ಲಯನ್ ಸಫಾರಿಯಿಂದ ಮತ್ತೊಂದು ಗುಡ್ ನ್ಯೂಸ್! ಪ್ರಾಣಿಪ್ರಿಯರಿಗೆ ಬಿಗ್ ನ್ಯೂಸ್
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ತ್ಯಾವರೆಕೊಪ್ಪ ಹುಲಿ-ಸಿಂಹಧಾನಮದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದಲ್ಲಿ ಹಲವು ಪ್ರಾಣಿಗಳು ಲಯನ್ ಸಫಾರಿಯನ್ನು ಸೇರುತ್ತಿದೆ. ಇದಕ್ಕಾಗಿ ದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಅನುಮೋದನೆ ದೊರೆತಿದೆ. ಈ ವಿನಿಮಯವು ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ. (Approved) ಔರಂಗಾಬಾದ್ ಮೃಗಾಲಯ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿರುವ ಸಿದ್ಧಾರ್ಥ ಗಾರ್ಡನ್ ಮತ್ತು ಝೂಗೆ ಎರಡು ಕರಡಿಗಳು, ಎರಡು ಏಷ್ಯಾಟಿಕ್ … Read more