ಟ್ರ್ಯಾಕ್ಟರ್​​ ಮತ್ತು ಮಾರುತಿ 800 ನಡುವೆ ಡಿಕ್ಕಿ! ಚಾಲಕನ ಸ್ಥಿತಿ ಗಂಭೀರ

ಟ್ರ್ಯಾಕ್ಟರ್​​ ಮತ್ತು ಮಾರುತಿ 800 ನಡುವೆ ಡಿಕ್ಕಿ!  ಚಾಲಕನ ಸ್ಥಿತಿ ಗಂಭೀರ

CHIKKAMAGALURU  |  Dec 21, 2023  |  ಮಾರುತಿ 800 ಹಾಗೂ ಟ್ರ್ಯಾಕ್ಟರ್​ ನಡುವೆ ಡಿಕ್ಕಿಯಾದ ಘಟನೆ ಬಗ್ಗೆ ಇಂದು ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಮುದ್ರೆಮನೆ ಸಮೀಪ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮಾರುತಿ 800 ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಕಾರು ನುಜ್ಜುಗುಜ್ಜಾಗಿದೆ.  READ : ನಾಳೆ ಶಿವಮೊಗ್ಗದ ಈ ಪ್ರಮುಖ ಪ್ರದೇಶಗಳಲ್ಲಿ ಪವರ್ ಕಟ್! ಕಾರಣವೇನು? ಎಲ್ಲೆಲ್ಲಿ Power Cut ? ವಿವರ ಇಲ್ಲಿದೆ ಘಟನೆಯಲ್ಲಿ ಗಾಯಗೊಂಡಿರುವ ಚಾಲಕನನ್ನ ಸ್ಥಳೀಯರು ತಕ್ಷಣವೇ … Read more

ಕಬಡ್ಡಿ ಆಟಗಾರರ ಕನಸನ್ನು ಕೊಂದ ವಿಧಿ | ಬಾರದ ಲೋಕಕ್ಕೆ ಸಂತೋಷ್​ !

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS Shivamogga | ಪ್ರತಿಭಾವಂತ ಕಬ್ಬಡಿ ಆಟಗಾರರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ  ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಸಂಭವಿಸಿದೆ.  ಇಲ್ಲಿನ ಹುಲ್ತಿಕೊಪ್ಪದ ಸಂತೋಷ್​ ರವರು ರಾಜ್ಯಮಟ್ಟದ ಕಬ್ಬಡಿ ಆಟಗಾರರಾಗಿದ್ದರು. ಪ್ರೊ ಕಬ್ಬಡಿ ಟೂರ್ನಿಮೆಂಟ್​ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದರು. ಈ ನಡುವೆ ಟ್ರ್ಯಾಕ್ಟರ್ ಅಪಘಾತದಲ್ಲಿ ಸಂತೋಷ್​ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  READ : ಶಿವಮೊಗ್ಗ, ಭದ್ರಾವತಿ, … Read more

ಬಿತ್ತಿದ ಜೋಳಕ್ಕಾಗಿ ಹೊಲದಲ್ಲೇ ಹೊಡೆದಾಟ! ಶಿವಮೊಗ್ಗದಲ್ಲಿ ತಾರಕಕ್ಕೇರಿದ ಅನ್ನದಾತರ ಕಾಳಗ! ವಿಡಿಯೋ ಸ್ಟೋರಿ

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS ಮಳೆಗಾಲ ಬಂದರೆ, ಅನ್ನದಾತ ನೇಗಿಲ ಹಿಡಿದು ಅನ್ನದ ದುಡಿಮೆಗೆ ಅಣಿಯಾಗುತ್ತಾನೆ. ಇದು ಜಗತ್ತಿಗೆ ಕಾಣುವ ಸತ್ಯ. ಆದರೆ ಅನ್ನದಾತ ತನ್ನ ಮಣ್ಣಿಗಾಗಿ ಹೊಡೆದಾಡುವ ಪರಿಸ್ಥಿತಿಗಳು ಇತ್ತೀಚೆಗೆ ಅತಿಯಾಗುತ್ತಿವೆ. ಶಿವಮೊಗ್ಗ ಜಿಲ್ಲೆಯೊಂದರಲ್ಲಿ ಕಳೆದ ಹದಿನೈದು ದಿನಗಳಲ್ಲಿ ಜಿಲ್ಲಾವ್ಯಾಪ್ತಿಯ ಪೊಲೀಸ್ ಸ್ಟೇಷನ್​ಗಳಲ್ಲಿ ಬಹುತೇಕ ಕೇಸ್​ಗಳು ಹೊಲ, ಗದ್ದೆ, ಬದು, ಬೇಲಿ, ತೋಟ, ಆಸ್ತಿ ವ್ಯಾಜ್ಯಕ್ಕಾಗಿ ಆಗಿವೆ. ಅಷ್ಟೆಅಲ್ಲದೆ ಈ ಪೈಕಿ ಬಹುತೇಕ ಕೇಸ್​ಗಳಲ್ಲು ಮಾರಣಾಂತಿಕ … Read more

ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ! ಸಣ್ಣ ಅಸಡ್ಡೆಗೆ ಜೀವವೇ ಹೋಯಿತೆ? ಪೋಷಕರೇ ಪ್ಲೀಸ್​ ಎಚ್ಚರ ವಹಿಸಿ!

ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ!  ಸಣ್ಣ ಅಸಡ್ಡೆಗೆ  ಜೀವವೇ ಹೋಯಿತೆ?  ಪೋಷಕರೇ  ಪ್ಲೀಸ್​ ಎಚ್ಚರ ವಹಿಸಿ!

MALENADUTODAY.COM/ SHIVAMOGGA / KARNATAKA WEB NEWS  ವಿದಿಯು ಒಮ್ಮೊಮ್ಮೆ ಎಂತಹ ಸನ್ನಿವೇಶ ತಂದಿಡುತ್ತದೆ ಎಂದರೆ, ಎದುರಿಸಲು ಆಗದೆ, ನಿಭಾಯಿಸಲು ಆಗದೆ ಕೊನೆಗೆ ಸಹಿಸಲು ಆಗದೆ, ದೇವರ ಮೇಲೂ ಹರಿಹಾಯುವಂತಹ ಮನಸ್ಥಿತಿಗೆ ಬರಬೇಕಾಗುತ್ತದೆ.ಅಂತಹದ್ದೊಂದು ಸನ್ನಿವೇಶ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಂಭವಿಸಿದೆ. ಅಲ್ಲಿ ನಡೆದ ಘಠನೆಯನ್ನು ಕೇವಲ ಮುನ್ನೆಚ್ಚರಿಕೆಯ ಜಾಗೃತಿಗಾಗಿ ಹೇಳುತ್ತಿದ್ದೇವೆ..  ಏನಾಯ್ತು?  ಮೊನ್ನೆ ಸಂಜೆ ಮಧ್ಯಾಹ್ನ ೩ ಗಂಟೆಯಾಗಿಬರಹುದು, ತೀರ್ಥಹಳ್ಳಿ ತಾಲ್ಲೂಕಿನ ಆ ಪುಟ್ಟ ಊರಿನಲ್ಲಿ ಮಗುವೊಂದು ಹಾಲುಹಲ್ಲಿನ ನಗು ಚೆಲ್ಲುತಿತ್ತು. ಮಗನ ನಗು ಕಂಡು ಅಪ್ಪ ನಕ್ಕು … Read more

ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ! ಸಣ್ಣ ಅಸಡ್ಡೆಗೆ ಜೀವವೇ ಹೋಯಿತೆ? ಪೋಷಕರೇ ಪ್ಲೀಸ್​ ಎಚ್ಚರ ವಹಿಸಿ!

ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ!  ಸಣ್ಣ ಅಸಡ್ಡೆಗೆ  ಜೀವವೇ ಹೋಯಿತೆ?  ಪೋಷಕರೇ  ಪ್ಲೀಸ್​ ಎಚ್ಚರ ವಹಿಸಿ!

MALENADUTODAY.COM/ SHIVAMOGGA / KARNATAKA WEB NEWS  ವಿದಿಯು ಒಮ್ಮೊಮ್ಮೆ ಎಂತಹ ಸನ್ನಿವೇಶ ತಂದಿಡುತ್ತದೆ ಎಂದರೆ, ಎದುರಿಸಲು ಆಗದೆ, ನಿಭಾಯಿಸಲು ಆಗದೆ ಕೊನೆಗೆ ಸಹಿಸಲು ಆಗದೆ, ದೇವರ ಮೇಲೂ ಹರಿಹಾಯುವಂತಹ ಮನಸ್ಥಿತಿಗೆ ಬರಬೇಕಾಗುತ್ತದೆ.ಅಂತಹದ್ದೊಂದು ಸನ್ನಿವೇಶ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಂಭವಿಸಿದೆ. ಅಲ್ಲಿ ನಡೆದ ಘಠನೆಯನ್ನು ಕೇವಲ ಮುನ್ನೆಚ್ಚರಿಕೆಯ ಜಾಗೃತಿಗಾಗಿ ಹೇಳುತ್ತಿದ್ದೇವೆ..  ಏನಾಯ್ತು?  ಮೊನ್ನೆ ಸಂಜೆ ಮಧ್ಯಾಹ್ನ ೩ ಗಂಟೆಯಾಗಿಬರಹುದು, ತೀರ್ಥಹಳ್ಳಿ ತಾಲ್ಲೂಕಿನ ಆ ಪುಟ್ಟ ಊರಿನಲ್ಲಿ ಮಗುವೊಂದು ಹಾಲುಹಲ್ಲಿನ ನಗು ಚೆಲ್ಲುತಿತ್ತು. ಮಗನ ನಗು ಕಂಡು ಅಪ್ಪ ನಕ್ಕು … Read more