಲಿಕ್‌ ಟಿವಿ ಶಿವಮೊಗ್ಗ ವರದಿಗಾರ ಇನ್ನಿಲ್ಲ   

ಪಬ್ಲಿಕ್‌ ಟಿವಿಯ ಪ್ರತಿನಿಧಿಯಾಗಿ ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದ  39 ವರ್ಷದ ಶಶಿಧರ್.ಕೆ.ವಿ ನಿನ್ನೆ ದಿನ ನಿಧನರಾಗಿದ್ದಾರೆ. ಅನಾರೋಗ್ಯದ ಸಮಸ್ಯೆ ಹೊಂದಿದ್ದ ಅವರು ನಿನ್ನೆ ದಿನ ಮನೆಯಲ್ಲಿ ಕುಸಿದು ಬಿದ್ದಿದ್ದರು. ಆ ಬಳಿಕ ಅವರನ್ನ  ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಂಜೆ ಹೊತ್ತಿಗೆ  ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆ ಅರಸಿಕೆರೆ ತಾಲೂಕು ಕಲ್ಲಹಳ್ಳಿಯವರಾದ ಅವರ ನಿಧನಕ್ಕೆ ಶಿವಮೊಗ್ಗದ ಎಂಎಲ್‌ಎ ಚನ್ನಬಸಪ್ಪ, ಮುಖಂಡಾರದ ಹೆಚ್‌ಸಿ ಯೋಗೇಶ್‌, ಸಿಎಸ್‌ ಷಡಾಕ್ಷರಿ, ಕೆಇ ಕಾಂತೇಶ್‌ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದರು. ಇನ್ನೂ ವಿಷಯ ತಿಳಿಯುತ್ತಲೇ ಮ್ಯಾಕ್ಸ್‌ ಆಸ್ಪತ್ರೆಯ ಬಳಿಗೆ ಶಿವಮೊಗ್ಗದ ಬಹುತೇಕ ಪತ್ರಕರ್ತರು ದೌಡಾಯಿಸಿದರು. ಆನಂತರ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನ ಬಳಿಯಲ್ಲಿ, ಶಶಿಧರ್‌ರವರ ಪಾರ್ಥೀವ ಶರೀರಕ್ಕೆ ಪತ್ರಕರ್ತರು ಅಂತಿಮನಮನ ಸಲ್ಲಿಸಿದರು. ತದನಂತರೆ  ಶಶಿಧರ್‌ ಅವರ ಪಾರ್ಥೀವ ಶರೀರವನ್ನು ಅವರ ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ಇಂದು ಶಶಿಧರ್‌ ರವರ ಅಂತ್ಯಕ್ರಿಯೆ ನಡೆಯಲಿದೆ. 

car decor
NES Head Office, Balaraja Urs Road, Shivamogga

ಆರು ವರ್ಷದಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಪಬ್ಲಿಕ್‌ ಟಿವಿಯಲ್ಲಿ ಕೆಲಸ ಮಾಡುತ್ತಿರುವ ಶಶಿಧರ್‌ ಈ ಹಿಂದೆ ವಿಜಯಪುರ ಹಾಗೂ ಚಾಮರಾಜನಗರದಲ್ಲಿ ಈಟಿವಿ ಹಾಗೂ ಸುವರ್ಣ ನ್ಯೂಸ್‌ ವರದಿಗಾರರಾಗಿ ಕೆಲಸ ಮಾಡಿದ್ದರು. 

ಖ್ಯಾತ ಛಾಯಗ್ರಾಹಕ ಶಿವಮೊಗ್ಗ ನಂದನ್‌ ಇನ್ನಿಲ್ಲ

ಇನ್ನೊಂದೆಡೆ ಶಶಿಧರ್‌ ಸಾವಿನ ಸುದ್ದಿಯ ಬೆನ್ನಲ್ಲೆ ಮತ್ತೊಬ್ಬ ಹಿರಿಯ ಪತ್ರಕರ್ತ ಹಾಗೂ ಖ್ಯಾತ ಛಾಯಾಗ್ರಾಹಕ ಶಿವಮೊಗ್ಗ ನಂದನ್‌ ರವರ ಸಾವಿನ ಸುದ್ದಿ ಪತ್ರಕರ್ತ ವಲಯದಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ.  ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯ ಫೋಟೊಗ್ರಾಫರ್ ಆಗಿದ್ದ ಶಿವಮೊಗ್ಗ ನಂದನ್ (57) ನಿಧನರಾಗಿದ್ದಾರೆ. 

ಅನಾರೋಗ್ಯ ಹಿನ್ನೆಲೆ ನಿನ್ನೆ ರಾತ್ರಿ ಅವರನ್ನು ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಹೃದಯಾಘಾತವಾಗಿದೆ. ಬಳಿಕ ಕೊನೆಯುಸಿರೆಳೆದಿದ್ದಾರೆ‌. ಶಿವಮೊಗ್ಗ ನಂದನ್ ಅವರ ಪಾರ್ಥೀವ ಶರೀರವನ್ನು ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪ ಇರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ‌.

SUMMARY | Indian Express photographer Shivamogga Nandan passes away. Shivamogga Public TV reporter Shashidhar passes away

KEY WORDS |‌Indian Express photographer Shivamogga Nandan passes away. Shivamogga Public TV reporter Shashidhar passes away

malenadutoday add
Share This Article
Facebook Whatsapp Whatsapp Telegram Threads Copy Link
Previous Article ಅಡಿಕೆ ರೇಟಿನಲ್ಲಿ ವತ್ಯಾಸ | ಯಾವುದು ಹೆಚ್ಚು , ಯಾವುದು ಕಡಿಮೆ? ಮಾರುಕಟ್ಟೆಯಲ್ಲಿ ಅಡಕೆ ರೇಟಿನ ವಿವರ
Next Article ಅನುಪಿನಕಟ್ಟೆಯಲ್ಲಿ ತಮ್ಮನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ | ಬೊಮ್ಮನಕಟ್ಟೆ ನಿವಾಸಿ ಅಣ್ಣ ಅರೆಸ್ಟ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಬೀದಿನಾಯಿ ಪ್ರಕರಣಕ್ಕೆ ಮನೆಕಾ ಸಂಜಯ್‌ ಗಾಂಧಿ ಎಂಟ್ರಿ | ಏನಿದು ಕ್ರೂರ ಕೃತ್ಯದ ಕೇಸ್‌

By 13

ಆಗುಂಬೆಯಿಂದ ಶೃಂಗೇರಿಗೆ ಶಿಫ್ಟ್‌ ಆಯಿತಾ ವೈಲ್ಡ್‌ ಟಸ್ಕರ್‌ | ರಸ್ತೆಯಲ್ಲಿ ಸಿಕ್ಕ ತೊಟ್ಟಿಲು ದಂತದ ಕಾಡಾನೆ ಯಾವುದು?

By 13
Malenadu Today Newspaper PDF online 15-07-2025 | Shivamogga News Digital Edition
SHIVAMOGGA NEWS TODAYJP STORYSTATE NEWS

ಮಲೆನಾಡು ಟುಡೆ ಇವತ್ತಿನ ಇ-ಪತ್ರಿಕೆ july 15 : ಸಿಗಂದೂರು ರಾಜಕಾರಣ! ಜಿಎಸ್​ಟಿ ಗುಮ್ಮಾ ಇನ್ನಷ್ಟು ವಿಶೇಷ ಸುದ್ದಿಗಳು ನಿಮಗಾಗಿ

By ajjimane ganesh

ಖಾತೆ ಕೇಳ್ಬೇಡಿ, ಇ ಖಾತೆ ಆಗಿಯೇ ಇಲ್ಲ ಬಿಡಿ | ಜನರಿಗೆ ಸಂಕಷ್ಟ, ಪಾಲಿಕೆಗೆ ದಸರಾ? | ಸಚಿವರೇ ಇತ್ತ ನೋಡಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up