ಗಣಪತಿ ಹಬ್ಬ ಮತ್ತು ಈದ್ ಮಿಲಾದ್​! ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿ ಕರೆಂಟ್​, ಪರ್ಮಿಟ್​ , ಸ್ಪೀಕರ್​ ಲೈಸೆನ್ಸ್ ಎಲ್ಲಿ ಪಡೆಯಬೇಕು! ಜಿಲ್ಲಾಡಳಿತ ನೀಡಿದ ಮಾಹಿತಿ ಏನು! ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Sep 9, 2023 SHIVAMOGGA NEWS   ಈ ಸಲವೂ ಗಣಪತಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಶಿವಮೊಗ್ಗ ಸಜ್ಜುಗೊಳ್ಳುತ್ತಿದೆ. ಅದಾಗಲೇ ಗಣಪತಿ ಕಲೆಕ್ಷನ್ ಆರಂಭವಾಗಿದ್ದು, ಹೊಸ ಹೊಸ ಟ್ರೆಂಡಿಂಗ್ ಅಲಂಕಾರದ ಗಣೇಶನಿಗಾಗಿ, ಅಲಂಕಾರ ಸಮಿತಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.  ಒಂದೆ ಕಡೆಯಲ್ಲಿ ಲೈಸೆನ್ಸ್​! ಇನ್ನೂ 2023ನೇ ಸಾಲಿನ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗಣಪತಿ ಸಮಿತಿ ಮತ್ತು ಈದ್ ಮಿಲಾದ್ ಸಮಿತಿಯವರು ಪೊಲೀಸ್ ಇಲಾಖೆಯಿಂದ ಧ್ವನಿ ವರ್ಧಕ … Read more

ಹೊಳೆಹೊನ್ನೂರು ಸರ್ಕಲ್​ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣ ಸಂಬಂಧ ಎಸ್​ಪಿ ಮಿಥುನ್​ ಕುಮಾರ್ ಮತ್ತೊಂದು ಹೆಜ್ಜೆ

ಹೊಳೆಹೊನ್ನೂರು ಸರ್ಕಲ್​ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣ ಸಂಬಂಧ ಎಸ್​ಪಿ ಮಿಥುನ್​ ಕುಮಾರ್ ಮತ್ತೊಂದು ಹೆಜ್ಜೆ

KARNATAKA NEWS/ ONLINE / Malenadu today/ Sep 9, 2023 SHIVAMOGGA NEWS   ಹೊಳೆಹೊನ್ನೂರು ಮಹಾತ್ಮ ಗಾಂಧಿ ಸರ್ಕಲ್​ನಲ್ಲಿದ್ದ ರಾಷ್ಟ್ರಪಿತ ಗಾಂಧೀಜಿಯವರ ಪುತ್ತಳಿಯನ್ನು ದ್ವಂಸಗೊಳಿಸಿದ್ದ ಪ್ರಕರಣ ಶಿವಮೊಗ್ಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಘಟನೆ ನಡೆದ ಮೂರು ದಿನಗಳ ಅಂತರದಲ್ಲಿ ಭೇದಿಸಿದ್ದರು. ಈ ಪ್ರಕರಣದ  ತನಿಖೆಯಲ್ಲಿ ಯಶಸ್ಸು ಸಾಧಿಸಿದ ಅಧಿಕಾರಿಗಳಿಗೆ ಶಿವಮೊಗ್ಗ ಎಸ್​ಪಿ ಸನ್ಮಾನ ಮಾಡಿದ್ದಾರೆ.  ನಿನ್ನೆ  08-09-2023 ರಂದು ಬೆಳಗ್ಗೆ ಶಿವಮೊಗ್ಗ ನಗರದ ಡಿಎಆರ್  ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ … Read more

Shivamogga / ಶಿವಮೊಗ್ಗಕ್ಕೆ ಮತ್ತೆ ಬರಲಿದೆ 8 CASF ಕಂಪನಿಗಳು! ಕಾರಣವೇನು?

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ 2023 ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಭದ್ರತೆಗಾಗಿ ಈಗಾಗಲೇ 6  ಸಿಎಪಿಎಫ್​  (CAPF) ಪಡೆಗಳು ಬಂದಿದ್ದು ಶಿವಮೊಗ್ಗ ಗ್ರಾಮಾಂತರ (shivamogga rural assembly constituency) ಹೊರತು ಪಡಿಸಿ ಉಳಿದ ಕ್ಷೇತ್ರಗಳಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ.  ಮತ್ತಷ್ಟು ಬರಲಿದೆ ಕಂಪನಿ ಈ ಸಂಬಂಧ ನಿನ್ನೆ ಪ್ರೆಸ್​ ಟ್ರಸ್ಟ್​ನಲ್ಲಿ ಮಾತನಾಡಿದ ಎಸ್​ಪಿ ಮಿಥುನ್​ ಕುಮಾರ್​, ಸದ್ಯ ಶಿವಮೊಗ್ಗದಲ್ಲಿ ಸಿಎಪಿಎಫ್​ನ ಆರು ಕಂಪನಿಗಳು ಕೆಲಸ ಮಾಡುತ್ತಿದ್ದು, ಇನ್ನೂ 8 ಕಂಪನಿಗಳು ಶಿವಮೊಗ್ಗಕ್ಕೆ … Read more

Shivamogga / ಶಿವಮೊಗ್ಗಕ್ಕೆ ಮತ್ತೆ ಬರಲಿದೆ 8 CASF ಕಂಪನಿಗಳು! ಕಾರಣವೇನು?

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ 2023 ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಭದ್ರತೆಗಾಗಿ ಈಗಾಗಲೇ 6  ಸಿಎಪಿಎಫ್​  (CAPF) ಪಡೆಗಳು ಬಂದಿದ್ದು ಶಿವಮೊಗ್ಗ ಗ್ರಾಮಾಂತರ (shivamogga rural assembly constituency) ಹೊರತು ಪಡಿಸಿ ಉಳಿದ ಕ್ಷೇತ್ರಗಳಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ.  ಮತ್ತಷ್ಟು ಬರಲಿದೆ ಕಂಪನಿ ಈ ಸಂಬಂಧ ನಿನ್ನೆ ಪ್ರೆಸ್​ ಟ್ರಸ್ಟ್​ನಲ್ಲಿ ಮಾತನಾಡಿದ ಎಸ್​ಪಿ ಮಿಥುನ್​ ಕುಮಾರ್​, ಸದ್ಯ ಶಿವಮೊಗ್ಗದಲ್ಲಿ ಸಿಎಪಿಎಫ್​ನ ಆರು ಕಂಪನಿಗಳು ಕೆಲಸ ಮಾಡುತ್ತಿದ್ದು, ಇನ್ನೂ 8 ಕಂಪನಿಗಳು ಶಿವಮೊಗ್ಗಕ್ಕೆ … Read more

ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ : ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್

ಶಿವಮೊಗ್ಗ: ಸಮಾಜದಲ್ಲಿ ಜವಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು. ಇಲ್ಲಿನ ಗೋಪಾಲ ಬಡಾವಣೆಯಲ್ಲಿರುವ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಗುರುವಾರ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಾಮಕೃಷ್ಣ  ವಿದ್ಯಾಶ್ರಮ ಟ್ರಸ್ಟ್‌, ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದನ್ನು ಸಹ ಓದಿ : ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್​ರವರಿಗೆ ಕಾಂಗ್ರೆಸ್​ ಟಿಕೆಟ್ ಖಚಿತ ಸಾಮಾಜಿಕ ಜವಾಬ್ದಾರಿ ಮರೆಯಾಗುತ್ತಿರುವ ಪ್ರಸಕ್ತ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು