5 SP RANKING & 2500 ಪೊಲೀಸರು ! 500 ಸಿಸಿ ಕ್ಯಾಮರಾ! ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ಬಂದೋಬಸ್ತ್​! ಎಸ್​​ಪಿ ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’  ನಿನ್ನೆಯಷ್ಟೆ ಭದ್ರಾವತಿ ವಿಶ್ವ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಯಶಸ್ವಿಯಾಗಿ ನಡೆದಿದೆ. ಇದರ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಇಲಾಖೆ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ಬಂದೋಬಸ್ತ್​ಗೆ ಸನ್ನದ್ಧವಾಗಿದೆ.  ಈ ನಿಟ್ಟಿನಲ್ಲಿ ಶಿವಮೊಗ್ಗ ನಗರದಲ್ಲಿ ವಿವಿದೆಡೆ 500 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳು ಹಾಗೂ 2500 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಬಂದೋಬಸ್ತ್​ ಸಂಬಂಧ ಮಾತನಾಡಿರುವ ಎಸ್​ಪಿ ಮಿಥುನ್ … Read more

ಗಾಂಧಿ ಬಜಾರ್​ ನಲ್ಲಿ ಉಗ್ರ ನರಸಿಂಹನ ದರ್ಶನ! ಹಿಂದೂ ಮಹಾಸಭಾ ಗಣಪತಿಯ ಅಲಂಕಾರ ಹೇಗಿದೆ ನೋಡಿ

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’  ನಿನ್ನೆ ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂಭ್ರಮ ಸಡಗರದಿಂದ ನಡೆದಿದೆ. ಇದರ ಬೆನ್ನಲ್ಲೆ ಶಿವಮೊಗ್ಗದಲ್ಲಿಯು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.  ವಿಶೇಷವಾಗಿ ಗಾಂಧಿ ಬಜಾರ್​ನ ಪ್ರವೇಶದ್ವಾರದಲ್ಲಿ ಉಗ್ರ ನರಸಿಂಹನ ಅಲಂಕಾರವನ್ನು ಮಾಡಲಾಗಿದ್ದು, ವಿಶೇಷವಾಗಿ ಕಾಣುತ್ತಿದೆ.  ಹಿಂದೂಮಹಾಸಭಾ ಅಲಂಕಾರ ಸಮಿತಿಯು ಈ ಸಲ ಉಗ್ರ ನರಸಿಂಹನ ಅಲಂಕಾರವನ್ನು ಆಯ್ದುಕೊಂಡಿದ್ದು, ಅದರಂತೆ ನಿನ್ನೆ ಸಂಜೆ ಹೊತ್ತಿಗೆ ಪ್ರವೇಶದ್ವಾರದಲ್ಲಿ ಉಗ್ರ … Read more