ಗುರುವಾರದ ದಿನ ಭವಿಷ್ಯ | ಯಾರಿಗೆ ಇಂದು ಆಸ್ತಿ ಲಾಭದ ಯೋಗ? ಯಾರಿಗೆ ಅನಿರೀಕ್ಷಿತ ಖರ್ಚು?

Todays Horoscope November 22 202 Positive Changes for Taurus Gemini Virgo Capricorn

Kannada Panchanga | ಶಿವಮೊಗ್ಗ  : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಕೃಷ್ಣ ಪಕ್ಷದ ಪಂಚಮಿ ತಿಥಿ ಬೆಳಿಗ್ಗೆ 10.22 ರವರೆಗೆ ಇರಲಿದ್ದು, ನಂತರ ಷಷ್ಠಿ ಆರಂಭವಾಗಲಿದೆ. ಪುಬ್ಬ ನಕ್ಷತ್ರವು ಸಂಜೆ 4.26 ರವರೆಗೆ ಇದ್ದು, ಬಳಿಕ ಉತ್ತರ ನಕ್ಷತ್ರವಿರುತ್ತದೆ. ಅಮೃತ ಘಳಿಗೆ ಬೆಳಿಗ್ಗೆ 9.54 ರಿಂದ 11.03 ರವರೆಗೆ ಇರಲಿದೆ. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 6.00 ರಿಂದ 7.30 ರವರೆಗೆ … Read more

ದೀಪಾವಳಿ: ಲಕ್ಷ್ಮೀ ಪೂಜೆ! ಕ್ರಮ ಹೇಗೆ! ಸಿದ್ಧತೆ ಯಾವ ರೀತಿ! ಇಲ್ಲಿದೆ ಮಾಹಿತಿ

Ultimate Guide to Perfect Lakshmi Puja This Diwali

Lakshmi Puja ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025:  ಇನ್ನೇನು ದೀಪಾವಳಿ ಬಂದೆ ಬಿಡ್ತು, ಈಗಾಗಲೇ ನಾಡಿನೆಲ್ಲೆಡೆ ದೀಪಾವಳಿಗಾಗಿ ಸ್ವಚ್ಚತಾ ಕೆಲಸಗಳು ಆರಂಭವಾಗಿವೆ. ಅಂಗಡಿಪೂಜೆಗಾಗಿ ಅಂಗಡಿಯ ಕ್ಲೀನಿಂಗ್ ಕೆಲಸ ಸುಣ್ಣಬಣ್ಣದ ಕೆಲಸಗಳು ಪ್ರಾರಂಭವಾಗಿದೆ. ಲಕ್ಷ್ಮಿ ದೇವಿಯನ್ನು ಬರಮಾಡಿ ಕೊಳ್ಳಲು ಜನರು ತಮ್ಮದೆ ಆದ ರೀತಿಯಲ್ಲಿ ಸಿದ್ಧತೆಗಳನ್ನ ನಡೆಸ್ತಿದ್ದಾರೆ. ಇದರ ನಡುವೆ ಲಕ್ಷ್ಮೀ ಪೂಜೆ ಆಚರಣೆಯ ರೀತಿಗಳು ಕೆಲವೊಮ್ಮೆ ಇದೇ ರೀತಿಯಲ್ಲಿ ಆಚರಿಸಬೇಕಾ! ಅಥವಾ ಆಚರಣೆಗೆ ಅದರದ್ದೆ ಆದ ರೀತಿಗಳಿರುತ್ತಾ ಎನ್ನುವ ಗೊಂದಲಗಳಿರುತ್ತವೆ. ಅಂತಹ ಗೊಂದಲಗಳಿಗೆ ಉತ್ತರ … Read more