ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Jul 21, 2023 SHIVAMOGGA NEWS ಅಪ್ರಾಪ್ತರ ಕೈಗೆ ವಾಹನ ಚಲಾಯಿಸಲು ಕೊಡುವುದು ತಪ್ಪು ಎಂದರೂ ಗೊತ್ತಿದ್ದರೂ ಕೆಲವರು ಅದೇ ತಪ್ಪನ್ನು ಮಾಡುತ್ತಿರುತ್ತಾರೆ. ಆದರೆ ಗೊತ್ತಿರಲಿ, ಮಕ್ಕಳ ಕೈಗೆ ವಾಹನ ಚಲಾಯಿಸಲು ಕೊಟ್ಟರೇ, ತಂದೆ ತಾಯಿಗಳು ದಂಡಕಟ್ಟಬೇಕಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಶಿವಮೊಗ್ಗದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.    ದಿನಾಂಕಃ-19-07-2023  ರಂದು ಭದ್ರಾವತಿ  ಹುತ್ತಾ ಕಾಲೋನಿಯ ಬಳಿ ಪೊಲೀಸರು ವಾಹನ ತಪಾಸಣೆ ಮಾಡುವಾಗ 16 ವರ್ಷದ ಅಪ್ರಾಪ್ತ ಬೈಕ್​ ಓಡಿಸ್ತಿರುವುದನ್ನ … Read more

ಚುನಾವಣಾ ಕಣದಲ್ಲಿ ಕೆಪಿಸಿಸಿ ಅಧ್ಯಕ್ಷರ ಹೊಸ ಅಸ್ತ್ರ! ಕಾಂಗ್ರೆಸ್​ ತಂತ್ರಗಾರಿಕೆಯಲ್ಲಿ ನಂಜೇಶ್ ಬೆಣ್ಣೂರು ಕೈ ಚಳಕ!

KARNATAKA NEWS/ ONLINE / Malenadu today/ Jul 21, 2023 SHIVAMOGGA NEWS ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಹೊಸ ಹೊಸ ಅಚ್ಚರಿಯ ಅಭ್ಯರ್ಥಿಗಳು ಆಯ್ಕೆಯಾಗಿದ್ದನ್ನ ಕಂಡೀದ್ದೀರಿ. ಅದರಲ್ಲಿಯು ಪ್ರದೀಪ್ ಈಶ್ವರ್​ ನಂತಹ ಅಭ್ಯರ್ಥಿಗಳು ಕಾಂಗ್ರೆಸ್​ ಪಾಳಯದ ಬಾಹುಬಲಿಯಾಗಿ ಕಾಣಿಸಿಕೊಳ್ತಿದ್ಧಾರೆ. ಬಿಜೆಪಿಯ ಬಲಿಷ್ಟ ಅಭ್ಯರ್ಥಿಯಾಗಿದ್ದ ಸುಧಾಕರ್​ರವರನ್ನ ಅವರ ಪ್ರಾಬಲ್ಯದ ಕ್ಷೇತ್ರದಲ್ಲಿಯೆ ಸೋಲಿಸುವ ನಿಟ್ಟಿನಲ್ಲಿ ಪ್ರದೀಪ್ ಈಶ್ವರ್​ರವರನ್ನ ಕಣಕ್ಕಿಳಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರದ್ದು ಚಾಣಾಕ್ಯ ತಂತ್ರ ಯಶಸ್ವಿಯಾಗಿತ್ತು.  ಇದೀಗ ವಿಧಾನಪರಿಷತ್ ಚುನಾವಣೆಯಲ್ಲಿಯು ಅವರು ಮತ್ತೊಂದು ಅಸ್ತ್ರವನ್ನು … Read more

ಶಿವಮೊಗ್ಗ ಜಿಲ್ಲೆ ಚರ್ಚ್​ ಫಾದರ್​ವೊಬ್ಬರ ವಿರುದ್ಧ ದಾಖಲಾಯ್ತು ಫೋಕ್ಸೋ ಕೇಸ್!

KARNATAKA NEWS/ ONLINE / Malenadu today/ Jul 20, 2023 SHIVAMOGGA NEWS ಶಿವಮೊಗ್ಗ/ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಕ್ರೈಸ್ತ ಸಮುದಾಯದಲ್ಲಿ ಫಾದರ್ ರೊಬ್ಬರ ಮೇಲೆ ಪೋಕ್ಸೋ ಕಾಯ್ದೆ ಅಡಿ ಕೇಸು ದಾಖಲಾಗಿದೆ. ಕಾಲೇಜೊಂದರ ಪ್ರಾಂಶುಪಾಲರು ಸಹ ಆಗಿರುವ ಈ ಪಾಧರ್ ಪಾಠ ಕೂಡ ಮಾಡುತ್ತಿದ್ದರು. ಇದೀಗ ಅವರ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದೆ.   ಈ ಸಂಬಂಧ ಶಿವಮೊಗ್ಗದ ಪೊಲೀಸ್ ಸ್ಟೇಷನ್ ಒಂದರಲ್ಲಿ ಕೇಸ್ ದಾಖಲಾಗಿದ್ದು, ನೊಂದವರು ನೀಡಿದ ದೂರಿನಡಿಯಲ್ಲಿ ಎಫ್ಐಆರ್ ಆಗಿದೆ. … Read more

ನಶೆಯಲ್ಲಿ ಗಾಡಿ ಓಡಿಸಿದವರಿಗೆ 50 ಸಾವಿರ ದಂಡ!/ತೀರ್ಥಹಳ್ಳಿಯಲ್ಲಿ ಬಸ್ ಆಕ್ಸಿಡೆಂಟ್! ಕೌರಿಬೈಲ್​ನಲ್ಲಿ ಹುಲಿ ಪ್ರತ್ಯಕ್ಷ? ರೇಡಿಯೋ ಜಾಕಿಯಾದ ಸಂಸದರು! TODAY @NEWS

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS ಹೋಟೆಲ್​ನಲ್ಲಿ ಬೆಂಕಿ ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಹೋಟೆಲ್ ವೊಂದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ರಾತ್ರಿ ಹೋಟೆಲ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೋಟೆಲ್​ನಲ್ಲಿ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗಿದೆ.  ಬಾಲಾಜಿ ಹೋಟೆಲ್ ನಲ್ಲಿ ನಡೆದ ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಘಟನೆ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.  ತೀರ್ಥಹಳ್ಳಿಯಲ್ಲಿ ಆಕ್ಸಿಡೆಂಟ್​   ತೀರ್ಥಹಳ್ಳಿ:  ತಾಲ್ಲೂಕಿನ … Read more

ಕೆಎಎಸ್​ ಅಧಿಕಾರಿಗಳ ವರ್ಗಾವಣೆ! ಶಿವಮೊಗ್ಗಕ್ಕೆ ಮೂವರು ಆಫಿಸರ್​ ಟ್ರಾನ್ಸಫರ್​! ಯಾವ್ಯಾವ ಸ್ಥಾನಕ್ಕೆ ಯಾರು ಆಯ್ಕೆ! ಇಲ್ಲಿದೆ ಡಿಟೇಲ್ಸ್!

ಕೆಎಎಸ್​ ಅಧಿಕಾರಿಗಳ ವರ್ಗಾವಣೆ! ಶಿವಮೊಗ್ಗಕ್ಕೆ ಮೂವರು ಆಫಿಸರ್​ ಟ್ರಾನ್ಸಫರ್​! ಯಾವ್ಯಾವ ಸ್ಥಾನಕ್ಕೆ ಯಾರು ಆಯ್ಕೆ! ಇಲ್ಲಿದೆ ಡಿಟೇಲ್ಸ್!

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS ರಾಜ್ಯಸರ್ಕಾರ ಕೆಎಎಸ್​ ಅಧಿಕಾರಿಗಳ ವರ್ಗಾವಣೆ ಕೈಗೊಂಡಿದೆ. ಈ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆ ಮೂರು ಸ್ಥಾನಗಳಿಗೆ ಮೂವರು ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ. 17-07-23 ರಂದು ಹೊರಬಿದ್ದ ಆದೇಶದಲ್ಲಿ , ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿದ್ದ, ರವಿಚಂದ್ರ ನಾಯಕ್​ರವರ ಸ್ಥಾನಕ್ಕೆ, ಸ್ಥಳ ನಿರೀಕ್ಷಣೆಯಲ್ಲಿದ್ದ ಸತ್ಯನಾರಾಯಣ್ ಜಿ ಹೆಚ್​ರವರನ್ನ ವರ್ಗಾವಣೆ ಮಾಡಲಾಗಿದೆ. ಇನ್ನೂ  ಶಿವಮೊಗ್ಗ ಜಿಲ್ಲೆ  ಅಪರ ಜಿಲ್ಲಾಧಿಕಾರಿ ಸ್ಥಾನಕ್ಕೆ ಸಿದ್ದಲಿಂಗರೆಡ್ಡಿಯವರನ್ನ ವರ್ಗಾವಣೆ ಮಾಡಿ ಆದೇಶ … Read more

ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಖಾಸಗಿ ಬಸ್​ ಧಗಧಗ! ಕಾರಣವೇನು?

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ  ಬಳಿ ಇರುವ ರೈಲ್ವೆ ಗೇಟ್ ಬಳಿ  ಕೆಟ್ಟು ನಿಂತಿದ್ದ ಬಸ್ ವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ಈ ಘಟನೆ ನಡೆದಿದ್ದು, ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿಗೆ ಕಾರಣ ತಿಳಿದು ಬಂದಿಲ್ಲ.  ಏನಿದು ಘಟನೆ ? ರಿಪೇರಿ ನಡೆಯುತ್ತಿದ್ದ ಖಾಸಗಿ ಸಂಸ್ಥೆಗೆ ಸೇರಿದ ಬಸ್ ನಲ್ಲಿ  ನಿನ್ನೆ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು ಕೆಲವೇ … Read more

ಎಮ್ಮೆ ವಿಚಾರಕ್ಕೆ ಕೊಲೆ ಬೆದರಿಕೆ, ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನ, ಹೆಂಡತಿಗೆ ನಂಬರ್​ ಕೊಟ್ಟಿದ್ದಕ್ಕೆ ಹಲ್ಲೆ! ಗೋಪಾಳದ ಪೆಟ್ರೋಲ್​ ಬಂಕ್​ನಲ್ಲಿ ಕಿರಿಕ್ ಫೈಟ್ TODAY@NEWS

KARNATAKA NEWS/ ONLINE / Malenadu today/ Jul 16, 2023 SHIVAMOGGA NEWS ಎಮ್ಮೆ ವಿಚಾರಕ್ಕೆ ಕೊಲೆ ಬೆದರಿಕೆ  ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಕಪ್ಪನಹಳ್ಳಿಯಲ್ಲಿ ಎಮ್ಮೆ ವಿಚಾರಕ್ಕೆ ಗಲಾಟೆ ನಡೆದು, ಮಹಿಳೆಯೊಬ್ಬರ ಮೇಲೆ ಮೂರ್ಚೆ ಹೋಗುವಂತೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್​ ನಲ್ಲಿ IPC 1860 (U/s-506,34,504,323,324,354) ಅಡಿಯಲ್ಲಿ ಕೇಸ್ ದಾಖಲಾಗಿದೆ. ಮನೆಯಲ್ಲಿ ಕಟ್ಟಿದ ಹಗ್ಗ ಕಡಿದುಕೊಂಡು ಹೋಗಿದ್ದ ಎಮ್ಮೆಯೊಂದು ಇನ್ನೊಬ್ಬರ … Read more

ಚಿಪ್ಸ್​ ಪ್ಯಾಕೆಟ್​ನಲ್ಲಿ ಗಾಂಜಾ ಸಾಗಾಟ! ಬೆಂಗಳೂರು ಯುವಕ, ಶಿವಮೊಗ್ಗದಲ್ಲಿ ಅಂದರ್! ಇಷ್ಟಕ್ಕೂ ಜೈಲ್​ ಗೇಟ್​ನಲ್ಲಿ ನಡೆದಿದ್ದೇನು?

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS  ಚಿಪ್ಸ್​ ಪ್ಯಾಕೆಟ್​ನಲ್ಲಿ ಗಾಂಜಾ ಇಟ್ಟು , ಜೈಲಿನ ಕೈದಿಗೆ ಕೊಡಲು ಬಂದವನೊಬ್ಬ ತಾನೇ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ಜೈಲಿಗೆ ಹೋದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಏನಿದು ಘಟನೆ? ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿರುವ ಅಲ್ತಾಪ್ ಎಂಬಾತನನ್ನ ನೋಡಲು ಇಬ್ಬರು ಯುವಕರು ಬಂದಿದ್ದಾರೆ. ಈ ವೇಳೆ ಕೈಗಾರಿಕೆ ಭದ್ರತಾ ಪಡೆಯ ಸಿಬ್ಬಂದಿ, ಅವರಿಬ್ಬರನ್ನು ತಲಾಶ್ ಮಾಡಿದ್ಧಾರೆ. ಮಾಮೂಲಿಯಾಗಿ ಗೇಟ್ ಬಳಿಯಲ್ಲಿ ಈ ಭದ್ರತಾ … Read more

ಶಿವಮೊಗ್ಗ ನಾಗರಿಕರ ಗಮನಕ್ಕೆ ! ಶಾಸಕರ ಕಚೇರಿಯಿಂದ ಬಂತು ವಾಟ್ಸ್ಯಾಪ್​ HELPLINE ! ಏನಿದು ? ಹೇಗೆ ಕೆಲಸ ಮಾಡುತ್ತೆ?

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS  ಶಿವಮೊಗ್ಗ ನಗರ ಶಾಸಕ  ಎಸ್​ ಎನ್​ ಚನ್ನಬಸರಪ್ಪರವರ ಕಚೇರಿ ಕೂಡ ಸ್ಮಾರ್ಟ್ ಆಗಿದೆ. ಇದಕ್ಕೆ ಸಾಕ್ಷಿಯಾಗಿ ನಗರ ಶಾಸಕರ ಕಚೇರಿಯಿಂದ ಸಾರ್ವಜನಿಕರ ಅಹವಾಲು ಪಡೆಯಲು ವಾಟ್ಸ್ಯಾಪ್​  ಹೆಲ್ಪ್​ ಲೈನ್ ಆರಂಭಿಸಲಾಗಿದೆ. ಈ ಬಗ್ಗೆ ಶಾಸಕರ ಕಚೇರಿಯಿಂದಲೇ ಮಾಹಿತಿ ನೀಡಲಾಗಿದೆ.  ಶಾಸಕರ ಕಚೇರಿಯ ಮಾಹಿತಿಯಲ್ಲಿ ಏನಿದೆ? ಶಿವಮೊಗ್ಗದ ನಾಗರಿಕರು ತಮ್ಮ ಸಮಸ್ಯೆ ಹಾಗೂ ಸಲಹೆಗಳನ್ನು ಹಂಚಿಕೊಳ್ಳಲು ವ್ಯವಸ್ಥಿತ ವೇದಿಕೆಯೊಂದನ್ನು ಪ್ರಸ್ತುತಪಡಿಸುತ್ತಿದ್ದೇವೆ. ವಿಜ್ಞಾನವು ಅತ್ಯಂತ  … Read more

ಶಿವಮೊಗ್ಗ ಸಿಟಿಯಲ್ಲಿ ವೀಲಿಂಗ್! ಕಾಲೇಜುಗಳ ಬಳಿಯಲ್ಲಿ ಬೈಕ್​ ಸ್ಟಂಟ್ ಮಾಡ್ತಿದ್ದ ಯುವಕರಿಗೆ ಪೊಲೀಸರು ನೀಡಿದ್ರು ಶಾಕ್

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS  ಶಿವಮೊಗ್ಗ ನಗರದ ಪ್ರಮುಖ ಕಾಲೇಜುಗಳ ಬಳಿಯಲ್ಲಿ ವೀಲಿಂಗ್ ಮಾಡ್ತಿದ್ದ ಇಬ್ಬರು ಯುವಕರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.  ವೀಲಿಂಗ್​ ಮಾಡಿದ ವಿಡಿಯೋಗಳು ವೈರಲ್ ಆಗಿದ್ದಷ್ಟೆ ಅಲ್ಲದೆ ಈ ಸಂಬಂಧ ಸಾರ್ವಜನಿಕರು ದೂರು ನೀಡಿದ ಬೆನ್ನಲ್ಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.   ಏನಿದು ಘಟನೆ ಶಿವಮೊಗ್ಗ ನಗರದ ಪ್ರಮುಖ ಕಾಲೇಜುಗಳ ಬಳಿಯಲ್ಲಿ ಇಬ್ಬರು ಯುವಕರು ವೀಲಿಂಗ್ ಮಾಡುತ್ತಾ ಸ್ಟಂಟ್ ಮಾಡುತ್ತಿದ್ದರು. ಇಬ್ಬರು ಯುವಕರು  ಸ್ಟಂಟ್ … Read more