ಕಾರು ಡಿಕ್ಕಿ! ನಡು ರಸ್ತೆಯಲ್ಲಿ ಪಲ್ಟಿಯಾದ ಆಟೋ!

ಕಾರು ಡಿಕ್ಕಿ!  ನಡು ರಸ್ತೆಯಲ್ಲಿ ಪಲ್ಟಿಯಾದ ಆಟೋ!

KARNATAKA NEWS/ ONLINE / Malenadu today/ May 25, 2023 SHIVAMOGGA NEWS/ shivamogga news kannada ಶಿವಮೊಗ್ಗ/ ಕಾರೊಂದು ಡಿಕ್ಕಿಯಾಗಿ ಆಟೋವೊಂದು ಪಲ್ಟಿಯಾದ ಘಟನೆ ನಿನ್ನೆ ಶಿವಮೊಗ್ಗ ನಗರದಲ್ಲಿಯೇ ನಡೆದಿದೆ.  ಎಲ್‌ಎಲ್‌ಆರ್‌ ರಸ್ತೆಯಲ್ಲಿ ನಿನ್ನೆ ಈ  ಘಟನೆ ಸಂಭವಿಸಿದೆ.   ಶುಭಂ ಹೊಟೇಲ್‌ ಕಡೆಯಿಂದ ಜೈಲ್‌ ಸರ್ಕಲ್‌ ಕಡೆಗೆ ಬರುತ್ತಿದ್ದ ಆಟೋಗೆ . ದುರ್ಗಿಗುಡಿ ರಸ್ತೆ ಕಡೆಯಿಂದ ಬಂದ ನ್ಯಾನೋ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಆಟೋ ಪಲ್ಟಿಯಾಗಿದೆ. ಪರಿಣಾಮ, ಆಟೋದಲ್ಲಿದದ್ದ ಪ್ಯಾಸೆಂಜರ್​ ಹಾಗೂ ಚಾಲಕನಿಗೆ ಸಣ್ಣಪುಟ್ಟ … Read more

ಕಾರು ಡಿಕ್ಕಿ! ನಡು ರಸ್ತೆಯಲ್ಲಿ ಪಲ್ಟಿಯಾದ ಆಟೋ!

ಕಾರು ಡಿಕ್ಕಿ!  ನಡು ರಸ್ತೆಯಲ್ಲಿ ಪಲ್ಟಿಯಾದ ಆಟೋ!

The car collided! Auto overturned in the middle of the road!

ಮಗನ ಸಾವಿಗೆ ಸೊಸೆಯೇ ಕಾರಣ ಎಂದು ದೂರು ಕೊಟ್ಟ ತಂದೆ!

Father blames daughter-in-law for son’s death

ಅಡವಿಟ್ಟ ಮೊಬೈಲ್ ಬಿಡಿಸಿಕೊಳ್ಳಲು ನಡೆದಿತ್ತು ಜೋಡಿ ಕೊಲೆ! 20 ಬಂಗಾರಕ್ಕೆ ಕತ್ತು ಸೀಳಿದ್ದ ಆರೋಪಿ ‘ಅಮ್ಮ’ನ ಸೆಂಟಿಮೆಂಟ್​ಗೆ ಸತ್ಯಹೇಳಿದ್ದ! ಜೆಪಿ ಫ್ಲ್ಯಾಶ್ ಬ್ಯಾಕ್

KARNATAKA NEWS/ ONLINE / Malenadu today/ May 24, 2023 SHIVAMOGGA NEWS ಅಲ್ಲಿ ಅಡವಿಟ್ಟ ಮೊಬೈಲ್ ಬಿಡಿಸಿಕೊಳ್ಳಲು ಪಾತಕಿಗಳು ಮಾಡಿದ್ದರು ಜೋಡಿ ಕೊಲೆ, ಕೇವಲ ಚಿನ್ನಾಭರಣಕ್ಕಾಗಿ ದಂಪತಿ ಕತ್ತು ಸೀಳಿದ್ದ ದುಷ್ಕರ್ಮಿಗಳು… ಪೊಲೀಸ್ ಟಾರ್ಚರ್ ಗೆ  ಬಾಯಿ ಬಿಡದ ಆರೋಪಿ ತಾಯಿ ಸೆಂಟಿಮೆಂಟಿಗೆ ಪಿದಾ ಆಗಿ ಸತ್ಯ ಕಕ್ಕಿದ್ದರು..ಸ್ನೇಹಿತರೆ ಇದು ಇವತ್ತಿನ ಪ್ಲ್ಯಾಶ್ ಬ್ಯಾಕ್​ನಲ್ಲಿ,, ನಾನು ನಿಮ್ಮ ಜೆಪಿ!  ಘಟನೆ !  28-01-14 ಆ ರಬ್ಬರ್ ತೋಟದಲ್ಲಿ ನಡೆದ  ಜೋಡಿ ಕೊಲೆಯನ್ನು ನೋಡಿ ಶಿವಮೊಗ್ಗ … Read more

ಅಡವಿಟ್ಟ ಮೊಬೈಲ್ ಬಿಡಿಸಿಕೊಳ್ಳಲು ನಡೆದಿತ್ತು ಜೋಡಿ ಕೊಲೆ! 20 ಬಂಗಾರಕ್ಕೆ ಕತ್ತು ಸೀಳಿದ್ದ ಆರೋಪಿ ‘ಅಮ್ಮ’ನ ಸೆಂಟಿಮೆಂಟ್​ಗೆ ಸತ್ಯಹೇಳಿದ್ದ! ಜೆಪಿ ಫ್ಲ್ಯಾಶ್ ಬ್ಯಾಕ್

Double murder to get rid of mortgaged mobile phone! The accused, who slit his throat with 20 gold, told the truth to the sentiments of ‘Amma’! JP Flashback

ಕೊಟ್ಟ ದುಡ್ಡು ಕೇಳಿದ್ದಕ್ಕೆ, ಮಹಿಳೆಗೆ ಅಡ್ಜೆಸ್ಟ್ ಮಾಡಿಕೊಳ್ಳಲು ಹೇಳಿದ ಆರೋಪ! ದಾಖಲಾಯ್ತು ಎಫ್​ಐಆರ್​

A complaint has been registered against a man for allegedly misbehaving with the woman.

ಮುರಿದು ಬಿದ್ದ ನಿಶ್ಚಿತಾರ್ಥ! ಬೇಸರಗೊಂಡು ವಿಷ ಸೇವಿಸಿದ್ದ ಯುವಕ ಸಾವು!

Young man dies after consuming poison after his engagement was cancelled

ಮಲಗಿದ್ದ ವೇಳೆ ಕಚ್ಚಿದ ಹಾವು! ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಯುವತಿ ಸಾವು!

Snake bites while sleeping! Young woman dies due to lack of timely treatment

ಐಎಎಸ್ ಪರೀಕ್ಷೆ ಪಾಸಾದ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಡಿಸಿಎಫ್​ ಪುತ್ರಿ

Retired DCF’s daughter, who had served in Shimoga, clears IAS exam

ರುಂಡ ಮುಂಡ ಬೇರೆ ಮಾಡಿ ಗೆಳೆಯನನ್ನೆ ಸಾಯಸಿದ್ದ ಕೊಲೆ ಆರೋಪಿಗಳು ಗಲ್ಲು ಶಿಕ್ಷೆಯಿಂದ ಪಾರಾಗಿದ್ದು ಹೇಗೆ ಗೊತ್ತಾ! ಶಿವಮೊಗ್ಗದಲ್ಲಿ ನಡೆದಿದ್ದ ಶುಂಠಿ ವ್ಯಾಪಾರಿ ಮರ್ಡರ್ ಸ್ಟೋರಿ! JP Flash back

Do you know how the murder accused who killed their friend escaped the death penalty? The murder story of a ginger trader in Shimoga! JP Flash back