Shimoga district | ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಭಾಗ-01 JP Story

Shimoga district | 2011 ರಲ್ಲಿ ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ! ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಥಳಕು ಹಾಕಿಕೊಂಡಿದ್ದು ಹೇಗೆ ಗೊತ್ತಾ? ಭಾಗ-01 JP Story ಶಿವಮೊಗ್ಗ (shimoga) : ಇವತ್ತು ಇಬ್ಬರು ಶಂಕಿತರನ್ನು ಬಂಧಿಸಿರುವ ಕಾರಣಕ್ಕೆ ಶಿವಮೊಗ್ಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಲ್ಲದೆ ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇದೇ ರೀತಿಯಲ್ಲಿ ಶಿವಮೊಗ್ಗ ಪೊಲೀಸರು 2011 ರಲ್ಲಿಯು ರೋಚಕ ಕಾರ್ಯಾಚರಣೆ ನಡೆಸಿದ್ರು ಎಂಬುದು ನಿಮಗೆ ಗೊತ್ತಾ.. ಅದನ್ನೆ ಈಗ … Read more

Shimoga district | ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಭಾಗ-01 JP Story

Shimoga district | 2011 ರಲ್ಲಿ ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ! ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಥಳಕು ಹಾಕಿಕೊಂಡಿದ್ದು ಹೇಗೆ ಗೊತ್ತಾ? ಭಾಗ-01 JP Story ಶಿವಮೊಗ್ಗ (shimoga) : ಇವತ್ತು ಇಬ್ಬರು ಶಂಕಿತರನ್ನು ಬಂಧಿಸಿರುವ ಕಾರಣಕ್ಕೆ ಶಿವಮೊಗ್ಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಲ್ಲದೆ ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇದೇ ರೀತಿಯಲ್ಲಿ ಶಿವಮೊಗ್ಗ ಪೊಲೀಸರು 2011 ರಲ್ಲಿಯು ರೋಚಕ ಕಾರ್ಯಾಚರಣೆ ನಡೆಸಿದ್ರು ಎಂಬುದು ನಿಮಗೆ ಗೊತ್ತಾ.. ಅದನ್ನೆ ಈಗ … Read more

Aridra rain festival : ಆರಿದ್ರಾ ಮಳೆ ಹಬ್ಬ : ಮಲೆನಾಡ ಎಕ್ಸ್​ಕ್ಲೂಸಿವ್​ ‘ಮಳೆಹಬ್ಬ’ದ ಬಗ್ಗೆ ಕೇಳಿದ್ರಾ! ಇಲ್ಲಿದೆ ನೋಡಿ ವಿಡಿಯೋ!

ಮಲೆನಾಡ ಹಬ್ಬಗಳೇ ಹಾಗೆ, ನೀರಲ್ಲಿ ತೋಯ್ದು, ಕಾಡಲ್ಲಿ ಬೆರೆತು, ಮಣ್ಣಲ್ಲಿ ಮಿಳಿತವಾದ ಹಾಗೆ… ಇಂತಹ ವಿಶಿಷ್ಟ ಸಂಭ್ರಮಗಳ ಪೈಕಿ ಆರಿದ್ರಾ ಮಳೆ ಹಬ್ಬವೂ ಒಂದು. ಕಳೆದೊಂದು ವಾರದಿಂದ ಬಿಡುವಿಲ್ಲದೇ ಸುರಿಯುತ್ತಿರುವ ಮಳೆ ಪೇಟೆ ಮಂದಿಗೆ ಎಂತದಿದು ಕಿರಿಕಿರಿ ಅನಿಸಬಹುದು. ಆದರೆ ಮಲೆನಾಡ ರೈತರಿಗೆ ಇದು ವರ್ಷದ ದುಡಿಮೆಯ ಮೂಲ. ಈ ಕಾರಣಕ್ಕೆ ಆತ ಮಳೆಯನ್ನು ಸಂಭ್ರಮಿಸುತ್ತಾನೆ. ಅದರಲ್ಲೂ ಆರಿದ್ರಾ ಮಳೆಯನ್ನು ವಿಶೇಷವಾಗಿ ಸಡಗರದಿಂದ ಸ್ವಾಗತಿಸುತ್ತಾನೆ. ಏಕೆಂದರೆ ಆರಿದ್ರಾ ಹೋದರೆ ದರಿದ್ರಾ ಎನ್ನುವ ಗಾದೆ ಮಾತೆ ಇದೆ. ಅಂದರೆ … Read more

ಆನೆಗಳ ಕಾರಿಡಾರ್ ಬದಲಾಗಲು ಲಂಟಾನ ಗಿಡಗಳು ಕೂಡ ಕಾರಣ! ಆನೆ ಯೋಜನೆಯಡಿ ಲಂಟಾನ ನಿರ್ಮೂಲನೆಗೆ ಸರ್ಕಾರ ಮುಂದಾಗಬಾರದೇಕೆ?

ಆನೆಗಳ ಕಾರಿಡಾರ್ ಬದಲಾಗಲು ಲಂಟಾನ ಗಿಡಗಳು ಕೂಡ ಕಾರಣ. ಹುಲ್ಲು ಸಹ ಹುಟ್ಟಲು ಬಿಡದ ವಿದೇಶಿ ಸಸ್ಯಗಳಿಗೆ ಮುಕ್ತಿ ಹಾಡದೆ ಹೋದರೆ ಸಸ್ಯಹಾರಿ ವನ್ಯಜೀವಿಗಳಿಗೆ ಎದುರಾಗುತ್ತೆ ಆಹಾರದ ಕೊರತೆ. ಆನೆ ಯೋಜನೆಯಡಿ ಲಂಟಾನ ನಿರ್ಮೂಲನೆಗೆ ಸರ್ಕಾರ ಮುಂದಾಗಬಾರದೇಕೆ? ದೇಶದಲ್ಲಿ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಇತ್ತಿಚ್ಚಿಗೆ ಆನೆ ಮತ್ತು ಮಾನವ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳು ಹಲವು. ಕಾಡಿನಲ್ಲಿ ಆಹಾರದ ಕೊರತೆ, ಗಜಪಡೆಯ ದಿಕ್ಕಿನ ಜಾಗವನ್ನು ಮನುಷ್ಯ ಅತಿಕ್ರಮಿಸಿಕೊಂಡು ತೋಟ … Read more

Malenadu today exclusive | ಬಿಡಾರದ ಸಾಕಾನೆಗಳು ಕಾಡು ತೊರೆದು ಬಿಡಾರಕ್ಕೆ ಬರುತ್ತಿಲ್ಲವೇಕೆ? |Courtship behavior ಬಗ್ಗೆ ನಿಮಗೆಷ್ಟು ಗೊತ್ತು?

Malenadu today exclusive | Why don't the campers leave the forest and come to the camp?

Malenadu today exclusive | Why don’t the campers leave the forest and come to the camp / Malenadu today story / SHIVAMOGGA ಸಕ್ರೆಬೈಲು ಆನೆ ಬಿಡಾರದ ಹೆಣ್ಣಾನೆಗಳ ಪಾಲಿಗೆ ವರದಾನವಾಗಿರುವ ಮೂರು ಕಾಡಾನೆಗಳು ಗಂಡಾನೆಗಳ ಪಾಲಿಗೆ ಯಮಧೂತರಂತಾಗಿವೆ. ಪ್ರತಿದಿನ ಕಾಡಿಗೆ ಬಿಡುವ ಬಿಡಾರದ ಸಾಕಾನೆಗಳು ನೆಮ್ಮದಿಯಾಗಿ ಮಾರನೆ ದಿನ ಮತ್ತೆ ಬಿಡಾರ ಸೇರುವುದು ಈಗ ಕಷ್ಟವಾಗಿದೆ. ಗಂಡಾನೆಗಳ ಮೇಲೆ ಅನಾಯಾಸವಾಗಿ ಎಗರುವ ಕಾಡಾನೆಗಳು..ಹೆಣ್ಣಾನೆಗಳನ್ನು (Courtship behavior) ಕೋರ್ಟ್ ಶಿಪ್ … Read more

ಒಂದು ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆ! 300 ಕೋಟಿ ವ್ಯವಹಾರ ನಡೆಸೋದು ಹೇಗೆ ಗೊತ್ತಾ? | ಎಲ್ಲೂ ಸಿಗದ ಸ್ಟೋರಿ! | Malneadu today Sepical

One lorry, arecanut worth Rs 1 crore! Do you know how / ಒಂದು ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆ! 300 ಕೋಟಿ ವ್ಯವಹಾರ ನಡೆಸೋದು ಹೇಗೆ ಗೊತ್ತಾ? | ಎಲ್ಲೂ ಸಿಗದ ಸ್ಟೋರಿ! | Malenadu today story / SHIVAMOGGA ಇತ್ತೀಚೆಗೆ ಬೆಳಗಾವಿಯಲ್ಲಿ ಶಿವಮೊಗ್ಗದಿಂದ ಹೊರ ರಾಜ್ಯಕ್ಕೆ ಸಾಗಿಸಲಾಗುತ್ತಿದ್ದ ಅಡಿಕೆ ಲಾರಿಗಳನ್ನ ಹಿಡಿಯಲಾಗಿತ್ತು. ಅಕ್ರಮವಾಗಿ ಅಡಿಕೆಗಳನ್ನು ಜಿಎಸ್​ಟಿ ನೀಡದೇ, ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಜಿಎಸ್​ಟಿ ಅಧಿಕಾರಿಗಳು, ವಾಹನಗಳನ್ನ ಸೀಜ್​ ಮಾಡಿದ್ದರು. … Read more

ಮೂರು ಮಕ್ಕಳ ತಾಯಿ, ಹುಟ್ಟಿದ ಕೂಸನ್ನ ಕಾಲಿಂದ ಒದ್ದಳು! 3ನೇ ಮಗುವನ್ನು ಬದುಕಿಸಲು ಹರಸಾಹಸ!

Stories of Sakrebail Elephant Camp

Stories of Sakrebail Elephant Camp ಆಕೆಗೆ ತಾಯ್ತನದ ಹಂಬಲವಿದ್ದರೂ,ಮಗುವನ್ನು ಸಾಕಿ ಸಲುಹುವ ಉತ್ಸಾಹವಿಲ್ಲ. ಎರಡು ಮಕ್ಕಳನ್ನು ಪೊರೆದರೂ, ಅವು ಬದುಕುಳಿಯಲಿಲ್ಲ. ಮೂರನೇ ಮಗು ಹುಟ್ಟಿದಾಗಲೂ ಆಕೆ, ಸಂತೋಷಗೊಳ್ಳಲಿಲ್ಲ. ಹುಟ್ಟಿದ ಕಂದಮ್ಮಳನ್ನು ಕ್ಷಣಾರ್ದದಲ್ಲಿಯೇ ಕಾಲಿನಿಂದ ಒದ್ದು ದೂರವಾದಳು. ಈಗ ಮೂರನೇ ಮಗುವೂ ಕೂಡ ಹೊಸಜೀವನಕ್ಕಾಗಿ ಹಂಬಲಿಸುತ್ತಿದೆ.ಹುಟ್ಟಿದ ಮಕ್ಕಳನ್ನೇ ತಿರಸ್ಕರಿಸುವ ಆ ತಾಯಿ ಯಾರು ಅಂತಿರಾ ಈ ಸ್ಟೋರಿ ನೋಡಿ. ಸಕ್ರೆಬೈಲು ಆನೆ ಬಿಡಾರ ದಲ್ಲಿ ಅತ್ಯಂತ ಶಾಂತ ಸೌಮ್ಯದ ಹೆಣ್ಣಾನೆ ಇದ್ದರೆ ಅದು ಭಾನುಮತಿ ಎಂದು ಮಾವುತ ಕಾವಾಡಿಗಳು … Read more

ಬಂಧಿ ಮಿತ್ರರ ‘ಬಂಧು’ ಡಾ.ಪಿ.ರಂಗನಾಥ್! ಕೇಂದ್ರ ಕಾರಾಗೃಹದ ಆಪ್ತಮಿತ್ರ ಅಧಿಕಾರಿಗಾಗಿ ಕಣ್ಣೀರಿಟ್ಟ ಕೈದಿಗಳು!

Story about Dr. P. Ranganath

Malenadu today story / SHIVAMOGGA  ಈ ಹಿನ್ನೆಲೆಯಲ್ಲಿ ರಂಗನಾಥ್​ರವರಿಗೆ ಇಂದು ಜೈಲು ಸಿಬ್ಬಂದಿ ಹಾಗು ಸಜಾಬಂಧಿಗಳಿಂದ ಅದ್ಧೂರಿ ಹಾಗೂ ಭಾವನಾತ್ಮಕವಾಗಿ ಬಿಳ್ಕೊಡುಗೆ ನೀಡಿದರು. ಮೊದಲು ಜೈಲಿನ ಆವರಣದಲ್ಲಿಯೇ ನಡೆದ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಬಂಧಿ ಮಿತ್ರರು (ಸಜಾಬಂಧಿಗಳು) ರಂಗನಾಥ್​ರವರ ಬಗ್ಗೆ ಮಾತನಾಡುತ್ತಾ ಭಾವುಕರಾದರು.  ಜೈಲಿನಲ್ಲಿ ಡಾ.ಪಿ.ರಂಗನಾಥ್  ಕೈಗೊಂಡಿದ್ದ ಕ್ರಮಗಳಿಂದಾದ ವಿಶೇಷ ಬದಲಾವಣೆ ಹಾಗೂ ಕೈದಿಗಳಲ್ಲಿ ಆದ ವೈಯಕ್ತಿಕ ಬದಲಾವಣೆಗಳನ್ನು ಮೆಲುಕುಹಾಕಿದ ಕೆಲವು ಸಜಾಬಂಧಿಗಳು ಮಾತನಾಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಇನ್ನೂ ರಂಗನಾಥ್ ರವರು ಕಾರಾಗೃಹದಿಂದ ತೆರಳುತ್ತಿರುವುದಕ್ಕೆ ದುಃಖವಾಗ್ತಿದೆಯೆಂದ … Read more