ಜಾತಕ ಭವಿಷ್ಯ! ಇವತ್ತಿನ ವಿಶೇಷ ಏನು ಗೊತ್ತಾ?

Financial Gains and Property Luck

July 31 2025 jataka ಜುಲೈ 31, 2025 , ರಾಶಿಭವಿಷ್ಯ  ಗುರುವಾರ,  ವಿಶ್ವಾವಸು ನಾಮ ಸಂವತ್ಸರದಲ್ಲಿ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸದ ಶುಕ್ಲ ಸಪ್ತಮಿ ತಿಥಿಯಂದು, ಗ್ರಹಗಳ ಸ್ಥಾನಗಳು ಹಲವರಿಗೆ ಸಂತೋಷದಾಯಕ ಫಲಿತಾಂಶಗಳನ್ನು ಸೂಚಿಸುತ್ತಿವೆ.  ಮೇಷ ರಾಶಿ: ಇಂದು ನಿಮಗೆ ಹೊಸಬರ ಪರಿಚಯವಾಗಲಿದೆ. ಶುಭ ಸುದ್ದಿಯೊಂದು ನಿಮ್ಮನ್ನು ತಲುಪಲಿದೆ. ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಲಿದೆ. ಆಪ್ತ ಮಿತ್ರರಿಂದ ಸಹಾಯ ದೊರೆಯುತ್ತದೆ. ವಾಹನ ಯೋಗವೂ ಇದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಲಿದ್ದೀರಿ. ವೃಷಭ ರಾಶಿ: … Read more

your Weekly Horoscope June 8 to June 14 2025 / ವಾರದ ಭವಿಷ್ಯ! ಹಲವು ಅಚ್ಚರಿಗಳೊಂದಿಗೆ!

Unlock Your Weekly Horoscope your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ? this Weeks Horoscope in Kannadathis Weeks Horoscope in Kannadayour Weekly Horoscope June 8 to June 14 2025

your Weekly Horoscope June 8 to June 14 2025 – Find Your Zodiac Forecast ಈ ವಾರದ ರಾಶಿ ಭವಿಷ್ಯ (ಜೂನ್ 8 ರಿಂದ ಜೂನ್ 14, 2025 ರವರೆಗೆ) Aries (ಮೇಷ ರಾಶಿ) ಈ ವಾರ ಮೇಷ ರಾಶಿಯವರಿಗೆ ವೃತ್ತಿಜೀವನದಲ್ಲಿ ಗಣನೀಯ ಪ್ರಗತಿ ಕಂಡುಬರಲಿದೆ. ಆಪ್ತರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯಲಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶಗಳನ್ನು ಪಡೆಯುವರು. ಆತ್ಮೀಯ ಸ್ನೇಹಿತರ ನೆರವಿನಿಂದ ಮುನ್ನಡೆಯಲಿದ್ದು, ಭೂಮಿ ಮತ್ತು … Read more

ಸಾಗರ ಕಾಲೇಜಿನ ಆಹಾರ ಮೇಳದಲ್ಲಿ VEG NON VEG ಚರ್ಚೆ….ಚರ್ಚೆ…ಚರ್ಚೆ! ಸೋಶಿಯಲ್​ ಮೀಡಿಯಾ ತಲುಪಿದ ಉಪನ್ಯಾಸಕರು-ವಿದ್ಯಾರ್ಥಿನಿಯರ ಸಂವಾದದ ವಿಡಿಯೋ

KARNATAKA NEWS/ ONLINE / Malenadu today/ Aug 8, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪ್ರತಿಷ್ಟಿತ ಕಾಲೇಜಿನಲ್ಲಿ ನಡೆದ ಆಹಾರ ಮೇಳದ ವಿಚಾರ ಇದೀಗ ಮಲೆನಾಡಿನಲ್ಲಿ ಚರ್ಚೆಗೆ ಕಾರಣವಾಗಿದೆ. ಆಹಾರ ಮೇಳದಲ್ಲಿ ನಾನ್​ವೆಜ್​ ಅಡುಗೆಯನ್ನ ಆಹಾರ ಮೇಳಕ್ಕೆ ತಂದಿದ್ದ ವಿಚಾರದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರ ನಡುವೆ ಜೋರು ಧ್ವನಿಯಲ್ಲಿ ಮಾತುಕತೆ ನಡೆದಿದೆ.  ಏನಿದು ಘಟನೆ? ಸಾಗರ ತಾಲ್ಲೂಕಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಹಾರ ಮೇಳ ಎರ್ಪಡಿಸಲಾಗಿತ್ತು. ಈ … Read more

ಶಿವಮೊಗ್ಗದಲ್ಲಿ ದಾವಣಗೆರೆಯ ಮೂಲದ ಮೂವರು ವಿದ್ಯಾರ್ಥಿಗಳ ದುರ್ಮರಣ | ಘಟನೆಗೆ ಕಾರಣವೇನು?

ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.  ಘಟನೆಯಲ್ಲಿ ಮೃತಪಟ್ಟವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ದಾವಣಗೆರೆಯ ನಿವಾಸಿಗಳಾಗಿದ್ದು, ಅಲ್ಲಿನ ಪ್ರತಿಷ್ಟಿತ ಕಾಲೇಜಿನಲ್ಲಿ ಓದುತ್ತಿದ್ದಾರೆ. ಫಸ್ಟ್​ ಹಾಗೂ ಸೆಕಂಡ್​ ಇಯರ್​ನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಶಿವಮೊಗ್ಗಕ್ಕೆ ಬಂದಿದ್ದರು.  ಶಿವಮೊಗ್ಗದಲ್ಲಿ ಸ್ನೇಹಿತರೊಬ್ಬನನ್ನ ಭೇಟಿಯಾಗಿ ದಾವಣಗೆರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಸೇರಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ಧಾರೆ. ಮೂವರು ವಿದ್ಯಾರ್ಥಿಗಳು ಸಹ 20 -25 ವಯಸ್ಸಿನವರು. ಇವರೆಲ್ಲರು ಗಾಯಾಳು ರುದ್ರೇಶ್​ ಜೊತೆಗೆ ಶಿವಮೊಗ್ಗಕ್ಕೆ ಫ್ರೆಂಡ್​ನ್ನ ಮೀಟ್ ಮಾಡೋದಕ್ಕೆ … Read more