ಗಜಪ್ರಸವ ಹೇಗಿರುತ್ತೆ ಗೊತ್ತ! ತನ್ನ ಹೆರಿಗೆ, ಬಾಣಂತನಕ್ಕಾಗಿ ಹೆಣ್ಣಾನೆಯೊಂದು ಹಿರಿಯಾನೆಯ ಸಹವಾಸ ಮಾಡುತ್ತೆ ಅನ್ನೋದು ಗೊತ್ತಾ!? ವನ್ಯಜೀವಿ ವಿಶೇಷತೆ! By JP

Do you know what gajaprasava is like! Do you know that a female elephant associates with an elder elephant for her delivery Wildlife story By JP

ಗಜಪ್ರಸವ ಹೇಗಿರುತ್ತೆ ಗೊತ್ತ! ತನ್ನ ಹೆರಿಗೆ, ಬಾಣಂತನಕ್ಕಾಗಿ ಹೆಣ್ಣಾನೆಯೊಂದು ಹಿರಿಯಾನೆಯ ಸಹವಾಸ ಮಾಡುತ್ತೆ ಅನ್ನೋದು ಗೊತ್ತಾ!? ವನ್ಯಜೀವಿ ವಿಶೇಷತೆ! By JP

 KARNATAKA NEWS/ ONLINE / Malenadu today/ May 24, 2023 SHIVAMOGGA NEWS Malenadu today/ ಗಜಪ್ರಸವ ಎಂಬ ಹೆಸರು ಕೇಳಿದರೆ ಮೊದಲು ನೆನಪಿಗೆ ಬರುವುದೇ ಯಾತನೆ ನೋವಿನ ಅನುಭವ. ಆದರೆ ನಿಜವಾದ ಹೆಣ್ಣಾನೆಯೊಂದು ಪ್ರಸವದ ವೇಳೆ ಎಷ್ಟೊಂದು ನೋವು ಅನುಭವಿಸುತ್ತದೆ ಎಂಬುದು ಗೊತ್ತಿದ್ಯಾ.. ಇವತ್ತದನ್ನೆ ಹೇಳಲು ಹೊರಟಿದ್ದೇವೆ..ಸಾಮಾನ್ಯವಾಗಿ ಮಹಿಳೆಯರು ತಮ್ಮ ಪ್ರಸವದ ಸಂದರ್ಭದಲ್ಲಿ ತಮ್ಮೊಂದಿಗೆ ತಮ್ಮಾಪ್ತರು ಇರಲಿ ಎಂದು ಬಯಸುತ್ತಾರೆ. ಅದೇ ರೀತಿಯಲ್ಲಿ  ಹೆಣ್ಣಾನೆಯು ಆ ಸಂದರ್ಭದಲ್ಲಿ ತನ್ನೊಂದಿಗೆ ಇನ್ನೊಂದು ಆನೆಯ ಇರುವಿಕೆಯನ್ನ ಬಯಸುತ್ತದೆ.. … Read more

KIng cobra / ಮಾರುತಿ ವ್ಯಾನ್​ನಲ್ಲಿದ್ದ ಕಾಳಿಂಗ ಸರ್ಪ!/ ಆಗುಂಬೆಯ ಈ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ಆಗ್ತಿದೆ ವೈರಲ್

King cobra in Maruti van!/ This video of Agumbe is going viral on social media

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೆನ್ನಿ ಗ್ರಾಮದಲ್ಲಿ ಕರಡಿ ದಾಳಿ!

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೆನ್ನಿ ಗ್ರಾಮದಲ್ಲಿ ಕರಡಿ ದಾಳಿ!

KARNATAKA NEWS/ ONLINE / Malenadu today/ May 1, 2023 GOOGLE NEWS ಸಾಗರ/ಶಿವಮೊಗ್ಗ/  ಇಲ್ಲಿನ ಜೋಗದ ಹೆನ್ನಿ ಬಳಿಯಲ್ಲಿ ಕರಡಿ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ದಾಳಿಯಲ್ಲಿ ತಿಮ್ಮನಾಯ್ಕ್ ಎಂಬವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.  ಸೌದೆ ಒಟ್ಟು ಮಾಡಲು ಅಂತಾ ತೋಟಕ್ಕೆ ತೆರಳಿದ್ದ ಅವರ ಮೇಲೆ ಅಲ್ಲಿದ್ದ ಕರಡಿಯು ದಾಳಿ ನಡೆಸಿದೆ. ಏಕಾಯೇಕಿ ನಡೆದ ದಾಳಿಯಲ್ಲಿ ತಿಮ್ಮನಾಯ್ಕ್​ರಿಗೆ ತಪ್ಪಿಸಿಕೊಳ್ಳಲು ಸಹ ಆಗಲಿಲ್ಲ. ಜೋರಾಗಿ ಕಿರುಚಿಕೊಂಡಿದ್ದಾರೆ. ಈ ವೇಳೇ ಕರಡಿ ಅಲ್ಲಿಂದ ಕಾಲ್ಕಿತ್ತಿದೆ.  ಇದನ್ನೂ ಓದಿ … Read more

ಕಾಡಂಚಿನ ರೈತರ ಪ್ರತಿನಿಧಿಯಾಗಿ ಬರುತ್ತಿದೆ ‘ಬಿಸಿಲು ಕುದುರೆ ’

ಕಾಡಂಚಿನ ರೈತರ ಪ್ರತಿನಿಧಿಯಾಗಿ ಬರುತ್ತಿದೆ ‘ಬಿಸಿಲು ಕುದುರೆ ’

MALENADUTODAY.COM/ SHIVAMOGGA / KARNATAKA WEB NEWS   ಕಾಡಂಚಿನ ರೈತನೊಬ್ಬನ ಬದುಕನ್ನ ಆಧರಿಸಿದ ಸಿನಿಮಾವೊಂದು ರಿಲೀಸ್ ಗೆ ಸಿದ್ಧವಾಗುತ್ತಿದೆ. ಸದ್ದಿಲ್ಲದೆ ಚಿತ್ರ ಕಂಪ್ಲೀಟ್ ಮಾಡಿರುವ ತಂಡ, ಬಗರ್​ಹುಕುಂ ಸಾಗುವಳಿದಾರರ ಸಮಸ್ಯೆಗಳನ್ನ ತೆರೆಮೇಲೆ ಬಿಚ್ಚಿಡಲು ಸಿದ್ಧವಾಗಿದೆ. ಗೀತಾ ರಚನೆಗಾರ ಹೃದಯ ಶಿವ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಿಸಿಲು ಕುದುರೆ ಹೆಸರಿನ ಸಿನಿಮಾ ಇದೇ ಏಪ್ರಿಲ್​ 21 ಕ್ಕೆ ರಿಲೀಸ್ ಆಗಲಿದೆ  ಏನಿದು ಬಿಸಿಲು ಕುದುರೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ನಡುವೆ ಇವತ್ತಿಗೂ ಭೂಮಿಯ ಕುರಿತಾದ ಸಾಕಷ್ಟು … Read more

Kingcobra/ ಎದೆ ಝಲ್​ ಅನ್ನಿಸುತ್ತೆ 12 ಅಡಿ ಉದ್ದದ ಕಾಳಿಂಗ ಸರ್ಪದ ಈ ದೃಶ್ಯ! / ಕೊಟ್ಟಿಗೆಯಲ್ಲಿದ್ದ ಕಾಳಿಂಗ ಸಿಕ್ಕಿಬಿದ್ದಿದ್ದೇಗೆ ನೋಡಿ!

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪ ಕಳೆದ ಬುಧವಾರ ಕಾಳಿಂಗ ಸರ್ಪವೊಂದು ದನದ ಕೊಟ್ಟಿಗೆಯ ಹಂಚಿನ ಕೆಳಗೆ ಕುಳಿತು ಭಯ ಹುಟ್ಟಿಸಿತ್ತು. ಪಿಕಾಸಿಯ ಮೇಲೆ ಮೈಚಾಚಿಕೊಂಡು ಭಯ ಹುಟ್ಟಿಸ್ತಿದ್ದ ಕಾಳಿಂಗದಿಂದಾಗಿ ಮನೆಯವರು ಆತಂಕಗೊಂಡಿದ್ದರು. ಇನ್ನೂ ಎಷ್ಟೊತ್ತಾದರೂ ಕಾಳಿಂಗ ತನ್ನ ಜಾಗ ಕದಲಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಆಗುಂಬೆ ಮಳೆಕಾಡು ಸಂಶೋಧನಾಲಯ ದ (arrs) ಅಜಯಗಿರಿಯವರಿಗೆ ಫೋನಾಯಿಸಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಯ ಜೊತೆಗೆ ಸ್ಥಳಕ್ಕೆ ಬಂದ ಅವರು, ಕೆಲ ಹೊತ್ತು ಕಾರ್ಯಾಚರಣೆ ನಡೆಸಿ ಕಾಳಿಂಗವನ್ನು ಹಿಡಿದರು ಸುಮಾರು 12 ಅಡಿ ಉದ್ದವಿದ್ದ ಕಾಳಿಂಗ … Read more

Agumbe Tiger/ಇದು ಶಿವಮೊಗ್ಗದ ರಾಜಾಹುಲಿಯಲ್ಲವೇ? ಆಗುಂಬೆಯಲ್ಲಿ ವ್ಯಾಘ್ರ ಸಂಚಾರ ನಿಜವೆ? ವೈರಲ್​ ಸತ್ಯ ಇಲ್ಲಿದೆ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಭಯಂಕರ ಹುಲಿಯೊಂದು ಓಡಾಡ್ತಿದೆ ಕಣ್ರಿ, ಯಾರೋ ದಾರಿಯಲ್ಲಿ ಹೋಗೋರು ವಿಡಿಯೋ ಮಾಡ್ಯಾರೆ,, ಕಂಡ್ರಾ ವಿಡಿಯೋನಾ? ಹೀಗೆ ಮೂರು ದಿನಗಳಿಂದ ವಿಡಿಯೋವೊಂದು ಸಖತ್​ ವೈರಲ್​ ಆಗುತ್ತಿದೆ. ಮಲೆನಾಡ ಮಂದಿಯ ಸೋಶಿಯಲ್ ಮೀಡಿಯಾ ಅಕೌಂಟ್​ಗಳಲ್ಲಿ ಹಾಗೂ ಮಲೆನಾಡಿನ ವಾಟ್ಸ್ಯಾಪ್​ಗಳಲ್ಲಿ ಆಗುಂಬೆಯಲ್ಲಿ ಕಾಣಿಸಿದ ಹುಲಿರಾಯ ಎಂಬ ಹೆಡ್ಡಿಂಗ್​ನೊಂದಿಗೆ ವಿಡಿಯೋ ಪ್ರದರ್ಶನಗೊಳ್ತಿದೆ. ಸದ್ಯ ಈ ವಿಡಿಯೋ ನಿಜವಾದದ್ದಾ? ವಿಡಿಯೋದಲ್ಲಿರುವ ಹುಲಿ ಶಿವಮೊಗ್ಗದ ಆಗುಂಬೆಯಲ್ಲಿ ಕಾಣಿಸಿಕೊಂಡಿದ್ದಾ ಎಂಬುದು ಪ್ರಶ್ನೆ. ಇದಕ್ಕೆ ಉತ್ತರ ನಾವು ಕೊಡುತ್ತೇವೆ.  Tiger … Read more

ವನದೇವತೆಗಳ ಅಪ್ಪಣೆಯಿಲ್ಲದೇ ಇಲ್ಲೇನು ನಡೆಯದು! ವರ್ಷಕ್ಕೊಮ್ಮೆ ನಡೆಯುತ್ತದೆ ಇಲ್ಲಿ ಜಾತಿ, ಧರ್ಮಗಳ ಬೇದವಿಲ್ಲದೆ ಕಾಡಿನ ಜಾತ್ರೆ! ಭಕ್ತಿಯ ಪವಾಡಕ್ಕಿಲ್ಲಿ ಆನೆಗಳೇ ಸಾಕ್ಷಿ! JP EXCLUSIVE STORY

MALENADUTODAY.COM  |SHIVAMOGGA| #KANNADANEWSWEB ತಮ್ಮನ್ನು ಸದಾ ರಕ್ಷಿಸುವ ಕಾಡಿಗಾಗಿ, ಆನೆಗಾಗಿ ಈ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ನಡೆಯುತ್ತೆ ಪ್ರಾರ್ಥನೆ. ಹಿಂದು ಮುಸ್ಲಿಂ ಭೇದಭಾವವಿಲ್ಲದೆ ನೆರವೇರುವ ಈ ಪೂಜೆಗೆ ಸೇರುತ್ತಾರೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಹೌದು ಸ್ನೇಹಿತರೇ, ನಾವು ಹೇಳುತ್ತರಿವುದು ನಿಜ. ಮಲೆನಾಡು ಶಿವಮೊಗ್ಗದ ಒಡಲಿನಲ್ಲಿ ಸುಪ್ತವಾಗಿ ಹರಿಯುತ್ತಿರುವ ಸತ್ಯಗಳಲ್ಲಿ ಇದು ಸಹ ಒಂದು. ಇಲ್ಲಿ ಮನುಷ್ಯನ ಅಸ್ತಿತ್ವಕ್ಕೂ ದೈವತ್ವವ ಇರುವಿಕೆಗೂ ಹೇಳಲಾಗದಂತಹ ನಂಟಿದೆ. ಕಾಡು, ಕಾಡಿನ ಬಗಲಿನಲ್ಲೊಂದು ಊರು, ಆ ಊರಿನಲ್ಲೊಂದು ದೈವ,, ಆ ದೈವದಿಂದಲೇ ನಾಡು, ಕಾಡಿಗೆ … Read more

ವನದೇವತೆಗಳ ಅಪ್ಪಣೆಯಿಲ್ಲದೇ ಇಲ್ಲೇನು ನಡೆಯದು! ವರ್ಷಕ್ಕೊಮ್ಮೆ ನಡೆಯುತ್ತದೆ ಇಲ್ಲಿ ಜಾತಿ, ಧರ್ಮಗಳ ಬೇದವಿಲ್ಲದೆ ಕಾಡಿನ ಜಾತ್ರೆ! ಭಕ್ತಿಯ ಪವಾಡಕ್ಕಿಲ್ಲಿ ಆನೆಗಳೇ ಸಾಕ್ಷಿ! JP EXCLUSIVE STORY

MALENADUTODAY.COM  |SHIVAMOGGA| #KANNADANEWSWEB ತಮ್ಮನ್ನು ಸದಾ ರಕ್ಷಿಸುವ ಕಾಡಿಗಾಗಿ, ಆನೆಗಾಗಿ ಈ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ನಡೆಯುತ್ತೆ ಪ್ರಾರ್ಥನೆ. ಹಿಂದು ಮುಸ್ಲಿಂ ಭೇದಭಾವವಿಲ್ಲದೆ ನೆರವೇರುವ ಈ ಪೂಜೆಗೆ ಸೇರುತ್ತಾರೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಹೌದು ಸ್ನೇಹಿತರೇ, ನಾವು ಹೇಳುತ್ತರಿವುದು ನಿಜ. ಮಲೆನಾಡು ಶಿವಮೊಗ್ಗದ ಒಡಲಿನಲ್ಲಿ ಸುಪ್ತವಾಗಿ ಹರಿಯುತ್ತಿರುವ ಸತ್ಯಗಳಲ್ಲಿ ಇದು ಸಹ ಒಂದು. ಇಲ್ಲಿ ಮನುಷ್ಯನ ಅಸ್ತಿತ್ವಕ್ಕೂ ದೈವತ್ವವ ಇರುವಿಕೆಗೂ ಹೇಳಲಾಗದಂತಹ ನಂಟಿದೆ. ಕಾಡು, ಕಾಡಿನ ಬಗಲಿನಲ್ಲೊಂದು ಊರು, ಆ ಊರಿನಲ್ಲೊಂದು ದೈವ,, ಆ ದೈವದಿಂದಲೇ ನಾಡು, ಕಾಡಿಗೆ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು