ಗ್ಯಾಸ್ ಸಿಲಿಂಡರ್ ಕೊಡದಿದ್ದಕ್ಕೆ , ಮಹಿಳೆಯನ್ನು ಹಿಡಿದು ಎಳೆದಾಡಿದ ಪ್ರಕರಣ ಸಂಬಂಧ ಒಂದು ವರ್ಷ ಶಿಕ್ಷೆ ! ಏನಿದು ಘಟನೆ ವಿವರ ಇಲ್ಲಿದೆ!
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗ , 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣವೊಂದರಲ್ಲಿ ಆರೋಪಿಯೊಬ್ಬನಿಗೆ ಒಂದು ವರ್ಷ ಶಿಕ್ಷೆ ವಿಧಿಸಿದೆ. ಗ್ಯಾಸ್ ಸಿಲಿಂಡರ್ ಕೊಡದಿದ್ದಕ್ಕೆ , ಸಿಟ್ಟಾಗಿ ಮಹಿಳೆಯನ್ನು ಹಿಡಿದು ಎಳೆದಾಡಿದ ಪ್ರಕರಣ ಸಂಬಂಧ ಒಂದು ವರ್ಷ ಶಿಕ್ಷೆ ನೀಡಲಾಗಿದೆ. READ |ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು! ಟಿಪ್ಪು ನಗರದ ನಿವಾಸಿ ಅಶ್ರಫ್ ಎಂಬಾತ, ಮಹಿಳೆಯೊಬ್ಬರ ಬಳಿ ಗ್ಯಾಸ್ ಸಿಲಿಂಡರ್ ಕೇಳಿದ್ದ.ಆದರೆ ಆಕೆ ಅದನ್ನು ಕೊಡುವುದಿಲ್ಲ ಎಂದಿದ್ಧಾಳೆ. ಇದೇ ಕಾರಣಕ್ಕೆ … Read more