ಹುಲ್ಲು ಕಟ್ಟುವ ಮಷಿನ್ಗೆ ಸಿಲುಕಿ ಕಾರ್ಮಿಕ ಸಾವು! ಹೇಗಾಯ್ತು ಘಟನೆ
Labourer dies after being hit by grass-making machine How did the incident happen? / shivamogga news,
Labourer dies after being hit by grass-making machine How did the incident happen? / shivamogga news,
Two girlfriends stabbed to death when they went to settle a friend’s family dispute
KARNATAKA NEWS/ ONLINE / Malenadu today/ May 31, 2023 SHIVAMOGGA NEWS ಶಿವಮೊಗ್ಗ/ ಗಂಡನಿಂದ ಮನನೊಂದು ಮನೆಬಿಟ್ಟು ಬಂದಿದ್ದ ಸ್ನೇಹಿತೆಯ ಪರವಾಗಿ ನಿಂತಿದ್ದಕ್ಕೆ ಗೆಳತಿಯ ಪತಿ ಹಾಗೂ ಆತನ ಸಂಬಂಧಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ಶಿವಮೊಗ್ಗದ ಅಶ್ವಥ್ ನಗರದಲ್ಲಿ ನಡೆದಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ಕೂಡ ದಾಖಲಾಗಿದೆ. ನಡೆದಿದ್ದೇನು? ಅಶ್ವಥ್ ನಗರದ ನಿವಾಸಿ ಯುವತಿಯೊಬ್ಬರು ತಮ್ಮ ಗಂಡನ ಮನೆಯ ಸಮಸ್ಯೆಯಿಂದ ಬೇಸತ್ತು ಮನೆಬಿಟ್ಟು ಹೋಗುವುದಾಗಿ, ಆಕೆಯ ಇಬ್ಬರು … Read more
Why was there a traffic jam at Vidyanagar in Shivamogga today? What happened?
KARNATAKA NEWS/ ONLINE / Malenadu today/ May 31, 2023 SHIVAMOGGA NEWS ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಶಿವಮೊಗ್ಗ ವೃತ್ತ ಕಚೇರಿಯ ಎದುರು ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಪ್ರತಿಭಟನೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಅವರು, ಕಾವಾಡಿಗೆ ಹುದ್ದೆಗೆ ತಮಗೆ ನೀಡಲಾಗಿಲ್ಲ ಎಂದು ದೂರಿದ್ದಾರೆ. ಆರೋಪವೇನು? ಹೆಚ್.ಶಿವಕುಮಾರ್ ಎಂಬವರು ಕಾವಾಡಿಗ ಹುದ್ದೆಗೆ 5 ಸಲ ಅರ್ಜಿ ಸಲ್ಲಿಸಿದ್ದರಂತೆ. ಐದು ಬಾರಿ ಸಂದರ್ಶನಕ್ಕೂ ಹಾಜರಾಗಿದ್ದಾರೆ. ಮೇಲಾಗಿ ಈ ಸಲ ಅವರನ್ನೇ ಆಯ್ಕೆ … Read more
What was the reason for the lone protest in front of the office of the Chief Conservator of Forests, Shivamogga?
KARNATAKA NEWS/ ONLINE / Malenadu today/ May 30, 2023 SHIVAMOGGA NEWS ಶಿವಮೊಗ್ಗ ಜಿಲ್ಲೆಯಲ್ಲಿ ದಿನವಿಡಿ ಸಾಕಷ್ಟು ಘಟನೆಗಳು ಸಂಭವಿಸಿರುತ್ತಿದೆ. ಅವುಗಳಲ್ಲಿ ಪ್ರಮುಖ ಸುದ್ದಿಗಳನ್ನು ಮಲೆನಾಡು ಟುಡೆ ತಂಡ ಟಾಪ್ ಟುಡೆ ನ್ಯೂಸ್ನಲ್ಲಿ ನೀಡುತ್ತಿದೆ… Bhadravati news : ಡ್ರಾಪ್ ಕೊಟ್ಟ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದವರ ಬಂಧನ! ಭದ್ರಾವತಿ ತಾಲ್ಲೂಕು ಖಲಂದರ್ ನಗರದ ಝಂಡಾ ಕಟ್ಟೆಯ, ಅನ್ಯಕೋಮಿನ ವಿದ್ಯಾರ್ಥಿನಿಯನ್ನು ಡ್ರಾಪ್ ಕೊಟ್ಟಿದ್ದಕ್ಕೆ ಇನ್ನೊಂದು ಕೋಮಿನ ಯುವಕು ಹಲ್ಲೆ ಮಾಡಿದ್ದರು. ಸದ್ಯ ಈ … Read more
KARNATAKA NEWS/ ONLINE / Malenadu today/ May 30, 2023 SHIVAMOGGA NEWS ಶಿವಮೊಗ್ಗ/ ನಗರ ಶಾಸಕ ಎಸ್ಎನ್ ಚನ್ನಬಸಪ್ಪ ಬಿಡುವಿಲ್ಲದ ಓಡಾಟದಲ್ಲಿದ್ಧಾರೆ. ಕ್ಷೇತ್ರ ಸುತ್ತಾಟ ನಡೆಸ್ತಿರುವ ಅವರು, ಎಲ್ಲೆಲ್ಲಿ ಏನೇನು ಆಗಬೇಕು ಎಂಬುದುನ್ನ ವೀಕ್ಷಣೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ಧಾರೆ. ನಿನ್ನೆ ಸುರಿದ ಮಳೆ ಹಾಗೂ ಬೀಸಿದ ಗಾಳಿಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ನಿನ್ನೆ ರಾತ್ರಿಯೇ ಅವರು ಭೇಟಿಕೊಟ್ಟಿದ್ದರು. ಈ ನಡುವೆ ಇವತ್ತು, ಸಿಡಿಲು ಬಡಿದು ಸಾವನಪ್ಪಿದ ಮಹಿಳೆಯ ನಿವಾಸಕ್ಕೆ ತೆರಳಿದ ಶಾಸಕ ಚನ್ನಬಸಪ್ಪರವರು, ಅವರ … Read more
MLA Channabasappa visits rain-affected areas Woman’s family promised Rs 7 lakh compensation for lightning victim’s family