ನಾಲ್ಕನೇ ಸಲ ಶಿವಮೊಗ್ಗ ಟೀಂನಿಂದ ಹಿಮಾಲಯದಲ್ಲಿ ಸಂಸ್ಕೃತ ಧ್ವಜಾರೋಹಣ ! ಏನಿದು?

Shimoga team hoists Sanskrit flag in Himalayas for the fourth time What is this?

ಪೆಟ್ರೋಲ್​ ಬಂಕ್​ನಲ್ಲಿ ಕಾರಿಗೆ ಬೆಂಕಿ! ಹಿಂಬದಿಯಿಂದ ಬಂದು ಬೈಕ್​ಗೆ ಡಿಕ್ಕಿ! ಬಿಜೆಪಿ ಸಭೆಯಲ್ಲಿ ಸಿದ್ದರಾಮಯ್ಯ ಫೋಟೋ! ದಿನದ ಟಾಪ್ ಸುದ್ದಿಗಳು!

Car catches fire at petrol bunk Coming from behind and hitting the bike! Siddaramaiah’s photo at BJP meeting Top news of the day!

ಶೆಟ್ಟಿಹಳ್ಳಿ ಕಾಡಿನಲ್ಲಿ ನಡೆದಿತ್ತು ಹೋರಿ ಹಬ್ಬದ ಹೀರೋವಿನ ಎನ್​ಕೌಂಟರ್​ ! 3 ಜಿಲ್ಲೆಗಳ ಜನರ ಆಕ್ರೋಶ ಅವತ್ತು ತಣ್ಣಗಾಗಿದ್ದು ಹೇಗೆ ಗೊತ್ತಾ? JP FLASHBACK

KARNATAKA NEWS/ ONLINE / Malenadu today/ May 28, 2023 SHIVAMOGGA NEWS JP STORY/ ಆತ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡರೆ ಪ್ರಶಸ್ತಿ ಮುಡಿಗೇರಿಸಿಕೊಂಡ ಅಂತಾನೇ ಲೆಕ್. ಆತ ಗೆದ್ದ ಪ್ರಶಸ್ತಿಗಳು..,ಗಳಿಸಿದ ಅಭಿಮಾನಿಗಳ ಸಂಖ್ಯೆಗೆ ಲೆಕ್ಕಾನೇ ಇರಲಿಲ್ಲ. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಆತ ಪಾಲ್ಗೊಂಡಿದ್ಧಾನೆ  ಅಂದ್ರೆ ಯಾವ ಸ್ಟಾರ್ ನಟರಿಗೂ ಸೇರದಷ್ಟು ಅಭಿಮಾನಿಗಳು ಅಲ್ಲಿ ಜಮಾಯಿಸುತ್ತಿದ್ರು. ಶಿಲ್ಡಿ ರವಿ ಅಂತಾ ಕೇಕೇ ಹಾಕಿತ್ತಿದ್ರು. ಕೇವಲ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅಷ್ಟೊಂದು ಮಂದಿಯ … Read more

ಶೆಟ್ಟಿಹಳ್ಳಿ ಕಾಡಿನಲ್ಲಿ ನಡೆದಿತ್ತು ಹೋರಿ ಹಬ್ಬದ ಹೀರೋವಿನ ಎನ್​ಕೌಂಟರ್​ ! 3 ಜಿಲ್ಲೆಗಳ ಜನರ ಆಕ್ರೋಶ ಅವತ್ತು ತಣ್ಣಗಾಗಿದ್ದು ಹೇಗೆ ಗೊತ್ತಾ? JP FLASHBACK

The encounter of a hero of HORI HABBA took place in the Shettihalli forest! Do you know how the anger of the people of three districts cooled down that day? JP FLASHBACK

ಹಳೆ ಶಿವಮೊಗ್ಗದ ಏರಿಯಾಗಳಲ್ಲಿ ಬರುತ್ತಿಲ್ಲ ನೀರು! ಪ್ರತಿನಿತ್ಯ ಜೀವಜಲಕ್ಕಾಗಿ ಮಹಿಳೆಯರ ಆಕ್ರೋಶ! ಸಮಸ್ಯೆಗೆ ಶಾಸಕರೇ ಪರಿಹಾರ ಒದಗಿಸಬೇಕಿದೆ

KARNATAKA NEWS/ ONLINE / Malenadu today/ May 26, 2023 SHIVAMOGGA NEWS ಶಿವಮೊಗ್ಗ/ ಸಮುದ್ರದ ನೆಂಟಸ್ತನ ಉಪ್ಪಿಗೆ ಬರ ಎನ್ನುವ ಹಾಗಾಗಿದೆ ಹಳೇ ಶಿವಮೊಗ್ಗದ ಸ್ಥಿತಿ, ಪಕ್ಕದಲ್ಲಿ ತುಂಗಾನದಿಯೇ ಹರಿಯುತ್ತಿದ್ದರೂ ಕುಡಿಯುವ ನೀರಿಗೆ ಬರ ಬರುತ್ತಿದೆ. ದಿನವಿಡಿ ನೀರು ಎಂದು ಘೋಷಿಸಿದ ನಗರ ಪಾಲಿಕೆ,  ದಿನಕ್ಕೆ ಕನಿಷ್ಟ ಮುಕ್ಕಾಲು ಗಂಟೆಗಳ ಕಾಲವೂ ನೀರು ಬಿಡುತ್ತಿಲ್ಲ. ಪರಿಣಾಮ ಬೆಳಗ್ಗೆ ಬೆಳಗ್ಗೆ ಈ ಭಾಗಗಳಲ್ಲಿ ನೀರಿಗಾಗಿ ತತ್ವಾರ ಆರಂಭವಾಗಿದೆ. ಶಿವಮೊಗ್ಗದ ಬಸ್​ ಸ್ಟ್ಯಾಂಡ್​ ಟ್ಯಾಂಕ್​ನಿಂದ ಸೀಗೆಹಟ್ಟಿಯಿಂದ ಹಿಡಿದು … Read more

ಹಳೆ ಶಿವಮೊಗ್ಗದ ಏರಿಯಾಗಳಲ್ಲಿ ಬರುತ್ತಿಲ್ಲ ನೀರು! ಪ್ರತಿನಿತ್ಯ ಜೀವಜಲಕ್ಕಾಗಿ ಮಹಿಳೆಯರ ಆಕ್ರೋಶ! ಸಮಸ್ಯೆಗೆ ಶಾಸಕರೇ ಪರಿಹಾರ ಒದಗಿಸಬೇಕಿದೆ

Water is not coming in the areas of Old Shimoga! Women’s anger for water every day! Legislators have to provide a solution to the problem.

ಓವರ್​ ಟೇಕ್ ಮಾಡುವಾಗ ಆಕ್ಸಿಡೆಂಟ್! ಬೈಕ್​ ಸವಾರ ಸ್ಥಳದಲ್ಲಿಯೇ ಸಾವು!

KARNATAKA NEWS/ ONLINE / Malenadu today/ May 26, 2023 SHIVAMOGGA NEWS ಶಿಕಾರಿಪುರ ತಾಲ್ಲೂಕಿನ  ಅಂಬರಗೊಪ್ಪ ಗ್ರಾಮದ ಬಳಿ ನಿನ್ನೆ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಬೈಕ್​ ಗೆ ವಾಹನವೊಂದು ಡಿಕ್ಕಿಯಾಗಿದೆ. ಪರಿಣಾಮ  ಹಾವೇರಿ ಜಿಲ್ಲೆ ಸವಣೂರು ತಾಲೂಕು ಹತ್ತಿಮತ್ತೂರು ಗ್ರಾಮದ ನಿವಾಸಿ ಸಾವನ್ನಪ್ಪಿದ್ದಾನೆ. ಹೇಗಾಯ್ತು ಘಟನೆ? ಶಿಕಾರಿಪುರದಿಂದ ಶಿರಾಳಕೊಪ್ಪಕ್ಕೆ ತೆರಳುತ್ತಿದ್ದ 37 ವರ್ಷದ ಹನುಮಂತಪ್ಪ ಎಂಬವರು ತೆರಳುತ್ತಿದ್ದರು. ಈ ವೇಳೆ ಅಂಬಾರಗೊಪ್ಪದ ಗ್ರಾಮ ಬಳಿ ಪ್ಯಾಸೆಂಜರ್ ವಾಹನವೊಂದು ನಿಂತಿದೆ. ಜನರನ್ನ ಇಳಿಸ್ತಿದ್ದ ವಾಹನವನ್ನು ಓವರ್ … Read more

ಓವರ್​ ಟೇಕ್ ಮಾಡುವಾಗ ಆಕ್ಸಿಡೆಂಟ್! ಬೈಕ್​ ಸವಾರ ಸ್ಥಳದಲ್ಲಿಯೇ ಸಾವು!

Accident while overtaking! Bike rider dies on the spot!

ಮಹಿಳೆಯರೇ ಹುಷಾರ್! ಅಶ್ಲೀಲ ಚಿತ್ರ ತೋರಿಸಿ ಮನಸ್ಸಿನ ನೆಮ್ಮದಿಯನ್ನೇ ಹಾಳುಮಾಡ್ತಾರೆ! ಇಲ್ಲಿದೆ ಬೆಂಗಳೂರು-ಶಿವಮೊಗ್ಗ-ಚಿಕ್ಕಮಗಳೂರು ಕೇಸ್!

A man sexually abused a woman by uploading a pornographic picture of a woman on someone else’s mobile phone. Bengaluru-Shimoga-Chikkamagaluru case!

ಕಾರು ಡಿಕ್ಕಿ! ನಡು ರಸ್ತೆಯಲ್ಲಿ ಪಲ್ಟಿಯಾದ ಆಟೋ!

ಕಾರು ಡಿಕ್ಕಿ!  ನಡು ರಸ್ತೆಯಲ್ಲಿ ಪಲ್ಟಿಯಾದ ಆಟೋ!

KARNATAKA NEWS/ ONLINE / Malenadu today/ May 25, 2023 SHIVAMOGGA NEWS/ shivamogga news kannada ಶಿವಮೊಗ್ಗ/ ಕಾರೊಂದು ಡಿಕ್ಕಿಯಾಗಿ ಆಟೋವೊಂದು ಪಲ್ಟಿಯಾದ ಘಟನೆ ನಿನ್ನೆ ಶಿವಮೊಗ್ಗ ನಗರದಲ್ಲಿಯೇ ನಡೆದಿದೆ.  ಎಲ್‌ಎಲ್‌ಆರ್‌ ರಸ್ತೆಯಲ್ಲಿ ನಿನ್ನೆ ಈ  ಘಟನೆ ಸಂಭವಿಸಿದೆ.   ಶುಭಂ ಹೊಟೇಲ್‌ ಕಡೆಯಿಂದ ಜೈಲ್‌ ಸರ್ಕಲ್‌ ಕಡೆಗೆ ಬರುತ್ತಿದ್ದ ಆಟೋಗೆ . ದುರ್ಗಿಗುಡಿ ರಸ್ತೆ ಕಡೆಯಿಂದ ಬಂದ ನ್ಯಾನೋ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಆಟೋ ಪಲ್ಟಿಯಾಗಿದೆ. ಪರಿಣಾಮ, ಆಟೋದಲ್ಲಿದದ್ದ ಪ್ಯಾಸೆಂಜರ್​ ಹಾಗೂ ಚಾಲಕನಿಗೆ ಸಣ್ಣಪುಟ್ಟ … Read more