2 ವರ್ಷ ಸಂಸಾರ ನಡೆಸಿದ ಗೃಹಿಣಿ ದಿಢೀರ್​ ಸಾವು! / ಮರಣ ದುಃಖ , ಕಾರಣ ನಿಗೂಢ

ಶಿವಮೊಗ್ಗ (Shivamogga) ನಗರದ ಮಿಳಘಟ್ಟದಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಮಹಿಳೆಯ ಸಾವಿಗೆ ಕಾರಣವೂ ಸ್ಪಷ್ಟವಾಗಿಲ್ಲ.  ಮೃತ ಗೃಹಿಣಿ21 ವರ್ಷದ ಸಂಗೀತ,  ಎರಡು ವರ್ಷದ ಹಿಂದೆ ಈಕೆಯ ವಿವಾಹವಾಗಿತ್ತು. ನಿನ್ನೆ ಇದ್ದಕ್ಕಿದ್ದಂತೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ವಿವಾಹವಾಗಿ ಎರಡು ವರ್ಷವಾದರೂ ಮಕ್ಕಳಾಗಿರಲಿಲ್ಲ ಎಂದು ಕೊರಗುತ್ತಿದ್ದ ಸಂಗೀತ, ಪತಿಯ ಸಹೋದರಿ ಬಸುರಿಯಾದ ಸುದ್ದಿ ಕೇಳಿ ತನಗೆ ಇನ್ನೂ ಮಕ್ಕಳಾಗಿಲ್ಲ ಎಂದು ಇನ್ನಷ್ಟು ಕುಗ್ಗಿಹೋಗಿದ್ದರು ಎನ್ನಲಾಗಿದೆ. ಅಲ್ಲದೆ, ಇದೇ ವಿಚಾರಕ್ಕೆ ನೇಣುಬಿಗಿದುಕೊಂಡಿರಬೇಕು ಎಂದು ಊಹಿಸಲಾಗುತ್ತಿದೆ.  … Read more

ಅಧಿಕೃತವಾಗಿ ಸಾಗಿಸ್ತಿದ್ದ ಮರಳಿಗೆ ಅನಧಿಕೃತ 10 ಸಾವಿರ ರೂಪಾಯಿ ಫೈನ್! ಪೊಲೀಸರ ‘ಖಾಸಗಿ ದಂಡಕ್ಕೆ’ ಲಾರಿ ಮಾಲೀಕರು ಹೈರಾಣ

ಶಿವಮೊಗ್ಗದಲ್ಲಿ ಮರಳು ಸಾಗಾಣಿಕೆಗೆ ನಾನಾ ಮುಖಗಳಿವೆ ಎನ್ನುವುದು ಗೊತ್ತಿರುವಂತಹ ಸತ್ಯ. ಒಂದು ಕಡೆ ಪಾತಕ ಲೋಕದ ಮಾಫಿಯಾ ಇಡೀ ಮರಳು ದಂಧೆಯನ್ನು ನಿಯಂತ್ರಿಸಲು ಹೊಡೆದಾಡುತ್ತಿದ್ದರೆ, ಇನ್ನೊಂದು ಕಡೆ ರಾಜಕಾರಣದ ವೈರತ್ವಗಳು ಉಸುಕಿನ ಬಣಗಳ ಗುದ್ದಾಟಕ್ಕೆ ಸಾಕ್ಷಿಯಾಗುತ್ತಿದೆ. ಇದರ ನಡುವೆ ಪೊಲೀಸ್ ಇಲಾಖೆ , ಬಡಪಾಯಿ ಲಾರಿ ಮಾಲೀಕರನ್ನು ಹಿಡಿದು ಅನದಿಕೃತ ಫೀಜ್​ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಿನ್ನೆ ಭದ್ರಾವತಿ ಮಿಲಿಟರಿ ಕ್ಯಾಂಪ್​ನಲ್ಲಿ ಘಟನೆಯೊಂದು ನಡೆದಿದೆ.  ನ್ಯೂಟೌನ್​ ಪೊಲೀಸರು, ಎರಡು ಮರಳು ಲಾರಿಗಳನ್ನು ತಡೆದು ಅದನ್ನ ಸ್ಟೇಷನ್​ಗೆ … Read more

ಅಧಿಕೃತವಾಗಿ ಸಾಗಿಸ್ತಿದ್ದ ಮರಳಿಗೆ ಅನಧಿಕೃತ 10 ಸಾವಿರ ರೂಪಾಯಿ ಫೈನ್! ಪೊಲೀಸರ ‘ಖಾಸಗಿ ದಂಡಕ್ಕೆ’ ಲಾರಿ ಮಾಲೀಕರು ಹೈರಾಣ

ಶಿವಮೊಗ್ಗದಲ್ಲಿ ಮರಳು ಸಾಗಾಣಿಕೆಗೆ ನಾನಾ ಮುಖಗಳಿವೆ ಎನ್ನುವುದು ಗೊತ್ತಿರುವಂತಹ ಸತ್ಯ. ಒಂದು ಕಡೆ ಪಾತಕ ಲೋಕದ ಮಾಫಿಯಾ ಇಡೀ ಮರಳು ದಂಧೆಯನ್ನು ನಿಯಂತ್ರಿಸಲು ಹೊಡೆದಾಡುತ್ತಿದ್ದರೆ, ಇನ್ನೊಂದು ಕಡೆ ರಾಜಕಾರಣದ ವೈರತ್ವಗಳು ಉಸುಕಿನ ಬಣಗಳ ಗುದ್ದಾಟಕ್ಕೆ ಸಾಕ್ಷಿಯಾಗುತ್ತಿದೆ. ಇದರ ನಡುವೆ ಪೊಲೀಸ್ ಇಲಾಖೆ , ಬಡಪಾಯಿ ಲಾರಿ ಮಾಲೀಕರನ್ನು ಹಿಡಿದು ಅನದಿಕೃತ ಫೀಜ್​ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಿನ್ನೆ ಭದ್ರಾವತಿ ಮಿಲಿಟರಿ ಕ್ಯಾಂಪ್​ನಲ್ಲಿ ಘಟನೆಯೊಂದು ನಡೆದಿದೆ.  ನ್ಯೂಟೌನ್​ ಪೊಲೀಸರು, ಎರಡು ಮರಳು ಲಾರಿಗಳನ್ನು ತಡೆದು ಅದನ್ನ ಸ್ಟೇಷನ್​ಗೆ … Read more

ಡಿಗ್ರಿಯಾದವರಿಗೆ 3 ಸಾವಿರ/ ಡಿಪ್ಲೋಮಾ ಓದಿದವರಿಗೆ 1.5 ಸಾವಿರ! ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ಪ್ಯಾಕೇಜ್​ಗೆ ಶಿವಮೊಗ್ಗದಲ್ಲಿ ಸಂಭ್ರಮ

MALENADUTODAY.COM  |SHIVAMOGGA| #KANNADANEWSWEB ಮುಂಬರುವ  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್​ ನೀಡುತ್ತಿದೆ. ಇದಕ್ಕೆ ಪೂರಕವಾಗಿ ನಾಲ್ಕನೇ  ಗ್ಯಾರಂಟಿಯಾಗಿ ನಿರುದ್ಯೋಗಿ ಯುವಕರಿಗಾಗಿ ‘ಯುವನಿಧಿ’ ಅಡಿಯಲ್ಲಿ  ನಿರುದ್ಯೋಗ ಭತ್ಯೆ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಇವತ್ತು ಶಿವಮೊಗ್ಗದಲ್ಲಿ  ಎನ್.ಎಸ್.ಯು.ಐ. ಕಾರ್ಯಕರ್ತರು ಭಗವಾನ್ ಮಹಾವೀರ ವೃತ್ತದಲ್ಲಿ ಇಂದು ಸಂಜೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಶಿವಮೊಗ್ಗ ಡಿಸಿ ಆಫೀಸ್ ಆವರಣ ಗೋಮೂತ್ರದಿಂದ ಶುದ್ಧ! ಪೊಲೀಸರು ತಡೆದರೂ ನಡೀತು ಗೋಮೂತ್ರ ಸ್ವಚ್ಚತೆ! ಈ ಸಂದರ್ಭದಲ್ಲಿ  ಮಾತನಾಡಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ … Read more

ಭದ್ರಾ ಚಾನಲ್​ಗೆ ಹಾರಿ ಇಬ್ಬರು ಹೆಣ್ಣುಮಕ್ಕಳ ಜೊತೆ ತಾಯಿ ಸಾವು! ಪತಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಎಷ್ಟು ಗೊತ್ತಾ?

MALENADUTODAY.COM  |SHIVAMOGGA| #KANNADANEWSWEB ಭದ್ರಾವತಿ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ಅವರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪವೊಂದು ಸಾಬೀತಾಗಿ ಭದ್ರಾವತಿ ಕೋರ್ಟ್​ನಿಂದ ಮೃತ ಮಹಿಳೆಯ ಪತಿಗೆ ಶಿಕ್ಷ ವಿಧಿಸಿದೆ.  ಗಂಡ ವೆಂಕಟೇಶ್​ ಮದುವೆಯಾದಾಗಿನಿಂದ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿ, ನೀನು ಸರಿ ಇಲ್ಲ ಎಲ್ಲಾದರೂ ಹೋಗಿ ಸಾಯಿ ಎಂದು ಬೈದು, ಹಿಂಸೆನೀಡುತ್ತಿದ್ದನಂತೆ. ಇದೇ ವಿಚಾರಕ್ಕೆ  ತನ್ನ 8 ವರ್ಷದ ಮತ್ತು 5  ವರ್ಷದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಭದ್ರಾ ಚಾನಲ್ … Read more

ಡಿಸಿ ಆಫೀಸ್​ ಮುಂದೆ ಪ್ರತಿಭಟನೆ ವೇಳೆ ಅಜಾನ್​ ಕೂಗು! ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

image_750x500_6416a9bf1d3ce

MALENADUTODAY.COM  |SHIVAMOGGA| #KANNADANEWSWEB ಕಳೆದ 17 ರಂದು ಶಿವಮೊಗ್ಗದ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಆಜಾನ್ ಕೂಗಿದ ಪ್ರಕರಣ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಾಧ್ಯಮ ಸಂದೇಶ ರವಾನಿಸಿರುವ ಅವರು, ಘಟನೆ ಸಂಬಂಧ ಅಜಾನ್​ ಕೂಗಿದ ಯುವಕನನ್ನ ಕರೆದು ಎಚ್ಚರಿಕೆ ನೀಡಲಾಗಿದೆ ಹಾಗೂ ಈ ಸಂಬಂಧ ಕೇಸ್​ವೊಂದನ್ನ ದಾಖಲಿಸಲಾಗಿದೆ ಎಂದಿದ್ದಾರೆ. ಅವರು ರವಾನಿಸಿರುವ ಸಂದೇಶ ಇಲ್ಲಿದೆ  “ದಿನಾಂಕ 17-03-2023 ರಂದು ವ್ಯಕ್ತಿಯೊಬ್ಬನು  ಶಿವಮೊಗ್ಗ ನಗರದ ಮಾನ್ಯ … Read more

ಸಾಗರ ತಾಲ್ಲೂಕು ಜೋಗದ ಹಾಸ್ಟೆಲ್​ನಲ್ಲಿ 30 ಕ್ಕೂ ಹೆಚ್ಚು ಮಕ್ಕಳ ಆರೋಗ್ಯದಲ್ಲಿ ಏರುಪೇರು!

ಸಾಗರ ತಾಲ್ಲೂಕ ಜೋಗದ ಹಾಸ್ಟೆಲ್​ನಲ್ಲಿ 30 ಕ್ಕೂ ಹೆಚ್ಚು ಮಕ್ಕಳ ಆರೋಗ್ಯದಲ್ಲಿ ಏರುಪೇರು!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗದಲ್ಲಿರುವ ಹಾಸ್ಟೆಲ್​ ಒಂದರ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿನ್ನೆ ರಾತ್ರಿ ಅಸ್ವಸ್ಥಗೊಂಡಿದ್ದರು. ರಾತ್ರಿ ಊಟ ಸೇವಿಸಿದ ಕೆಲವೇ ಹೊತ್ತಿನಲ್ಲಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ವಾಂತಿ ಹಾಗೂ ಹೊಟ್ಟೆನೋವಿನಿಂದ ನರಳಲು ಆರಂಭಿಸಿದ್ದಾರೆ. ಹೀಗಾಗಿ ತಕ್ಷಣವೇ ಮಕ್ಕಳನ್ನ ಸಾಗರ ಉಪವಿಭಾಗಿಯ ಆಸ್ಪತ್ರೆಗೆ ರವಾನಿಸಲಾಗಿದೆ ಅಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿದ್ದಾರೆ.  ಇನ್ನೂ ವಿಷಯ ಗೊತ್ತಾಗುತ್ತಲೇ ಹಾಲಿ ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ … Read more

BREAKING NEWS / ಚೀಲೂರು ಡಬ್ಬಲ್ ಅಟ್ಯಾಕ್ ಕೇಸ್​ ! ಮಾಸ್ಟರ್ ಮೈಂಡ್ ತಮಿಳ್ ರಮೇಶ್​ ಅರೆಸ್ಟ್ ! ಆಂಧ್ರದ ಗುಂಟೂರಿಗೆ ಹೋಗಿ ದಾವಣಗೆರೆ ಪೊಲೀಸರ ಆಪರೇಷನ್​

MALENADUTODAY.COM  |SHIVAMOGGA| #KANNADANEWSWEB ಚೀಲೂರಿನ ಗೋವಿನ ಕೋವಿಯಲ್ಲಿ ನಡೆದ ಕೊಲೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣವನ್ನು ದಾವಣಗೆರೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ರೌಡಿಸಂನ ಚದುರಂಗದ ಆಟದಲ್ಲಿ ನಡೆದ ಈ ಡಬ್ಬಲ್ ಅಟ್ಯಾಕ್​ನ ಮಾಸ್ಟರ್​ ಮೈಂಡ್ ಎನ್ನಲಾದ ತಮಿಳ್ ರಮೇಶ್​ನನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಘಟನೆ ನಡೆದ ದಿನದಿಂದಲೂ ಫೋನ್ ಸಂಪರ್ಕದಲ್ಲಿಯೇ ಇದ್ದ ರಮೇಶ್​ ಅಲಿಯಾಸ್ ತಮಿಳ್ ರಮೇಶ್​ ಈ ಹಿಂದಿನ ಪ್ರಕರಣಗಳಲ್ಲಿ ಶಿವಮೊಗ್ಗ ಪೊಲೀಸರ ಅತಿಥಿಯಾಗಿದ್ದವ. ಈತನ ಬಂಧನ ಕೇಸ್​ಗೆ ಮಹತ್ವದ ಟ್ವಿಸ್ಟ್ ನೀಡುವ … Read more

BREAKING NEWS / ಚೀಲೂರು ಡಬ್ಬಲ್ ಅಟ್ಯಾಕ್ ಕೇಸ್​ ! ಮಾಸ್ಟರ್ ಮೈಂಡ್ ತಮಿಳ್ ರಮೇಶ್​ ಅರೆಸ್ಟ್ ! ಆಂಧ್ರದ ಗುಂಟೂರಿಗೆ ಹೋಗಿ ದಾವಣಗೆರೆ ಪೊಲೀಸರ ಆಪರೇಷನ್​

MALENADUTODAY.COM  |SHIVAMOGGA| #KANNADANEWSWEB ಚೀಲೂರಿನ ಗೋವಿನ ಕೋವಿಯಲ್ಲಿ ನಡೆದ ಕೊಲೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣವನ್ನು ದಾವಣಗೆರೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ರೌಡಿಸಂನ ಚದುರಂಗದ ಆಟದಲ್ಲಿ ನಡೆದ ಈ ಡಬ್ಬಲ್ ಅಟ್ಯಾಕ್​ನ ಮಾಸ್ಟರ್​ ಮೈಂಡ್ ಎನ್ನಲಾದ ತಮಿಳ್ ರಮೇಶ್​ನನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಘಟನೆ ನಡೆದ ದಿನದಿಂದಲೂ ಫೋನ್ ಸಂಪರ್ಕದಲ್ಲಿಯೇ ಇದ್ದ ರಮೇಶ್​ ಅಲಿಯಾಸ್ ತಮಿಳ್ ರಮೇಶ್​ ಈ ಹಿಂದಿನ ಪ್ರಕರಣಗಳಲ್ಲಿ ಶಿವಮೊಗ್ಗ ಪೊಲೀಸರ ಅತಿಥಿಯಾಗಿದ್ದವ. ಈತನ ಬಂಧನ ಕೇಸ್​ಗೆ ಮಹತ್ವದ ಟ್ವಿಸ್ಟ್ ನೀಡುವ … Read more

ಅಪ್ಪು ಬರ್ತ್​ಡೇ! ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ ಜಯಕರ್ನಾಟಕ ಸಂಘಟನೆ

MALENADUTODAY.COM  |SHIVAMOGGA| #KANNADANEWSWEB ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕ ನಿನ್ನೆ ಪುನೀತ್​ ರಾಜಕುಮಾರ್​ರವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದೆ. ಜಿಲ್ಲಾ ಅಧ್ಯಕ್ಷ ಸುರೇಶ್​ ಶೆಟ್ಟಿ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸಂಘಟನೆಯು ನಗರದ ಜ್ಯುವೆಲ್ ರಾಕ್ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.  ಹಂದಿ ಅಣ್ಣಿ ಕೊಲೆಗೆ ಪ್ರತಿಕಾರ ತೀರಿಸಿಕೊಂಡನೇ ಹೆಬ್ಬೆಟ್ಟು ಮಂಜ? ಸಲಗ ಸಿನಿಮಾದಂತಾಗಿದೆ ಶಿವಮೊಗ್ಗದ ಪಾತಕ ಲೋಕ..ನಿಜವಾಗ್ಲೂ ಬ್ಯಾಟ್ ಬೀಸಿದವರು ಅಂದರ್ ಆಗ್ತಾರಾ ?JP EXCLUSIVE ಈ ಶಿಬಿರದಲ್ಲಿ ಸರ್ಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ … Read more