Vinobanagar police station : ಮನೆ ಬೀಗದ ಕೀಯನ್ನು ಸಂಧು ಮೂಲೆಯಲ್ಲಿ ಇಟ್ಟು ಹೋಗಬೇಡಿ! ಹುಷಾರ್​ ಹೀಗೂ ಆಗುತ್ತೆ ! 24 ಗಂಟೆಯಲ್ಲಿ ಕಳ್ಳರನ್ನ ಹಿಡಿದ ಪೊಲೀಸರು

ಶಿವಮೊಗ್ಗದ ವಿನೋಬನಗರ ಪೊಲೀಸರು (vinoba nagara police station shivamogga) ಕೇವಲ 24 ಗಂಟೆಯಲ್ಲಿ ಕಳ್ಳತನ ಪ್ರಕರಣವೊಂದರ ಆರೋಪಿಯನ್ನು ಹಿಡಿದಿದ್ದಾರೆ. ಕಳೆದ 27 ರಂದು ನಡೆದಿದ್ದ ಘಟನೆಯ ಸಂಬಂಧ ಕೇಸ್​ ದಾಖಲಿಸಿಕೊಂಡು 28 ನೇ ತಾರೀಖು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಷ್ಟೆ ಅಲ್ಲದೆ ಒಂದು ಲಕ್ಷಕ್ಕೂ ಅಧಿಕ ಮೌಲ್ಯ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ದಿನಾಂಕಃ 27-01-2023 ರಂದು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ  ಆಲ್ಕೊಳ ಗ್ರಾಮದ ವಾಸಿ ಮಾಣಿಕ್ಯಂ ರವರು ತಮ್ಮ ಮನೆಗೆ ಬೀಗವನ್ನು ಹಾಕಿ,  ಬೀಗದ ಕೀ … Read more

Jawahar Navodaya Vidyalaya entrance exam : ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಶಿವಮೊಗ್ಗ ಜನವರಿ 21 (ಕರ್ನಾಟಕ ವಾರ್ತೆ): ಶಿವಮೊಗ್ಗ ಜಿಲ್ಲೆಯ ಗಾಜನೂರು ಜವಾಹರ್ ನವೋದಯ ವಿದ್ಯಾಲಯದ 2023-24ನೇ ಸಾಲಿಗೆ 6ನೇ ತರಗತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು   www.navodaya.gov.in  ಮೂಲಕ ದಿನಾಂಕ: 31/01/2023 ರೊಳಗಾಗಿ ಸಲ್ಲಿಸುವಂತೆ ನವೋದಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. *ಜನ ಸಂಪರ್ಕ ಸಭೆ* ಮೆಸ್ಕಾಂ ಬೆಜ್ಜುವಳ್ಳಿ ಉಪವಿಭಾಗ ಕಚೇರಿಯಲ್ಲಿ ದಿನಾಂಕ: 24-01-2023 ರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಜನ ಸಂಪರ್ಕ ಸಭೆ ನಡೆಯಲಿದ್ದು, ಮೆಸ್ಕಾಂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಂಬಂಧಪಟ್ಟ ಪ್ರದೇಶದ ಗ್ರಾಹಕರು ತಮ್ಮ … Read more

ಶಿವಮೊಗ್ಗದಲ್ಲಿ ದಾಖಲಾಯ್ತು ಕೊರೊನಾ ಪಾಸಿಟಿವ್ ಕೇಸ್​

ಕೋವಿಡ್​ 19 ಸಂಕಷ್ಟದ ಬಗ್ಗೆ ಮತ್ತೆ ದೇಶದಲ್ಲಿ ವರದಿಯಾಗುತ್ತಿರುವ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಒಂದು ಪಾಸಿಟಿವ್ ಕೇಸ್ ದಾಖಲಾಗಿದೆ.  ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ ಕಲೆಕ್ಟ್ ಮಾಡಿದ್ದ ಒಟ್ಟು 34 ಸ್ಯಾಂಪಲ್​ಗಳನ್ನು ಕಲೆಕ್ಟ್ ಮಾಡಲಾಗಿದ್ದು, ಈ ಪೈಕಿ ಒಂದು ಪ್ರಕರಣ ಪಾಸಿಟಿವ್ ಬಂದಿದ್ದು, ಎರಡು ಪ್ರಕರಣಗಳಲ್ಲಿ ಹೋಮ್​ ಐಸೋಲೇಷನ್​ಗೆ ಸೂಚಿಸಲಾಗಿದೆ.  ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link ತಿಂಗಳುಗಳ ನಂತರ ಶಿವಮೊಗ್ಗದಲ್ಲಿ … Read more

ಶಿವಮೊಗ್ಗ ಎಲೆಕ್ಷನ್ ಗೆ ಸದ್ದಿಲ್ಲದೆ ಸಜ್ಜಾಗುತ್ತಿರುವ ಆಯನೂರು.., ಹಿಂದಿನಂತೆ ಈ ಬಾರಿ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.ಆಯನೂರಿಗೆ ರುದ್ರೆಗೌಡರು ಸಾಥ್ ನೀಡುವುದು ನಿಜವೇ?

ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ  ಪುತ್ರನನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡಲು ಕೆ.ಎಸ್.ಈಶ್ವರಪ್ಪ ಪ್ರಯತ್ನ ನಡೆಸುತ್ತಿರುವಾಗಲೇ ಮಾಜಿ ಸಂಸದ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಆಯನೂರು ಮಂಜುನಾಥ್ 2023ರ ಚುನಾವಣೆಗೆ ತಾವು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸದ್ದಿಲ್ಲದೆ ಸಿದ್ದತೆ ನಡೆಸಿದ್ದಾರೆ.   ವಿದ್ಯಾರ್ಥಿ ಜೀವನದಿಂದಲೂ ಸಂಘ ಪರಿವಾರದಲ್ಲಿದ್ದು ಕಳೆದ 5 ದಶಕಗಳಿಂದ ವಿವಿಧ ವರ್ಗದ ಶ್ರಮಿಕರ ಪರ ಹೋರಾಟದ ನೇತೃತ್ವ ವಹಿಸಿಕೊಂಡು ಬಂದಿರುವ ಅವರು ಶಿವಮೊಗ್ಗ ನಗರದ ಜನರ ಶಾಂತಿಯುತ ಬದುಕಿಗೆ ಅವಕಾಶ ಕಲ್ಪಿಸುವುದೇ  ಪ್ರಥಮ ಆದ್ಯತೆಯಂತೆ. 1994ರಲ್ಲಿ … Read more

BREAKING : ಗ್ರಾಮ ಪಂಚಾಯತಿ ಸದಸ್ಯ, ಅದ್ಯಕ್ಷ, ಉಪಾಧ್ಯಕ್ಷರಿಗೆ ಗುಡ್​ ನ್ಯೂಸ್​/ ಸರ್ಕಾರದಿಂದ ಹೊರಬಿತ್ತು ಹೊಸ ಆದೇಶ

ಬೆಂಗಳೂರು,ಡಿ.18: ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳ ಮತ್ತು ಸದಸ್ಯರ ಗೌರವಧನವನ್ನು ಇಮ್ಮಡಿಗೊಳಿಸಿ ರಾಜ್ಯ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ. 2017 ರ ಮೇ 5ರಂದು ಸರ್ಕಾರ ಹೊರಡಿಸಿದ್ದ ಆದೇಶದ ಅನ್ವಯ ಸದ್ಯ ಅಧ್ಯಕ್ಷರುಗಳಿಗೆ ರೂಪಾಯಿ 3 ಸಾವಿರ, ಉಪಾಧ್ಯಕ್ಷರಿಗೆ ರೂಪಾಯಿ 2 ಸಾವಿರ, ಸದಸ್ಯರಿಗೆ ರೂಪಾಯಿ 1 ಸಾವಿರ ನೀಡಲಾಗುತ್ತಿದೆ. ಈ ಮೊತ್ತವನ್ನು ಕ್ರಮವಾಗಿ ರೂಪಾಯಿ 6 ಸಾವಿರ, ರೂಪಾಯಿ. 4 ಸಾವಿರ, ರೂಪಾಯಿ 2 ಸಾವಿರವಾಗಿ ಹೆಚ್ಚಳಗೊಳಿಸಲಾಗಿದೆ. ಇದನ್ನು ಸಹ ಓದಿ : ದೇವರ ಮುಂದೆ … Read more

BREAKING : ಗ್ರಾಮ ಪಂಚಾಯತಿ ಸದಸ್ಯ, ಅದ್ಯಕ್ಷ, ಉಪಾಧ್ಯಕ್ಷರಿಗೆ ಗುಡ್​ ನ್ಯೂಸ್​/ ಸರ್ಕಾರದಿಂದ ಹೊರಬಿತ್ತು ಹೊಸ ಆದೇಶ

ಬೆಂಗಳೂರು,ಡಿ.18: ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳ ಮತ್ತು ಸದಸ್ಯರ ಗೌರವಧನವನ್ನು ಇಮ್ಮಡಿಗೊಳಿಸಿ ರಾಜ್ಯ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ. 2017 ರ ಮೇ 5ರಂದು ಸರ್ಕಾರ ಹೊರಡಿಸಿದ್ದ ಆದೇಶದ ಅನ್ವಯ ಸದ್ಯ ಅಧ್ಯಕ್ಷರುಗಳಿಗೆ ರೂಪಾಯಿ 3 ಸಾವಿರ, ಉಪಾಧ್ಯಕ್ಷರಿಗೆ ರೂಪಾಯಿ 2 ಸಾವಿರ, ಸದಸ್ಯರಿಗೆ ರೂಪಾಯಿ 1 ಸಾವಿರ ನೀಡಲಾಗುತ್ತಿದೆ. ಈ ಮೊತ್ತವನ್ನು ಕ್ರಮವಾಗಿ ರೂಪಾಯಿ 6 ಸಾವಿರ, ರೂಪಾಯಿ. 4 ಸಾವಿರ, ರೂಪಾಯಿ 2 ಸಾವಿರವಾಗಿ ಹೆಚ್ಚಳಗೊಳಿಸಲಾಗಿದೆ. ಇದನ್ನು ಸಹ ಓದಿ : ದೇವರ ಮುಂದೆ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಒಂದೆ ದಿನ ಎರಡು ಕೊಲೆ/ ಏನಿವು ಘಟನೆ? ನಡೆದಿದ್ದು ಏನು? ವಿವರ ಇಲ್ಲಿದೆ

image_750x500_6387424e3c0bc

ಶಿವಮೊಗ್ಗದಲ್ಲಿ ಒಂದೇ ದಿನ ಎರಡು ಕೊಲೆ ಘಟನೆ ಸಂಭವಿಸಿದೆ. ಮೊದಲ ಪ್ರಕರಣ ಶಿವವಮೊಗ್ಗ ಜಿಲ್ಲೆಯ ಆಗುಂಬೆ ಸಮೀಪ ಸಂಭವಿಸಿದ್ದು, ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪ ಬಿದರಗೋಡು ಬಳಿ ಬರುವ ಗುಣಸೇ ಬಳಿ ಕೊಲೆ ಘಟನೆಯೊಂದು ಸಂಭವಿಸಿದೆ. ಇಲ್ಲಿನ ನಿವಾಸಿ ಜಮೀನ್ದಾರ್ ಸಾವಿತ್ರಮ್ಮ ಎಂಬವರ ತೋಟದ ಕೆಲಸಕ್ಕೆ ಬಂದಿದ್ದವರ ನಡುವೆ ಹೊಡೆದಾಟವಾಗಿ ಕೊಲೆಯಾಗಿದೆ.   ಇದನ್ನು ಸಹ ಓದಿ :DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ … Read more

ಗೋಡೆ ಮೇಲೆ ಅಶ್ಲೀಲ ಬರಹ/ ಸಿಸಿಟಿವಿಯಿಂದ ಸಿಕ್ಕಿಬಿದ್ದ ಆರೋಪಿ

ಶಿವಮೊಗ್ಗ ಜಿಲ್ಲೆಯ ಪೊಲೀಸರು ಗೋಡೆಯೊಂದರ ಮೇಲೆ ಅಶ್ಲೀಲ ಬರಹ ಬರೆದಿದ್ದ ಆರೋಪಿಯೊಬ್ಬನನ್ನ ಬಂಧಿಸಿದ್ದಾರೆ.  ಕಚೇರಿಯೊಂದರ ಗೋಡೆ ಮೇಲೆ ಅಶ್ಲೀಲವಾಗಿ ಬರೆಯಲಾಗಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿ ಟಿವಿಯನ್ನು ಪರಿಶೀಲಿಸಿದ್ದಾರೆ.  ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ? ಈ ವೇಳೆ ಆರೋಪಿಯ ಮುಖಚಹರೆ ಗೊತ್ತಾಗಿತ್ತು. ಈ ದೃಶ್ಯವನ್ನ ಆಧರಿಸಿ ಪೊಲೀಸರು ಆರೋಪಿಯನ್ನು … Read more

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು- ಸಂಚಾರಿ ಪಶು ಚಿಕಿತ್ಸಾ ಅಂಬುಲೆನ್ಸ್ ಯೋಜನೆ “ಇನ್ನು ನೆನಪು ಮಾತ್ರವೇ”

ತುರ್ತು ಯೋಜನೆ ನೆನೆಗುದಿಗೆ ರೈತರ ಜಾನುವಾರುಗಳ ತುರ್ತು ಸೇವೆಗೆ ಮನೆ ಬಾಗಿಲಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಜಾರಿಗೆ ಬಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಕೇಂದ್ರ ಸರ್ಕಾರದ ಅನುದಾನದೊಂದಿಗೆ ಆರಂಭಿಸಿದ ಸಂಚಾರಿ ಪಶು ಚಿಕಿತ್ಸಾ ಅಂಬುಬುಲೆನ್ಸ್‌ ಗಳು ರಾಜ್ಯದೆಲ್ಲೆಡೆ ಚಾಲಕರು ಇಲ್ಲದೆ ಶೆಡ್ ಸೇರಿಕೊಂಡಿವೆ. ಕಳೆದ ಮೂರು ತಿಂಗಳ ಹಿಂದೆ ಶೋ ರೂಂ ನಿಂದ  ಬಿಡುಗಡೆಗೊಂಡು ಆಯಾ ಜಲ್ಲೆಯ, ಹೋಬಳಿ ತಾಲುಕು ವ್ಯಾಪ್ತಿಯ ಕಛೇರಿ ಸೇರಿದ ಅಂಬುಲೆನ್ಸ್ ಗಳು ಇನ್ನು ನೆನಪು ಮಾತ್ರ ಎಂಬಂತ … Read more

ಶಿವಮೊಗ್ಗದ ಬೀರನಕೆರೆಯ ಬಳಿಯಲ್ಲಿ ಹೊತ್ತಿ ಉರಿದ ಡಸ್ಟರ್ ಕಾರು

ಶಿವಮೊಗ್ಗ ತಾಲ್ಲೂಕು ಅಬ್ಬಲಗೆರೆಯಿಂದ ಮುಂದಕ್ಕೆ ಸಾಗಿದರೆ ಸಿಗುವ ಬೀರನಕೆರೆ ಸಮೀಪ ಇವತ್ತು ಕಾರೊಂದು ಬೆಂಕಿ ಅನಾಹುತಕ್ಕೆ ತುತ್ತಾಗಿದೆ. ನಿನ್ನೆ ಕತ್ತಲು ಕವಿದ ಬಳಿಕ ನಡೆದ ಘಟನೆಯಲ್ಲಿ ಕಾರೊಂದು ಸಂಪೂರ್ಣ ಬೆಂಕಿಯಲ್ಲಿ ಸುಟ್ಟು ಹೋಗಿದೆ. ಘಟನೆ ಸಂಬಂಧ ಪೊಲೀಸ್​ ಇಲಾಖೆಗೆ ಮಾಹಿತಿ ಸಿಕ್ಕಿ, ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.  ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ ಇನ್ನೂ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅರ್ಧಗಂಟೆಗೂ ಅಧಿಕ ಕಾಲ ಶ್ರಮಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. … Read more