ನಿಮಗೆ ಗೊತ್ತಾ | ಕರಿಮರದ ಬೇಟೆ ಮತ್ತು ಸಾಗರದಲ್ಲಿ ನಡೆದಿದ್ದ ವಾಚರ್ ಕೊಲೆ & 100 KG ಶ್ರೀಗಂಧ ದರೋಡೆ ಕೇಸ್​ಗೆ ಏನಿದು ಲಿಂಕ್! JP FLASHBACK

ನಿಮಗೆ ಗೊತ್ತಾ | ಕರಿಮರದ ಬೇಟೆ ಮತ್ತು ಸಾಗರದಲ್ಲಿ ನಡೆದಿದ್ದ ವಾಚರ್ ಕೊಲೆ & 100 KG  ಶ್ರೀಗಂಧ ದರೋಡೆ ಕೇಸ್​ಗೆ ಏನಿದು ಲಿಂಕ್! JP FLASHBACK

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com | ಶಿವಮೊಗ್ಗದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಅಪರೂಪದ ಕರಿಮರವನ್ನ ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡಿದ್ದ ಪ್ರಕರಣವನ್ನ ಭೇದಿಸಿದ್ದರು. ಪ್ರಕರಣದಲ್ಲಿ ಆರೋಪಿಗಳನ್ನ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಅದರ ಫೋಟೋ ಸೆಷನ್ ನಡೆಸಿ, ವಿವಿಧ ಸೆಕ್ಷನ್​ ಹಾಕಿ ಕೇಸ್ ಮಾಡಿದ್ದರು.. ವಿಶೇಷ ಅಂದರೆ, ಈ ಪ್ರಕರಣ ಹಿಂದೊಮ್ಮೆ ಸಾಗರದಲ್ಲಿ ನಡೆದಿದ್ದ ವಾಚರ್ ಕೊಲೆ ಹಾಗೂ ಶ್ರೀಗಂಧ ಕಳ್ಳತನದ ಕೇಸ್​ಗೆ … Read more

ಪರದೆ ಸರಿಸಿ ಗರ್ಭಗುಡಿ ಪ್ರವೇಶಿಸಿದ ತಾಯಿ | 800 ವರ್ಷಗಳಿಂದ ನಡೆಯುತ್ತಿದೆ ಈ ಪವಾಡ

ಪರದೆ ಸರಿಸಿ ಗರ್ಭಗುಡಿ ಪ್ರವೇಶಿಸಿದ ತಾಯಿ | 800  ವರ್ಷಗಳಿಂದ ನಡೆಯುತ್ತಿದೆ ಈ ಪವಾಡ

KARNATAKA NEWS/ ONLINE / Malenadu today/ Nov 14, 2023 SHIVAMOGGA NEWS Chikkamagaluru | ದೀಪಾವಳಿಯ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಂಡಿಗೆ ದೇವಿರಮ್ಮನ (bindiga deviraamma) ಉತ್ಸವ ನಡೆಯುತ್ತದೆ. ಇನ್ನೂ ದೀಪಾವಳಿ ಸಂದರ್ಭದಲ್ಲಿ ಇಲ್ಲಿ ನಡೆಯುವ ವೈಚಿತ್ರ್ಯವನ್ನು ಕಣ್ತುಂಬಿಕೊಳ್ಳಲು ಇಲ್ಲಿ ಸಹಸ್ರಾರು ಮಂದಿ ಸೇರಿದ್ದರು..  READ :ವಿವಾಹ-ವಿಚಾರ | ಈಡಿಗ ವಧು-ವರರ ಅನ್ವೇಷಣೆ ಕೇಂದ್ರ ಆರಂಭ! ದೇವಿರಮ್ಮ ದೀಪಾವಳಿ ಸಂದರ್ಭದಲ್ಲಿ ಒಂದು ದಿನ ಬೆಟ್ಟದಲ್ಲಿ ದರ್ಶನ ಕೊಡುತ್ತಾಳೆ. ಆ ತಾಯಿಯನ್ನು ನೋಡಲೆಂದೇ ನೆರೆಹೊರೆ ಜಿಲ್ಲೆಗಳಿಂದಲೂ … Read more

ಭದ್ರಾವತಿ, ಕೋಟೆಗಂಗೂರು, ರಾಗಿಗುಡ್ಡದ ಈ ನಾಲ್ವರು ಶಿವಮೊಗ್ಗದಲ್ಲಿ ಅರೆಸ್ಟ್ ! ಕಾರಣವೇನು ಗೊತ್ತಾ?

ಭದ್ರಾವತಿ, ಕೋಟೆಗಂಗೂರು, ರಾಗಿಗುಡ್ಡದ  ಈ ನಾಲ್ವರು ಶಿವಮೊಗ್ಗದಲ್ಲಿ ಅರೆಸ್ಟ್ ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Nov 14, 2023 SHIVAMOGGA NEWS Shivamogga |  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನ ಪೊಲೀಸರು, ದರೋಡೆಗೆ ಸ್ಕೆಚ್ ಹಾಕಿ ನಿಂತಿದ್ದ ಯುವಕರನ್ನ   ಬಂಧಿಸಿ, 2 ಸ್ಟೀಲ್ ಡ್ರಾಗನ್, ಕಬ್ಬಿಣದರಾಡುಹಾಗೂಲಾಂಗ್ ವಶಪಡಿಸಿಕೊಂಡಿದ್ದಾರೆ.  ಬಂಧಿತರು ಯಾರು? ಹೋಟೆಲ್ ಕಾರ್ಮಿಕ, ಭದ್ರಾವತಿ ತಾಲೂಕಿನ ಬಾಬಳ್ಳಿ ಗ್ರಾಮದ ದೇವರಾಜ್ (31), ಕೋಟೆಗಂಗೂರಿನ ಸಾಗರ್‌ಯಾನ ಶಬರೀಶ್ (22), ಭದ್ರಾವತಿ ಎಪಿಎಂಸಿ ಅಡಕೆ ಮಂಡಿಯಲ್ಲಿ ಕೆಲಸಮಾಡಿಕೊಂಡಿದ್ದನಾಗರಾಜ್ ಯಾನೆ ಕುಮಾರ (38), ರಾಗಿಗುಡ್ಡದ ಶೇಯಸ್ … Read more

ಮಧು ಬಂಗಾರಪ್ಪ ನಡೆಸ್ತಿದ್ದ ಪತ್ರಿಕೆ ಯಾವುದು ಗೊತ್ತಾ? ಮುಚ್ಚಿದ್ದೇಕೆ? ಸಚಿವರೇ ಹಂಚಿಕೊಂಡ ಸತ್ಯ?

ಮಧು ಬಂಗಾರಪ್ಪ ನಡೆಸ್ತಿದ್ದ ಪತ್ರಿಕೆ ಯಾವುದು ಗೊತ್ತಾ? ಮುಚ್ಚಿದ್ದೇಕೆ? ಸಚಿವರೇ ಹಂಚಿಕೊಂಡ ಸತ್ಯ?

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS SHIVAMOGGA | ನಾನು ಕೂಡ ಪತ್ರಿಕೆಯನ್ನು ನಡೆಸುತ್ತಿದ್ದೆ, ಪತ್ರಿಕೆ ನಡೆಸುವುದು ಅದೆಂತಾ ಕಷ್ಟ ಎಂಬ ಅರಿವು ನನಗಿದೆ-ಹಳೆ ನೆನಪುಗಳನ್ನು ಬಿಚ್ಚಿಟ್ಟ ಸಚಿವ ಮಧು ಬಂಗಾರಪ್ಪ ಮಲೆನಾಡಿನ ಮನೆಮಾತಾಗಿರುವ ಕ್ರಾಂತಿದೀಪ ಪ್ರಾದೇಶಿಕ ಪತ್ರಿಕೆಯ ಮುದ್ರಣಾಲಯವನ್ನು ಶಿಕ್ಷಣ ಸಚಿವ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು, ನಂತರ ಮಾತನಾಡಿದ ಅವರು ಯಾವುದೇ ಒಂದು ಪತ್ರಿಕೆ ಹುಟ್ಟಿಗೆ ಒಂದು ಬಲವಾದ ಕಾರಣವಿರುತ್ತದೆ. ಅಂತಹ … Read more

ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪರಿಗೆ ದಿಢೀರ್​​ ದೆಹಲಿಯಿಂದ ಬುಲಾವ್! ಕಾರಣ?

KARNATAKA NEWS/ ONLINE / Malenadu today/ Nov 2, 2023 SHIVAMOGGA NEWS SHIVAMOGGA|  ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಮತ್ತು ಪ್ರತಿಪಕ್ಷ ನಾಯಕನ ಆಯ್ಕೆ ಬಾಕಿ ಉಳಿದಿರುವ ಮಧ್ಯೆಯೇ ಬಿಜೆಪಿ ವರಿಷ್ಠರು ರಾಜ್ಯ ಘಟಕದ ಮೂವರು ಇತರ ಹಿಂದುಳಿದ ವರ್ಗದ (ಒಸಿ) ನಾಯಕರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿರುವುದು ಕುತೂಹಲ ಮೂಡಿಸಿದೆ.  ಅದರಲ್ಲಿಯು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ರಿಗೆ (ks eshwarappa) ಬುಲಾವ್ ಬಂದಿರುವುದು ಇನ್ನಷ್ಟು ಅಚ್ಚರಿ ತರಿಸಿದೆ. ಮಾಜಿ ಸಚಿವ ಕೋಟ ಶ್ರೀನಿವಾಸ … Read more

ಸೂಳೆಬೈಲ್​ನಿಂದ ಬೊಮ್ಮನಕಟ್ಟೆಗೆ ಹೋಗ್ತಿದ್ದವನಿಗೆ ಶಾಕ್ | ಶಿವಮೊಗ್ಗ ಜೈಲ್​ ರೋಡ್​ನಲ್ಲಿ ನಡೀತು ಈ ಘಟನೆ

KARNATAKA NEWS/ ONLINE / Malenadu today/ Nov 1, 2023 SHIVAMOGGA NEWS  SHIVAMOGGA | ಶಿವಮೊಗ್ಗದಲ್ಲಿ ಕಳ್ಳರ ಕೈಚಳಕ ಜೋರಾಗಿ ನಡೆಯುತ್ತಿದೆ. ತಡೆಯಬೇಕಾದ ಪೊಲೀಸ್ ವ್ಯವಸ್ಥೆಯಲ್ಲಿ  ಸ್ವಲ್ಪ ಲೋಪದೋಷಗಳು ಕಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗದ ಜೈಲ್ ರೆಸ್ತೆಯಲ್ಲಿಯೇ ರಾಬರಿ ಪ್ರಕರಣವೊಂದು ನಡೆದಿರುವ ಬಗ್ಗೆ  ವರದಿಯಾಗಿದೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ  IPC 1860 (U/s-392) ರಾಬರಿ ಪ್ರಕರಣ ದಾಖಲಾಗಿದೆ.  ಏನಿದು ಕೇಸ್​!  ಕಳೆದ 13 ನೇ ತಾರೀಖು ನಡೆದ ಕೃತ್ಯದ … Read more

ಕಾಂಗ್ರೆಸ್ ಟಿಕೆಟ್ ಕದನ | ಯಾರು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ?

ಕಾಂಗ್ರೆಸ್ ಟಿಕೆಟ್ ಕದನ | ಯಾರು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ?

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS SHIVAMOGGA | ಶಿವಮೊಗ್ಗ ಜಿಲ್ಲಾ ರಾಜಕಾರಣ ಮತ್ತೊಂದು ಜಿದ್ದಾಜಿದ್ದಿಗೆ ಸಜ್ಜಾಗುತ್ತಿದೆ. ಅದರಲ್ಲಿಯು ವಿಶೇಷವಾಗಿ ಆಡಳಿತ ಪಕ್ಷದಿಂದ ಮೇಲ್ಮನೆಯ ಸ್ಥಾನಗಳಿಗೆ ಅಭ್ಯರ್ಥಿಗಳು ಯಾರು ಎಂಬುದೇ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನಿಂದ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ದಿಸಲು ಟಿಕೆಟ್ ಆಕಾಂಕ್ಷಿಯಾಗಿ ರಮೇಶ್​ ಶಂಕರಘಟ್ಟ ಅರ್ಜಿ ಸಲ್ಲಿಸಿದ್ದರು. ಆದರೆ ಕೆಪಿಸಿಸಿ ಈ  ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಕೊಡಗು ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಹೆಸರನ್ನು ಘೋಷಣೆ … Read more

ಭದ್ರಾವತಿಗೆ ಬಾರದ ಮಧು ಬಂಗಾರಪ್ಪ | ಉಸ್ತುವಾರಿ ಸಚಿವರಿಗೆ ಇನ್ನೊಂದು ವಿರೋಧ!

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS SHIVAMOGGA | ವಾರದಲ್ಲಿ ಎರಡು, ಮೂರು ದಿನ ಶಿವಮೊಗ್ಗಕ್ಕೆ ಬರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಒಮ್ಮೆಯೂ ಭದ್ರಾವತಿಗೆ ಬಂದಿಲ್ಲ, ಕೆಡಿಪಿ ಸಭೆಯನ್ನೂ ನಡೆಸಿಲ್ಲ. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಭದ್ರಾವತಿ ಕ್ಷೇತ್ರದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಇದೀಗ ಕೇಳಿಬಂದಿದೆ.  ಈ ನಿಟ್ಟಿನಲ್ಲಿ ಇಂದು  ಭದ್ರಾವತಿಯಲ್ಲಿ ಅಂಬೇಡ್ಕರ್‌ಭವನದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ … Read more

ಶಿವಮೊಗ್ಗ ಸಿಟಿಯಲ್ಲಿನ ಈ ಅಂಗಡಿ ಮಾಲೀಕರಿಗೆ ಶಾಕ್​ ಕೊಟ್ಟ ಟ್ರಾಫಿಕ್​ ಪೊಲೀಸ್!?

ಶಿವಮೊಗ್ಗ ಸಿಟಿಯಲ್ಲಿನ ಈ ಅಂಗಡಿ ಮಾಲೀಕರಿಗೆ ಶಾಕ್​ ಕೊಟ್ಟ ಟ್ರಾಫಿಕ್​ ಪೊಲೀಸ್!?

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS SHIVAMOGGA |  ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮತ್ತೆ ಆ್ಯಕ್ಷನ್​ಗೆ ಇಳಿದಿದ್ದಾರೆ. ಶಿವಮೊಗ್ಗ ನಗರದಲ್ಲಿ ಕರ್ಕಶ್ ಧ್ವನಿ ಮಾಡುವ ದೋಷಪೂರಿತ ಸೈಲೆನ್ಸರ್ ಗಳನ್ನು  ಹೊಂದಿರುವ ವಾಹನಗಳನ್ನ ತಡೆದು ಇದುವರೆಗೂ ಕೇಸ್ ಹಾಕಲಾಗುತ್ತಿತ್ತು. ಇದೀಗ ಅಂತಹ ಸೈಲೆನ್ಸರ್​ಗಳನ್ನು ಅಳವಡಿಸುವ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.  ಶಿವಮೊಗ್ಗ ಬಿ ಉಪ ವಿಭಾಗದದಲ್ಲಿ  ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಿಎಸ್​ಐ  ತಿರುಮಲೇಶ್ ನೇತೃತ್ವದಲ್ಲಿ ವಿಶೇಷ … Read more

ಹೊಸನಗರ ಪೊಲೀಸರಿಂದ 09 ಜನ ಆರೋಪಿಗಳ ಬಂಧನ ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS   HOSANAGARA |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹೊಸನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇಸ್ಪೀಟ್ ಆಡುತ್ತಿದ್ದವರ ವಿರುದ್ಧ ಪೊಲೀಸರು ರೇಡ್ ನಡೆಸಿದ್ದಾರೆ.  ನಿನ್ನೆ ರಾತ್ರಿ ಹೆಬೈಲ್ ಗ್ರಾಮದಲ್ಲಿ ಕೆಲವು ಜನರು ಸೇರಿಕೊಂಡು, ಕಾನೂನು ಬಾಹೀರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿದೆ.  ಈ ಹಿನ್ನೆಲೆಯಲ್ಲಿ ಗುರಣ್ಣ ಹೆಬ್ಬಾರ್  ಸಿಪಿಐ ಹೊಸನಗರ ವೃತ್ತ  ರವರ ಮೇಲ್ವಿಚಾರಣೆಯಲ್ಲಿ ಶಿವಾನಂದ … Read more