ಆನೆಗಳ ಕಾರಿಡಾರ್ ಬದಲಾಗಲು ಲಂಟಾನ ಗಿಡಗಳು ಕೂಡ ಕಾರಣ! ಆನೆ ಯೋಜನೆಯಡಿ ಲಂಟಾನ ನಿರ್ಮೂಲನೆಗೆ ಸರ್ಕಾರ ಮುಂದಾಗಬಾರದೇಕೆ?

ಆನೆಗಳ ಕಾರಿಡಾರ್ ಬದಲಾಗಲು ಲಂಟಾನ ಗಿಡಗಳು ಕೂಡ ಕಾರಣ. ಹುಲ್ಲು ಸಹ ಹುಟ್ಟಲು ಬಿಡದ ವಿದೇಶಿ ಸಸ್ಯಗಳಿಗೆ ಮುಕ್ತಿ ಹಾಡದೆ ಹೋದರೆ ಸಸ್ಯಹಾರಿ ವನ್ಯಜೀವಿಗಳಿಗೆ ಎದುರಾಗುತ್ತೆ ಆಹಾರದ ಕೊರತೆ. ಆನೆ ಯೋಜನೆಯಡಿ ಲಂಟಾನ ನಿರ್ಮೂಲನೆಗೆ ಸರ್ಕಾರ ಮುಂದಾಗಬಾರದೇಕೆ? ದೇಶದಲ್ಲಿ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಇತ್ತಿಚ್ಚಿಗೆ ಆನೆ ಮತ್ತು ಮಾನವ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳು ಹಲವು. ಕಾಡಿನಲ್ಲಿ ಆಹಾರದ ಕೊರತೆ, ಗಜಪಡೆಯ ದಿಕ್ಕಿನ ಜಾಗವನ್ನು ಮನುಷ್ಯ ಅತಿಕ್ರಮಿಸಿಕೊಂಡು ತೋಟ … Read more

Puneeth Rajkumar ಸಕ್ರೆಬೈಲ್​ನಲ್ಲಿ ಅರಳಿದ ಬೆಟ್ಟದ ಹೂವು! ಅಪ್ಪು ಅಪ್ಪಿದ್ದ ಗಜ ರಾಜಕುಮಾರನಿಗೆ ಪುನೀತ್​ ಹೆಸರು!

 Puneeth Rajkumar  ಸಕ್ರೆಬೈಲ್​ನಲ್ಲಿ ಅರಳಿದ ಬೆಟ್ಟದ ಹೂವು! ಅಪ್ಪು ಅಪ್ಪಿದ್ದ ಗಜ ರಾಜಕುಮಾರನಿಗೆ ಪುನೀತ್​ ಹೆಸರು! ಇದು ಯಾರಿಗೂ ಸಿಗದ ಗೌರವ! ಏನಿದು? ಇಷ್ಟಕ್ಕೂ ಮರಿಯಾನೆಯ ನಾಮಕರಣದಲ್ಲಿ ಸೀಕ್ರೆಟ್​ ಸಂಗತಿಗಳೇನು ಗೊತ್ತಾ? ತಪ್ಪದೆ ಓದಿ! ಸಾಮಾನ್ಯವಾಗಿ ಸಕ್ರೆಬೈಲ್ ಆನೆ ಬಿಡಾರದಲ್ಲಿ ಹುಟ್ಟುವ ಮರಿಗಳಿಗೆ ನೆಚ್ಚಿನ ಅರಣ್ಯಾಧಿಕಾರಿಗಳ ಅಥವಾ ನೆಚ್ಚಿನ ದೇವರ ಹೆಸರನ್ನೋ ಇಡುವುದು ವಾಡಿಕೆ. ಹೀಗೆ ಇಟ್ಟ ಹೆಸರುಗಳು ಕೆಲವೊಮ್ಮೆ ರುದ್ರ ಭಯಂಕರ ಎಂಬಂತೆ ಕಾಡುತ್ತವೆ. ಮತ್ತೆ ಕೆಲವೂ ಸೌಮ್ಯ ರಮಣೀಯ ಎಂಬಂತೆ ಖುಷಿ ಕೊಡುತ್ತವೆ. ಅದರಲ್ಲೂ … Read more

ಜಸ್ಟ್​ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡೇ ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು?

An interesting story about an operation to catch wild elephants / ಆ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡು ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು ?Malenadu today story / SHIVAMOGGA ಡಾಟಿಂಗ್ ಪ್ರಕ್ರಿಯೆ ಹೇಗಿರುತ್ತೆ? ಇಷ್ಟಕ್ಕೂ ಡಾಟಿಂಗ್ ಅಂದರೆ ಏನು? ಕಾಡಾನೆಯನ್ನು ಸೆರೆಹಿಡಿಯಲು ಡಾಟಿಂಗ್ ಮಾಡುವುದು ಪ್ರಮುಖ ಪ್ರಕ್ರೀಯೆಯಾಗಿದೆ.ಬಂದೂಕಿನ ಮೂಲಕ ಅರವಳಿಕೆ ಮದ್ದನ್ನು ಕಾಡಾನೆಯ ದೇಹಕ್ಕೆ ಪ್ರಯೋಗಿಸುವುದು ಡಾಟಿಂಗ್ ಆಗಿದೆ. ಈ ಡಾಟಿಂಗ್ … Read more

Malenadu today exclusive | ಬಿಡಾರದ ಸಾಕಾನೆಗಳು ಕಾಡು ತೊರೆದು ಬಿಡಾರಕ್ಕೆ ಬರುತ್ತಿಲ್ಲವೇಕೆ? |Courtship behavior ಬಗ್ಗೆ ನಿಮಗೆಷ್ಟು ಗೊತ್ತು?

Malenadu today exclusive | Why don't the campers leave the forest and come to the camp?

Malenadu today exclusive | Why don’t the campers leave the forest and come to the camp / Malenadu today story / SHIVAMOGGA ಸಕ್ರೆಬೈಲು ಆನೆ ಬಿಡಾರದ ಹೆಣ್ಣಾನೆಗಳ ಪಾಲಿಗೆ ವರದಾನವಾಗಿರುವ ಮೂರು ಕಾಡಾನೆಗಳು ಗಂಡಾನೆಗಳ ಪಾಲಿಗೆ ಯಮಧೂತರಂತಾಗಿವೆ. ಪ್ರತಿದಿನ ಕಾಡಿಗೆ ಬಿಡುವ ಬಿಡಾರದ ಸಾಕಾನೆಗಳು ನೆಮ್ಮದಿಯಾಗಿ ಮಾರನೆ ದಿನ ಮತ್ತೆ ಬಿಡಾರ ಸೇರುವುದು ಈಗ ಕಷ್ಟವಾಗಿದೆ. ಗಂಡಾನೆಗಳ ಮೇಲೆ ಅನಾಯಾಸವಾಗಿ ಎಗರುವ ಕಾಡಾನೆಗಳು..ಹೆಣ್ಣಾನೆಗಳನ್ನು (Courtship behavior) ಕೋರ್ಟ್ ಶಿಪ್ … Read more

King Cobra new research update | ಸರ್ಪರಾಜನ ಬಗ್ಗೆ ಹೊರಬಿತ್ತು ರಣರೋಚಕ ಸಂಶೋಧನೆ

 King Cobra new research update  / Malenadu today story / SHIVAMOGGA ಜನರು ಕಾರ್ಕೋಟಕ ವಿಷವನ್ನು ಕೇಳಿರಬಹುದು ಆದರೆ ನೋಡಿರಲು ಸಾದ್ಯವಿಲ್ಲ. ಆದರೆ ಕಾಳಿಂಗ ಸರ್ಪದ ವಿಷವನ್ನು ಕಾರ್ಕೋಟಕ ವಿಷಕ್ಕೆ ಹೋಲಿಸುತ್ತಾರೆ. ಅಷ್ಟರಮಟ್ಟಿಗೆ ವಿಷಜಂತು ಎನಿಸಿಕೊಂಡಿರುವ ಕಾಳಿಂಗವೂ, ಹಿಂದಿನಿಂದಲೂ ಕೌತುಕದ ಜೀವಂತ ಸರಿಸೃಪವಾಗಿ ಕಣ್ಮುಂದೆಯೆ ನಿಲ್ಲುತ್ತಿದೆ. ಎದೆಮಟ್ಟಕ್ಕೆ ಹೆಡೆಯೆತ್ತಿ ಕಚ್ಚಬಲ್ಲ ಕಾಳಿಂಗವನ್ನ ನೆನಸಿಕೊಂಡರೆ ಭಯದ ದನಿಯೊಂದು ಎದೆಯೊಳಗೆ ಸದ್ದು ಮಾಡುತ್ತದೆ. ಆದಾಗ್ಯು ಉರಗಭಕ್ಷಕ ಕಾಳಿಂಗವೂ ಇವತ್ತಿಗೂ ಜಗತ್ತಿನ ಆಕರ್ಷಣೀಯ ಕಣ್ಣಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಲೇ ಇದೆ. … Read more

24 ದಿನ ಕುಂತಿಯನ್ನು ಕಾಡಿನಲ್ಲಿಟ್ಟುಕೊಂಡು ಮನೆಗೆ ಕಳುಹಿಸಿಕೊಟ್ಟ ಭೂಪ ಯಾರು ? ಏನಿದು ಸ್ಪೆಷಲ್​ ಸ್ಟೋರಿ! |

24 ದಿನ ಕುಂತಿಯನ್ನು ಕಾಡಿನಲ್ಲಿಟ್ಟುಕೊಂಡು ಮನೆಗೆ ಕಳುಹಿಸಿಕೊಟ್ಟ ಭೂಪ ಯಾರು ? | Malenadu today story / SHIVAMOGGA ಆತ ಯಾರ ಅಂಕೆಗೂ ರಾಕ್ಷಸ ದೈತ್ಯ ಆಸಾಮಿ. ಅವನ ಮುಂದೆ ನಿಲ್ಲುವುದು ಸಹ ಕಷ್ಟ. ಅಂತವನು ಒಂದಿನ ಇದ್ದಕ್ಕಿದ್ದ ಹಾಗೆ, ಕೆರಳಿ ನಿಂತುಬಿಟ್ಟಿದ್ದ, ತನ್ನ ವ್ಯಾಪ್ತಿಯಲ್ಲಿ ಬಂದಿದ್ದ ದೈತ್ಯ ಸುಂದರಿ ಕುಂತಿಯನ್ನು ತನ್ನೊಡನೆ ಕರೆದೊಯ್ಯದಿದ್ದ. ಬಲವಂತವಾಗಿ ಕದ್ದೊಯ್ದೋನೋ? ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶನ ಮಾಡಿ ಮೋಹದ ಬಲೆ ಕರೆದೊಯ್ದನೋ ಕಂಡವರು ಇಲ್ಲ. ಆದರೆ ಹಾಗೆ ಕರೆದುಕೊಂಡು … Read more

ಕಾಡಾನೆ ಸೆರೆಹಿಡಿದು ಪುನಃ ಬೇರೆ ಕಾಡಿಗೆ ಬಿಡುವ ಬದಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಿ ! ವೈಲ್ಡ್ ಟಸ್ಕರ್ ಸಂಸ್ಥೆ ನಡೆಸಿದ ಸಾಂಪ್ರಾದಾಯಿಕ ಅಧ್ಯಯನದಲ್ಲಿ ಮಾವುತರ ಅಭಿಪ್ರಾಯ ಮಂಡನೆ..ಹೇಗಂತಿರಾ ಈ ಸ್ಟೋರಿ ನೋಡಿ.

Report of a traditional study conducted by the Wild Tusker Institute Malenadu today story / SHIVAMOGGA ಕಾಡಾನೆ ಸೆರೆಹಿಡಿದು ಪುನಃ ಬೇರೆ ಕಾಡಿಗೆ ಬಿಡುವ ಬದಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಿ ! ವೈಲ್ಡ್ ಟಸ್ಕರ್ ಸಂಸ್ಥೆ ನಡೆಸಿದ ಸಾಂಪ್ರಾದಾಯಿಕ ಅಧ್ಯಯನದಲ್ಲಿ ಮಾವುತರ ಅಭಿಪ್ರಾಯ ಮಂಡನೆ..ಹೇಗಂತಿರಾ ಈ ಸ್ಟೋರಿ ನೋಡಿ. ಇತ್ತಿಚ್ಚಿನ ದಿನಗಳಲ್ಲಿ ಕಾಡಾನೆ ಸೆರೆಯಾದ್ರೆ ಅವುಗಳನ್ನು ಪುನಃ ಕಾಡಿಗೆ ಬಿಡಲಾಗುತ್ತಿದೆ. ಮೊನ್ನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸೆರೆಹಿಡಿದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಪುನಃ … Read more

ಮೂರು ಮಕ್ಕಳ ತಾಯಿ, ಹುಟ್ಟಿದ ಕೂಸನ್ನ ಕಾಲಿಂದ ಒದ್ದಳು! 3ನೇ ಮಗುವನ್ನು ಬದುಕಿಸಲು ಹರಸಾಹಸ!

Stories of Sakrebail Elephant Camp

Stories of Sakrebail Elephant Camp ಆಕೆಗೆ ತಾಯ್ತನದ ಹಂಬಲವಿದ್ದರೂ,ಮಗುವನ್ನು ಸಾಕಿ ಸಲುಹುವ ಉತ್ಸಾಹವಿಲ್ಲ. ಎರಡು ಮಕ್ಕಳನ್ನು ಪೊರೆದರೂ, ಅವು ಬದುಕುಳಿಯಲಿಲ್ಲ. ಮೂರನೇ ಮಗು ಹುಟ್ಟಿದಾಗಲೂ ಆಕೆ, ಸಂತೋಷಗೊಳ್ಳಲಿಲ್ಲ. ಹುಟ್ಟಿದ ಕಂದಮ್ಮಳನ್ನು ಕ್ಷಣಾರ್ದದಲ್ಲಿಯೇ ಕಾಲಿನಿಂದ ಒದ್ದು ದೂರವಾದಳು. ಈಗ ಮೂರನೇ ಮಗುವೂ ಕೂಡ ಹೊಸಜೀವನಕ್ಕಾಗಿ ಹಂಬಲಿಸುತ್ತಿದೆ.ಹುಟ್ಟಿದ ಮಕ್ಕಳನ್ನೇ ತಿರಸ್ಕರಿಸುವ ಆ ತಾಯಿ ಯಾರು ಅಂತಿರಾ ಈ ಸ್ಟೋರಿ ನೋಡಿ. ಸಕ್ರೆಬೈಲು ಆನೆ ಬಿಡಾರ ದಲ್ಲಿ ಅತ್ಯಂತ ಶಾಂತ ಸೌಮ್ಯದ ಹೆಣ್ಣಾನೆ ಇದ್ದರೆ ಅದು ಭಾನುಮತಿ ಎಂದು ಮಾವುತ ಕಾವಾಡಿಗಳು … Read more

ಸಕ್ರೈಬೈಲ್​ ಬಿಡಾರದಲ್ಲಿ ಡಾಕ್ಟರ್​ ಮೇಲೆ ಆನೆಯ ದಾಳಿ, ಡಾ.ವಿನಯ್​ ರನ್ನ ನೆಲಕ್ಕುರಳಿಸಿದ ನೀಲಾಂಬರಿ

BREAKING NEWS | Elephant attacks doctor at Sakraibail camp, Neelambari knocks dr Vinay down with trunk

ಸಕ್ರೆಬೈಲು ಆನೆ ಬಿಡಾರದಲ್ಲಿ ಇಂದು ದೊಡ್ಡ ಅನಾಹುತವೊಂದು ತಪ್ಪಿದೆ.ಮರಿ ಹಾಕಿದ ತಾಯಿ ಆನಮೆ ಮತ್ತು ಮರಿಯಾನೆಗೆ ಔಷದೋಪಚಾರ ಮಾಡಲು ಬಂದ ವೈದ್ಯ ಡಾಕ್ಟರ್ ವಿನಯ್ ಕುಮಾರ್ ಮೇಲೆ ಪಕ್ಕದಲ್ಲಿದ್ದ ನಿಲಾಂಬರಿ ಆನೆ ದಾಳಿ ನಡೆಸಿದೆ. ಸೊಂಡಿಲಿನಿಂದ ಡಾಕ್ಟರ್ ವಿನಯ್ ಗೆ ನಿಲಾಂಬರಿ ಆನೆ ತಿವಿದ ಪರಿಣಾಮ ಅವರು ನೆಲಕ್ಕುರುಳಿದ್ದಾರೆ.ತಕ್ಷಣ ಆನೆ ಸೊಂಡಿಲಿನಿಂದ ವಿನಯ್ ರವರ ಬಲಗಾಲನ್ನು ಎತ್ತಿ ಕಾಲಿನಿಂದ ತಿವಿಯಲು ಮುಂದಾಗಿದೆ. ಆಗ ವಿನಯ್ ಅರಚಿಕೊಂಡರೂ ಸಾಕಾನೆ ಮಾತ್ರ ಮಾತು ಕೇಳಲಿಲ್ಲ. ಮಾವುತ ಕಾವಾಡಿಗಳು ಸನಿಹದಲ್ಲಿ ಬಾನುಮತಿ … Read more

ಸಕ್ರೈಬೈಲ್​ ಬಿಡಾರದಲ್ಲಿ ಡಾಕ್ಟರ್​ ಮೇಲೆ ಆನೆಯ ದಾಳಿ, ಡಾ.ವಿನಯ್​ ರನ್ನ ನೆಲಕ್ಕುರಳಿಸಿದ ನೀಲಾಂಬರಿ

BREAKING NEWS | Elephant attacks doctor at Sakraibail camp, Neelambari knocks dr Vinay down with trunk

ಸಕ್ರೆಬೈಲು ಆನೆ ಬಿಡಾರದಲ್ಲಿ ಇಂದು ದೊಡ್ಡ ಅನಾಹುತವೊಂದು ತಪ್ಪಿದೆ.ಮರಿ ಹಾಕಿದ ತಾಯಿ ಆನಮೆ ಮತ್ತು ಮರಿಯಾನೆಗೆ ಔಷದೋಪಚಾರ ಮಾಡಲು ಬಂದ ವೈದ್ಯ ಡಾಕ್ಟರ್ ವಿನಯ್ ಕುಮಾರ್ ಮೇಲೆ ಪಕ್ಕದಲ್ಲಿದ್ದ ನಿಲಾಂಬರಿ ಆನೆ ದಾಳಿ ನಡೆಸಿದೆ. ಸೊಂಡಿಲಿನಿಂದ ಡಾಕ್ಟರ್ ವಿನಯ್ ಗೆ ನಿಲಾಂಬರಿ ಆನೆ ತಿವಿದ ಪರಿಣಾಮ ಅವರು ನೆಲಕ್ಕುರುಳಿದ್ದಾರೆ.ತಕ್ಷಣ ಆನೆ ಸೊಂಡಿಲಿನಿಂದ ವಿನಯ್ ರವರ ಬಲಗಾಲನ್ನು ಎತ್ತಿ ಕಾಲಿನಿಂದ ತಿವಿಯಲು ಮುಂದಾಗಿದೆ. ಆಗ ವಿನಯ್ ಅರಚಿಕೊಂಡರೂ ಸಾಕಾನೆ ಮಾತ್ರ ಮಾತು ಕೇಳಲಿಲ್ಲ. ಮಾವುತ ಕಾವಾಡಿಗಳು ಸನಿಹದಲ್ಲಿ ಬಾನುಮತಿ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು