ಹುಲಿ ಉಗುರು ಅಸಲಿಯೋ? ನಕಲಿಯೋ? ಏನಿದು ಮಸಲತ್ತು? JP ಬರೆಯುತ್ತಾರೆ

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS ಹುಲಿ ಉಗುರನ್ನು ಎಪ್ ಎಸ್ ಎಲ್ ಗೆ ಕಳುಹಿಸದೆ, ತಕ್ಷಣದ ನಿರ್ಧಾರಕ್ಕೆ ಬಂದು ಜಾಮೀನು ರಹಿತ ಕೇಸ್ ಹಾಕಿ ವರ್ತೂರ್ ಸಂತೋಷ್ ರನ್ನು ಜೈಲಿಗೆ ಅಟ್ಟಿದ್ದು ಯಾವ ನ್ಯಾಯ? ನೈಜ ವಸ್ತುಗಳನ್ನೆ ನಾಚಿ ನೀರಾಗುಂತೆ  ಮಾಡುತ್ತವೆ ವನ್ಯಜೀವಿ ಗಳ ಉಗುರು, ಹಲ್ಲು, ಚರ್ಮದ ದಂದೆ ಜೆಪಿ ಬರೆಯುತ್ತಾರೆ. ಹುಲಿ ಉಗುರು..ಹುಲಿ ಉಗುರು ಎಲ್ಲಿ ನೋಡಿದ್ರೂ ಕೇಳಿದ್ರೂ..ಈಗ ಹುಲಿ ಉಗರಿನದ್ದೆ ಮಾತು. ವನ್ಯಜೀವಿ … Read more

ಶಿವಮೊಗ್ಗದಲ್ಲಿ ಹುಲಿ ಚರ್ಮದ ಚರ್ಚೆ ತಾರಕಕ್ಕೆ!? ಏನಿದು ವಿನಯ್ ಗುರೂಜಿ ವಿಚಾರ!?

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS ಸದ್ಯ ಎಲ್ಲೆಡೆ ಹುಲಿ ಉಗುರಿನ ಚರ್ಚೆ ನಡೆಯುತ್ತಿದೆ. ಇದರ ನಡುವೆ ಗೌರಿಗದ್ದೆ ಆಶ್ರಮ ವಿನಯ್ ಗುರೂಜಿ ಬಳಸುತ್ತಿದ್ದರು ಎನ್ನಲಾಗದ ಹುಲಿ ಚರ್ಮದ ವಿವಾದ ಶಿವಮೊಗ್ಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೆ ಕೆಲವೊಂದು ಸ್ಪಷ್ಟನೆ ಕೂಡ ಲಭ್ಯವಾಗಿದೆ.    READ : ಶಿವಮೊಗ್ಗದಲ್ಲಿಯು ನಡೆಯಲಿದೆ ಶಿವದೂತ ಗುಳಿಗ ಪ್ರದರ್ಶನ! ಏನಿದು ವಿಶೇಷ ಗೊತ್ತಾ?. ಹುಲಿಚರ್ಮದ ವಿಚಾರವಾಗಿ ಅದನ್ನು ವಿನಯ್​ ಗುರೂಜಿ ನೀಡಿದವರು ಎನ್ನಲಾದ … Read more

ಅವಧೂತರ ಹೆಸರಲ್ಲಿ ಗಂಡಾಂತರ ಮೆಸೇಜ್​ ಕಳುಹಿಸುತ್ತಿರುವ ಫೇಕ್​ ಅಕೌಂಟ್!

A fake account sending a dangerous message in the name of Avadhoota!

ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ?

 ಶಿವಮೊಗ್ಗ  ನಗರ ಕ್ಷೇತ್ರದಲ್ಲಿ ಖುದ್ದು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ, ಪಕ್ಷಗಳ ಟಿಕೆಟ್ ಹಾಗೂ ಸ್ವತಂತ್ರ್ಯ ಅಭ್ಯರ್ಥಿಯಾಗುವ ಹುಮ್ಮಸ್ಸು ತೋರಿದ್ದ ಡಾ. ಧನಂಜಯ್ ಸರ್ಜಿ ನಿನ್ನೆ ಅಧಿಕೃತವಾಗಿ ಬಿಜೆಪಿ ಸೇರಿದ್ಧಾರೆ.  ಜೀವಪರ ಸರ್ಜಿ ಎಂದೇ ಟ್ಯಾಗ್​​ಲೈನ್​ ಹಾಕಿಕೊಂಡಿದ್ದ ಡಾ.ಸರ್ಜಿ ಇದೀಗ ಬಿಜೆಪಿ ಪರವಾಗಿದ್ದಾರೆ. ಉಳಿದ ಅಭ್ಯರ್ಥಿಗಳಿಗೆ ಕಾಂಪಿಟೇಶನ್​ ಕೊಡುತ್ತಾರೆ. ಹಾಗೊಂದು ವೇಳೆ ಅದೃಷ್ಟ ಕೈಗೂಡಿದರೇ, ನಗರಕ್ಕೊಂದು ಹೊಸ ಎಂಎಲ್​ಎ ಸಿಗಬಹುದು ಎಂದೇ ಜನರು ಮಾತನಾಡಿಕೊಳ್ತಿದ್ರು. ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ … Read more