ಪೊಲೀಸ್ ಸ್ಟೇಷನ್​ಗೂ ಬಂತು ಕ್ಯೂ ಆರ್​ ಕೋಡ್! ಕಂಪ್ಲೆಂಟ್ ಕೇಳದಿದ್ದರೇ ಮೊಬೈಲ್​ನಲ್ಲಿಯೇ ನೀಡಬಹುದು ರೆಸ್ಪಾನ್ಸ್! ಏನಿದು ಹೊಸ ವ್ಯವಸ್ಥೆ ! ಎಲ್ಲಿ ಜಾರಿ?

KARNATAKA NEWS/ ONLINE / Malenadu today/ Jul 2, 2023 SHIVAMOGGA NEWS ಪೊಲೀಸ್ ಸ್ಟೇಷನ್​ಗೆ ಹೋದಾಗ ಸರಿಯಾದ ರೆಸ್ಪಾನ್ಸ್ ಸಿಗದ್ದಿದ್ದರೇ ಬೇಸರ ಆಗುತ್ತೆ, ನ್ಯಾಯ ಕೇಳಿಬಂದಾಗ, ಅಸಡ್ಡೆ ಮಾಡಿದರೆ, ಮುಂದೇನು ಮಾಡೋದು, ನ್ಯಾಯ ಯಾರನ್ನ ಕೇಳೋದು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಅಂತಹ ಸನ್ನಿವೇಶದಲ್ಲಿ ಪೊಲೀಸರ ರೆಸ್ಪಾನ್ಸ್ ಹೀಗಿತ್ತು ಅಂತಾ ಗೌಪ್ಯವಾಗಿ ಮೊಬೈಲ್​ನ ಮೂಲಕ ಎಸ್​ಪಿಯವರಿಗೆ ನೇರವಾಗಿ ತಿಳಿಸಬಹುದಾದ ವ್ಯವಸ್ಥೆಯೊಂದನ್ನ ಚಿಕ್ಕಮಗಳೂರು ಪೊಲೀಸರು ಜಾರಿಗೆ ತಂದಿದ್ದಾರೆ. ಇದು ಇತರೇ ಜಿಲ್ಲೆಗಳಿಗೂ ವ್ಯಾಪಿಸುವ ಸಾಧ್ಯತೆಯು ಇದೆ.  ಹೇಗಿದೆ … Read more

DJ ಹಾಡಿಗೆ ಕಿರಿಕ್​! ಆರ್ಕೆಸ್ಟ್ರಾ ಮುಗಿಯುತ್ತಲೇ ನಡೀತು ಮರ್ಡರ್​! ಕಬಾಬ್ ಮೂರ್ತಿ ಸೇರಿ ಏಳು ಮಂದಿ ಅರೆಸ್ಟ್!

Chikkamagaluru: Seven persons have been arrested in connection with the murder that took place at an MLA felicitation function at Tarikere town in Chikkamagaluru district.

DJ ಹಾಡಿಗೆ ಕಿರಿಕ್​! ಆರ್ಕೆಸ್ಟ್ರಾ ಮುಗಿಯುತ್ತಲೇ ನಡೀತು ಮರ್ಡರ್​! ಕಬಾಬ್ ಮೂರ್ತಿ ಸೇರಿ ಏಳು ಮಂದಿ ಅರೆಸ್ಟ್!

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS  ಚಿಕ್ಕಮಗಳೂರು:  ತರಿಕೆರೆ ಶಾಸಕರು ಶ್ರೀನಿವಾಸ್​ರವರ ಅಭಿನಂದನಾ ಸಮಾರಂಭದಲ್ಲಿ ನಡೆದ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಪೊಲೀಸರು ಒಟ್ಟು 7 ಆರೋಪಿಗಳನ್ನ ಬಂಧಿಸಿದ್ದಾರೆ.  ಕಟ್ಟಿದ 16 ನೇ ವರ್ಷಕ್ಕೆ ಮುಳುಗಿದ ಡ್ಯಾಂ ಬಗ್ಗೆ ನಿಮಗೆ ಗೊತ್ತಾ!ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಅಣೆಕಟ್ಟಲ್ಲಿ ವಿಶ್ವವೇ ಅಚ್ಚರಿ ಪಡುವಂತಹ ವಿಷಯವಿದೆ ! 55 ವರ್ಷದಲ್ಲಿ 2 ಸಲ ಕಾಣಸಿಕ್ಕ ಜಲಾಶಯದ ರೋಚಕ ಕಹಾನಿ! JP ಬರೆಯುತ್ತಾರೆ … Read more