ಅರಿವು ಶೈಕ್ಷಣಿಕ ಸಾಲಸೌಲಭ್ಯಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನ

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS ಶಿವಮೊಗ್ಗ :  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24ನೇ ಸಾಲಿಗೆ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಮತ್ತು ಆಂಗ್ಲೋಇಂಡಿಯನ್ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡುತ್ತಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಿದೆ.  ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗುವ ಹೊಸ/ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳಾದ ಎಂಬಿಬಿಎಸ್, ಬಿ.ಇ., ಡೆಂಟಲ್, ಮೆಡಿಕಲ್, ಬಿಡಿಎಸ್, ಆಯುಷ್, ಆರ್ಟಿಟೆಕ್ಚರ್, ಟೆಕ್ನಾಲಜಿ ಕೋರ್ಸ್, ಅಗ್ರಿಕಲ್ಚರ್ ಸೈನ್ಸ್, … Read more

ಸಾಗರದಲ್ಲಿ ಬೈಕ್​ ಕದ್ದಿದ್ದ ಕಳ್ಳ ಸೊರಬದಲ್ಲಿ ಸಿಕ್ಕಿಬಿದ್ದ!

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಗೋರೆಗದ್ದೆ ಗ್ರಾಮದ ನಿವಾಸಿಯೊಬ್ಬರ ಬೈಕ್ ಕಳ್ಳತನ ಪ್ರಕರಣವನ್ನು ಸಾಗರ ಟೌನ್​ ಪೊಲೀಸರು ಭೇದಿಸಿದ್ದಾರೆ.  ದಿನಾಂಕಃ 13-09-2022  ರಂದು ಕಳ್ಳತನವಾಗಿದ್ದ ಬೈಕ್​ಗೆ ಸಂಬಂಧಿಸಿದಂತೆ  ಕಲಂ 379 ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಾಗಿತ್ತು.  ಸದ್ಯ ಪ್ರಕರಣದ ತನಿಖೆ ನಡೆಸಿದ ಸಾಗರ ಟೌನ್​ ಪೊಲೀಸರು ಆರೋಪಿ  ಸಂತೋಷ ಪಿ @ ಸಂತೂ, ಎಂಬಾತನನ್ನ ಬಂಧಿಸಿದೆ.  ಸೊರಬದ ಕಾನಗೋಡು ನಿವಾಸಿಯಾದ ಈತನನ್ನ … Read more

ಕಾಂಗ್ರೆಸ್​ ಸರ್ಕಾರದ ವಿರುದ್ಧ ಸಿಡಿದ ಕೆ.ಎಸ್​.ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಶ್ವ ಹಿಂದೂ ಪರಿಷತ್! ಬ್ರಾಹ್ಮಣರು ಯಹೂದಿಗಳಾಗಬೇಕು ಎಂದ್ರು ರೋಹಿತ್ ಚಕ್ರತೀರ್ಥ TODAY @ Short News

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಬಿ.ವೈ.ರಾಘವೇಂದ್ರ , ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಇನ್ನೊಂದೆಡೆ ಶಿವಮೊಗ್ಗ ಶಾಸಕರಿಗೆ ಕೈಗೊಂಡ ಸನ್ಮಾನ ಸಮಾರಂಭದಲ್ಲಿ  ರೋಹಿತ ಚಕ್ರತೀರ್ಥ ಮಾತನಾಡಿದ್ದಾರೆ. ಇನ್ನೊಂದೆ ವಿಶ್ವ ಹಿಂದೂ ಪರಿಷತ್​ ಸುದ್ದಿಗೋಷ್ಟಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇವೆಲ್ಲ ಸುದ್ದಿಗಳನ್ನ ಸಂಕ್ಷಿಪ್ತ ವಿವರ ಓದಿ ಸರ್ಕಾರಕ್ಕೆ ಜನರ ಶಾಪ ತಟ್ಟುತ್ತೆ ಬಡವರಿಗೆ ಪ್ರ ತಿತಿಂಗಳು 10 … Read more

ಮೆಗ್ಗಾನ್ ಆಸ್ಪತ್ರೆಗೆ ಹೋಗಿ ಸಿಟಿ ಸ್ಕ್ಯಾನ್ ರಿಪೋರ್ಟ್ ತಗೆದುಕೊಂಡು ವಾಪಸ್ ಬಂದ ವ್ಯಕ್ತಿಗೆ ಎದುರಾಗಿತ್ತು ಶಾಕ್!

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS ಸಿಟಿ ಸ್ಕ್ಯಾನ್​ ರಿಪೋರ್ಟ್​ ತರಲು ಮೆಗ್ಗಾನ್​ ಆಸ್ಪತ್ರೆಗೆ ಹೋಗಿ ವಾಪಸ್ ಬರುವ ಹೊತ್ತಿಗೆ ಬೈಕ್​ ಕಳುವಾದ ಘಟನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಕುವೆಂಪು ರಸ್ತೆಯ ಬಳಿ ಇರುವ ಯುನಿಟಿ ಆಸ್ಪತ್ರೆ ಎದುರು ತಮ್ಮ ಸ್ಪ್ಲೆಂಡರ್ ಬೈಕ್​ ನಿಲ್ಲಿಸಿ ರಾಮಚಂದ್ರ ಎಂಬವರು ಮೆಗ್ಗಾನ್ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ರಿಪೋರ್ಟ್ ತರಲು ಹೋಗಿದ್ದರು. ಅಲ್ಲಿಂದ ಕೆಲ ಹೊತ್ತಿನಲ್ಲಿ ವಾಪಸ್ ಬರುವಾಗ … Read more

UPSC ಪರೀಕ್ಷೆ ಬರೆಯುವವರಿಗೆ ಉಚಿತ ತರಬೇತಿ! ಪೂರ್ತಿ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS ಶಿವಮೊಗ್ಗ ನಿವಾಸಿಗಳಿಗೆ ಯುಪಿಎಸ್​ಸಿ(UPSC) ಪರೀಕ್ಷೆ ಬರೆಯಲು ಬೆಂಗಳೂರಿನಲ್ಲಿ ತರಬೇತಿ ನಿಡಲಾಗುತ್ತಿದೆ. ಅದು ಕೂಡ ಉಚಿತವಾಗಿ. ವಾಸವಿ ಅಕಾಡೆಮಿ ವತಿಯಿಂದ 5ನೇ ವರ್ಷದ ಯುಪಿ ಎಸ್‌ಸಿ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ ಎಂದು ಆರ್ಯವೈಶ್ಯ ಮಹಾಸಭಾ ನಿರ್ದೇಶಕ ಎಂ.ಜೆ. ಮಂಜುನಾಥ್  ತಿಳಿಸಿದ್ದಾರೆ.    2024 ರಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ವಾಸವಿ ಅಕಾಡೆಮಿ ಉಚಿತ … Read more

ಮಲೆನಾಡಿನ ಬಗ್ಗೆ ಕುತೂಹಲದ ಮಾತನಾಡಿದ ವಾರ್ತಾ ಇಲಾಖೆ ಉಪನಿರ್ದೇಶಕ ಶಫಿ

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS ಶಿವಮೊಗ್ಗ ಮಲೆನಾಡಿನಲ್ಲಿ 6 ವರ್ಷಗಳ ಕಾಲ ಕೆಲಸ ನಿರ್ವಹಿಸಿ ಸಂತೃಪ್ತನಾಗಿದ್ದು, ಈನಾಡಿನ ಬಗ್ಗೆ ನನಗೆ ಇನ್ನೂ ಕುತೂಹಲ ಉಳಿದುಕೊಂಡಿದೆ. ಹೋರಾಟದ ಭೂಮಿ ಎಂಬ ಹೆಗ್ಗಳಿಕೆಗೆ ತಕ್ಕಂತೆ ಇಲ್ಲಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರ ಪ್ರತಿಸ್ಪಂದಿಸುತ್ತದೆ ಎಂದು ವಾರ್ತಾ ಇಲಾಖೆ  ಉಪನಿರ್ದೇಶಕ ಶಫಿ ಸಾದುದ್ಧೀನ್ ಹೇಳಿದರು.ಶಿವಮೊಗ್ಗದಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಅವರೊಂದಿಗೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಆಯೋಜಿಸಿದ್ದ … Read more

ಹೆಣ್ಣುಮಕ್ಕಳು ವಾಷ್​ ರೂಂಗೆ ಹೋದಾಗ ಡ್ರೋಣ್ ಕ್ಯಾಮರಾದಲ್ಲಿ ಚಿತ್ರೀಕರಣ ಮಾಡಿದ್ರಾ!? ಏನಿದು ಶಿವಮೊಗ್ಗ ಜಿಲ್ಲೆಯ ಶಾಲೆಯೊಂದರಲ್ಲಿ ಕೇಳಿ ಬಂದ ಆರೋಪ

KARNATAKA NEWS/ ONLINE / Malenadu today/ Jun 15, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶಾಲೆಯೊಂದರ ಹೆಣ್ಣುಮಕ್ಕಳು ಹಾಗೂ ಶಿಕ್ಷಕಿಯರು ವಾಶ್ ರೂಂ ಹೋಗುವ ಸಂದರ್ಭದಲ್ಲಿ ಡ್ರೋನ್ ಕ್ಯಾಮರಾ ಬಳಸಿ ವಿಡಿಯೋ ಚಿತ್ರಿಕರಣ ಮಾಡಿದ ಆರೋಪ ಸಂಬಂಧ ದೂರು ದಾಖಲಾಗಿದ್ದು ಎಫ್​ಐಆರ್​ ಸಹ ರಿಜಿಸ್ಟರ್ ಆಗಿದೆ. ತಾಲ್ಲೂಕಿನ ಸ್ಟೇಷನ್​ವೊಂದರಲ್ಲಿ ಶಾಲೆಗೆ ಸಂಬಂಧಪಟ್ಟವರು ಈ ಸಂಬಂಧ ದೂರು ನೀಡಿದ್ದು, IPC 1860 (U/s-354C,509) ಅಡಿಯಲ್ಲಿ ಕೇಸ್ ಆಗಿದೆ.  ನಡೆದಿದ್ದೇನು? ಇತ್ತೀಚಿಗೆ ಸಾಗರದ ಶಾಲೆಯೊಂದರಲ್ಲಿ … Read more

ಅಮಿರ್​ ಅಹಮದ್ ಸರ್ಕಲ್​ನಲ್ಲಿ ಹಲ್ಲೆ/ ಬಸ್​ಗೆ ಲಾರಿ ಡಿಕ್ಕಿ/ ನಾಯಿಗೆ ಗುದ್ದಿದ್ದಕ್ಕೆ ಮಾಲೀಕನ ಕಿರಿಕ್!/ ಎದುರುಮನೆಯವನ ಕಾಟ! ಶಿವಮೊಗ್ಗ TODAY CRIME @ NEWS

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS ಖಾಸಗಿ ಬಸ್​ಗೆ ಲಾರಿ ಡಿಕ್ಕಿ ತುಂಗಾನಗರ ಠಾಣಾ ವ್ಯಾಪ್ತಿಯ ನಂದನ ಕಾಲೇಜು ಬಳಿ ಲಾರಿ ಹಾಗೂ ಖಾಸಗಿ ಬಸ್ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ ಖಾಸಗಿ ಬಸ್​ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಳಗಾಗಿಲ್ಲ.  ನಾಯಿಗೆ ಕಾರು ಡಿಕ್ಕಿ/ ಮಾಲೀಕನಿಂದ ಗಲಾಟೆ ಭದ್ರಾವತಿಯ ಭದ್ರಾಕಾಲೋನಿಯಲ್ಲಿ ಕಳೆದ 11 ರಂದು … Read more

ಹೈ ಸ್ಪೀಡ್ ಖಾಸಗಿ ಬಸ್​ಗಳ ಬಗ್ಗೆ ಎಸ್​ಪಿಗೆ ಜನರ ದೂರು! ಸ್ಪೀಕರ್​ ಸೌಂಡ್​ಗಳ ಬಗ್ಗೆಯು ಕ್ರಮ ಅಂದ್ರು ಎಸ್​ಪಿ ಮಿಥುನ್ ಕುಮಾರ್​!

ಹೈ ಸ್ಪೀಡ್ ಖಾಸಗಿ ಬಸ್​ಗಳ ಬಗ್ಗೆ ಎಸ್​ಪಿಗೆ ಜನರ ದೂರು!  ಸ್ಪೀಕರ್​ ಸೌಂಡ್​ಗಳ ಬಗ್ಗೆಯು ಕ್ರಮ   ಅಂದ್ರು ಎಸ್​ಪಿ ಮಿಥುನ್  ಕುಮಾರ್​!

KARNATAKA NEWS/ ONLINE / Malenadu today/ Jun 13, 2023 SHIVAMOGGA NEWS ಶಿವಮೊಗ್ಗ/ ಜಿಲ್ಲೆ ಸೊರಬ ತಾಲ್ಲೂಕಿನ  ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮನವಳ್ಳಿ ಮತ್ತು ಎಣ್ಣೆಕೊಪ್ಪ ಗ್ರಾಮಗಳಲ್ಲಿ ಎಸ್​ಪಿ ಮಿಥುನ್ ಕುಮಾರ್​ ನಿನ್ನೆ  ಜನಸಂಪರ್ಕ ಸಭೆ ನಡೆಸಿ , ಕೆಲವೊಂದು ಸೂಚನೆಗಳನ್ನ ನೀಡಿದ್ದಾರೆ. ಅವುಗಳು ಯಾವುವು ಎಂದು ನೋಡುವುದಾದರೆ,   1) ಗ್ರಾಮಗಳಲ್ಲಿ ಬೀಟ್ ಸಮಿತಿಯನ್ನು ರಚಿಸಿ, ನಿರಂತರವಾಗಿ ಬೀಟ್ ಅಧಿಕಾರಿ / ಸಿಬ್ಬಂಧಿಯವರು ಗ್ರಾಮಗಳಿಗೆ ಭೇಟಿ ನೀಡಿ, ಬೀಟ್ ಸಮಿತಿ ಸಭೆಯನ್ನು ನಡೆಸುತ್ತಾರೆ … Read more

ಶಿವಮೊಗ್ಗದಲ್ಲಿ ತೀವ್ರಗೊಂಡ Area Domination ಗಸ್ತು! ಒಂದೆ ದಿನ 11 ಕೇಸ್ ದಾಖಲು!

KARNATAKA NEWS/ ONLINE / Malenadu today/ Jun 11, 2023 SHIVAMOGGA NEWS ಸದ್ಯ ಶಿವಮೊಗ್ಗ ನಗರದಲ್ಲಿ ಪೊಲೀಸ್ ಇಲಾಖೆ, ಏರಿಯಾ ಡಾಮಿನೇಷನ್​ಗಾಗಿ ಡ್ರೋಣ್ ಕ್ಯಾಮರಾ ಬಳಸಿಕೊಳ್ಳುತ್ತಿದೆ. ಸಂಜೆ ಹೊತ್ತಿನಲ್ಲಿ ಎಲ್ಲೆಂದರಲ್ಲಿ ಪಬ್ಲಿಕ್ ನ್ಯೂಸೆನ್ಸ್ ಕ್ರಿಯೇಟ್ ಮಾಡುವ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವೆ, ನಿರ್ಜನ ಪ್ರದೇಶಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಮಾಡುವವರನ್ನ ಡ್ರೋಣ್ ಕ್ಯಾಮರಾದ ಮೂಲಕ ಸರ್ವೆಲೆನ್ಸ್​ ಮಾಡಿ, ಅದನ್ನ ಆಧರಿಸಿ ಪೊಲೀಸರು ಆರೋಪಿಗಳನ್ನ ಹಿಡಿಯುತ್ತಿದ್ದಾರೆ.  ಇದಕ್ಕೆ ಪೂರಕ ಎಂಬಂತೆ ನಿನ್ನೆ ಶಿವಮೊಗ್ಗ ಗ್ರಾಮಾಂತರ … Read more