ಶ್ರೀಗಂಧ ಕಳ್ಳರಿಗೆ ಶಾಕ್: ಮಂಡಗದ್ದೆ ರೇಂಜ್​ನಲ್ಲಿ ನಡೆಯಿತು​ ಸೀಕ್ರೆಟ್​ ಆಪರೇಕ್ಷನ್​ ! ಇಬ್ಬರು ಅರೆಸ್ಟ್!

Shivamogga Round up

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾಗರದಲ್ಲಿ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಶ್ರೀಗಂಧದ ಮರಗಳನನ್ನು ಹಿಡಿದ ಬೆನ್ನಲ್ಲೆ ಇದೀಗ ತೀರ್ಥಹಳ್ಳಿ ರೇಂಜ್​ನಲ್ಲಿ ಅಂತಹುದ್ದೆ ಒಂದು ವರದಿ ಹೊರಬಿದ್ದಿದೆ. ಅಕ್ರಮವಾಗಿ ಶ್ರೀಗಂಧ ಸಾಗಣೆಯಲ್ಲಿ ನಿರತರಾಗಿದ್ದ ಇಬ್ಬರು ಆರೋಪಿಗಳನ್ನು ಮಂಡಗದ್ದೆ ವಲಯಾರಣ್ಯಧಿಕಾರಿ ವಿನಯಕುಮಾ‌ರ್ ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಬಂಧಿಸಿದೆ. 33 Kg Sandalwood Seized in Mandagadde ಕಣಗಲಕೊಪ್ಪ ಗಸ್ತು ವಿಭಾಗದಲ್ಲಿ 33 ಕೆಜಿ ಶ್ರೀಗಂಧದ ತುಂಡುಗಳನ್ನು (33 Kg Sandalwood Seized in Mandagadde) ಅಕ್ರಮವಾಗಿ … Read more

ತೀರ್ಥಹಳ್ಳಿಯಲ್ಲಿ ಸಿಕ್ಕಿತು ಚಿರತೆ ಕಳೆಬರ.. ಅನುಮಾನಕ್ಕೆ ಕಾರಣವಾಯ್ತು ಘಟನೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಲ್ಲೇಸರ ಸಿಂದೋಡಿ ಬಳಿಯ ಅರಣ್ಯ ಸಮೀಪ  ಚಿರತೆಯ ಕಳೆಬರ ಪತ್ತೆಯಾಗಿದೆ.  ಕಳೆದ ಕೆಲ ತಿಂಗಳಿನಿಂದ ಈ ಭಾಗದಲ್ಲಿ ಚಿರತೆಯೊಂದು ಆಗಾಗ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ ಸ್ವಲ್ಪಮಟ್ಟಿಗೆ ಆತಂಕವನ್ನು ಸಹ ಮೂಡಿಸಿತ್ತು. ಇದೀಗ ಪತ್ತೆಯಾಗಿರುವ ಚಿರತೆಯ ಮೃತದೇಹ ಅದರದ್ದೆ ಇರಬಹುದು ಎಂದು ಸ್ಥಳೀಯರು ಅನುಮಾನಿಸಿದ್ದಾರೆ.  ಈ ಭಾಗದಲ್ಲಿ ಸಮಸ್ಯೆ ಮಾಡುತ್ತಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನನ್ನು ಸಹ ಇರಿಸಿತ್ತು. ಆದರೆ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಇದರ ನಡುವೆ ಚಿರತೆಯ ಕಳೆಬರ ಪತ್ತೆಯಾಗಿದೆ. ಸದ್ಯ … Read more