ರಾಜ್ಯದ ದೇವಾಲಯಗಳಿಗೆ ಹೊಸ ಕಾನೂನು: ಮೀರಿದರೆ ಕ್ರಿಮಿನಲ್ ಪ್ರಕರಣ. ಏನದು 

tempel

Karnataka tempel :ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳು 30 ಸಾವಿರಕ್ಕೂ ಹೆಚ್ಚಿದ್ದು. ಮುಜರಾಯಿ ಇಲಾಖೆ ಸಚಿವರು ಅವುಗಳಿಗೆ ಹೊಸದಾದ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಆಗಸ್ಟ್ 15 ರಿಂದ ರಾಜ್ಯದಾದ್ಯಂತ ಮುಜರಾಯಿ ಇಲಾಖೆಗೆ ಒಳಪಡುವ ಯಾವುದೇ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಅನ್ನು ಬಳಸುವಂತಿಲ್ಲ ಎಂದು ಸಚಿವರಾದ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಅಧಿವೇಶನದಲ್ಲಿ ಮಾತನಾಡಿದ ಅವರು ದೇವಾಲಯದ ಆವರಣ ಸ್ವಚ್ಛತೆ ಕಾಪಾಡಲು ಹಾಗೂ ಪರಿಣಾಮಕಾರಿಯಾಗಿ ಪ್ಲಾಸ್ಟಿಕ್ ನಿಷೇಧಿಸುವಂತೆ ಸೂಚಿಸಲಾಗಿದೆ‌.‌ ಇದೇ ತಿಂಗಳು ಈ ಕಾಯ್ದೆ ಇದೇ ತಿಂಗಳು … Read more

ಇವತ್ತಿನ ಇ-ಪೇಪರ್​ನಲ್ಲಿದೆ ಇಂಟ್ರೆಸ್ಟಿಂಗ್​ ಸುದ್ದಿಗಳು

Malenadu today e paper paper today e paper Malenadu malnad today news paper

shivamogga e paper today  : Shivamogga News, Karnataka Breaking News & Local Updates e paper 07  todayವಿಶೇಷ ಸೂಚನೆ ಇ ಪೇಪರ್ ಓಪನ್ ಆಗದೆ ಇದ್ದ ಪಕ್ಷದಲ್ಲಿ ಲಿಂಕ್ ಕ್ಲಿಕ್ ಮಾಡಿ ಪತ್ರಿಕೆ ಡೌನ್​ ಲೋಡ್ ಮಾಡಿಕೊಳ್ಳಿ https://drive.google.com/file/d/1G9NsBITtD2tDABVXwc95BfL7iD7HrKVQ/view?usp=sharing  shivamogga e paper today ವ್ಯಾಟ್ಸಫ್​​ ಚಾನಲ್​ ಫಾಲೋ ಮಾಡಿ   https://whatsapp.com/channel/0029Va9I91s3LdQVrdq7yl1h ಪತ್ರಿಕೆಯಲ್ಲಿನ ನಮ್ಮ ವರದಿಗಳು ನಿಮಗೆ ಇಷ್ಟವಾದಲ್ಲಿ, ಡಿಜಿಟಲ್​ ಮೀಡಿಯಾದ  ಕಾಮೆಂಟ್ ವಿಭಾಗದಲ್ಲಿ ನಿಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. … Read more

ಪ್ರಜ್ವಲ್​ ರೇವಣ್ಣಾಗೆ ಶಿಕ್ಷೆ ಪ್ರಕಟ : ಜೀವಾವಧಿ ಶಿಕ್ಷೆ

Prajwal revanna case Prajwal revanna

prajwal revanna :  ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ, ಪ್ರಜ್ವಲ್​ ರೇವಣ್ಣಾಗೆ ಜೀವಾವಧಿ ಶಿಕ್ಷೆ ಮೈಸೂರಿನ ಕೆ.ಆರ್. ನಗರದ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್  ರೇವಣ್ಣಾಗೆ ಜೀವಾವಧಿ ಶಿಕ್ಷೆ  ಹಾಗೂ 5 ಲಕ್ಷ ದಂಡ ವಿಧಿಸಲಾಗಿದೆ. ಜನಪ್ರತಿನಿಧಿಗಳ ವಿಶೇಷ  ನ್ಯಾಯಾಲಯದ ನ್ಯಾಯಾಧಿಶ  ಸಂತೋಷ ಗಜಾನನ ಭಟ್ ಅವರು ಈ ತೀರ್ಪನ್ನು ಪ್ರಕಟಿಸಿದ್ದಾರೆ. prajwal revanna ಕೋರ್ಟ್​​ನಲ್ಲಿ ಪ್ರಜ್ವಲ್ ರೇವಣ್ಣ ಹೇಳಿದ್ದೇನು ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರು, ಈ ಪ್ರಕರಣದ ಬಗ್ಗೆ ನಿಮ್ಮ … Read more