ಆಸ್ಕರ್​ ಗೆದ್ದ ಆನೆಯಂತದ್ದೆ ಕಥೆ ಸಕ್ರೆಬೈಲ್​ ಆನೆ ಬಿಡಾರಲ್ಲಿ ನಡೆದಿತ್ತು! ಕಾವಾಡಿಗಾಗಿ ಪ್ರಾಣವನ್ನೆ ತೊರೆದಿದ್ದ ಮರಿಯಾನೆ ಕಥೆ ಇವತ್ತಿನ JP ಫ್ಲ್ಯಾಶ್ ಬ್ಯಾಕ್​ನಲ್ಲಿ

ತಬ್ಬಲಿಯಾದ ಒಂದುವರೆ ತಿಂಗಳ ಮರಿಯಾನೆಗೆ ತಬ್ಬಲಿ ನೀನಲ್ಲ ಎಂದು ಆರೈಕೆ ಮಾಡಿದ ಆ ಕಾವಾಡಿ. ಹಗಲು ರಾತ್ರಿ ನಿದ್ರೆಗೆಟ್ಟು ಹಾಲುಣಿಸಿ ಒಂದುವರೆ ವರ್ಷಕಾಲ ಪೋಷಿಸಿದ..ಕಾವಾಡಿಯಲ್ಲೆ ತಂದೆತಾಯಿ ಪ್ರೀತಿಕಂಡ ಮರಿಯಾನೆ..ಆತನನ್ನು ಬಹಳ ನೆಚ್ಚಿಕೊಂಡಿತ್ತು..ಆದರೆ ಪ್ರೀತಿಯ ಅಮಲಿಗೆ ಸಿಲುಕಿದ ಆ ಕಾವಾಡಿ ಪ್ರೇಮಿಸಿದಳೊಂದಿಗೆ ವಿವಾಹವಾದ. ಇತ್ತ ಮರಿಯಾನೆ ಆತನಿಗೆ ಶಬರಿಯಂತೆ ಕಾದು ಕಾದು ಊಟವನ್ನೇ ತ್ಯಜಿಸಿತು. ಬೇರೆಯವರು ಊಟ ನೀಡಿದರು ಅದು ಮುಟ್ಟಲಿಲ್ಲ…ಪ್ರೀತಿಸಿದ ಕಾವಾಡಿಗಾಗಿ ಕಾದು ಕಾದು ಅನಾರೋಗ್ಯಕ್ಕಿಡಾದ ಮರಿಯಾನೆ ಕೊನೆಗೆ ಕೊನೆಯುಸಿರೆಳೆಯಿತು ..ಇದು ಇವತ್ತಿನ ಫ್ಲ್ಯಾಶ್ ಬ್ಯಾಕ್​  ಆಸ್ಕರ್ … Read more

3 ಜಿಲ್ಲೆ ,10 ಊರು, 18 ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಪ್ರಾಥಮಿಕ ಶಾಲೆಯ ಶಿಕ್ಷಕ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಠಾಣೆ ಪೊಲೀಸರು ಕಳೆದ ನವೆಂಬರ್​ 18 ರಂದು ನಡೆದಿದ್ದ 2 ಕಳ್ಳತನ ಪ್ರಕರಣವನ್ನು ಭೇದಿಸಲು ಮುಂದಾಗಿದ್ದರು. ಈ ಸಂಬಂಧ ತನಿಖೆಯನ್ನು ಗಂಭೀರವಾಗಿ ನಡೆಸಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಅಂತರ್ ಜಿಲ್ಲಾ ಕಳ್ಳರ ಗ್ಯಾಂಗ್​.. ವಿಶೇಷ  ಅಂದರೆ, ಈ ಗ್ಯಾಂಗ್​ನ್ನ ಮುನ್ನೆಡೆಸುತ್ತಿದ್ದವನು ಒಬ್ಬ ಪ್ರಾಥಮಿಕ ಶಾಲೆ ಶಿಕ್ಷಕ. ಹೌದು, ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಗಾಳಪೂಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಸಂತ್‌ಕುಮಾರ್ ತಂಬಾಕದ (40) ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.  … Read more

3 ಜಿಲ್ಲೆ ,10 ಊರು, 18 ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಪ್ರಾಥಮಿಕ ಶಾಲೆಯ ಶಿಕ್ಷಕ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಠಾಣೆ ಪೊಲೀಸರು ಕಳೆದ ನವೆಂಬರ್​ 18 ರಂದು ನಡೆದಿದ್ದ 2 ಕಳ್ಳತನ ಪ್ರಕರಣವನ್ನು ಭೇದಿಸಲು ಮುಂದಾಗಿದ್ದರು. ಈ ಸಂಬಂಧ ತನಿಖೆಯನ್ನು ಗಂಭೀರವಾಗಿ ನಡೆಸಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಅಂತರ್ ಜಿಲ್ಲಾ ಕಳ್ಳರ ಗ್ಯಾಂಗ್​.. ವಿಶೇಷ  ಅಂದರೆ, ಈ ಗ್ಯಾಂಗ್​ನ್ನ ಮುನ್ನೆಡೆಸುತ್ತಿದ್ದವನು ಒಬ್ಬ ಪ್ರಾಥಮಿಕ ಶಾಲೆ ಶಿಕ್ಷಕ. ಹೌದು, ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಗಾಳಪೂಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಸಂತ್‌ಕುಮಾರ್ ತಂಬಾಕದ (40) ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.  … Read more