ತೀರ್ಥಹಳ್ಳಿಯಲ್ಲಿ ಕೋಳಿ ಪಡೆ ನಡೆಸ್ತಿದ್ದವರ ಮೇಲೆ ಪೊಲೀಸರ ರೇಡ್!

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ಮೂಲಗಳ ಪ್ರಕಾರ,  ಮಾಳೂರು ಪೊಲೀಸರು ಕೋಳಿ ಅಂಕ ನಡೆಸ್ತಿದ್ದವರ ಮೇಲೆ ದಾಳಿ ನಡೆಸಿದ್ದ ಹಲವರನ್ನ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ತೀರ್ಥಹಳ್ಳಿ ತಾಲ್ಲೂಕಿನ ಹಳ್ಳಿಬೈಲ್​ ನಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಾಳೂರು ಪೊಲೀಸ್ ಸ್ಟೇಷನ್​ ಪೊಲೀಸರು ದಾಳಿ ನಡೆಸಿದ್ದಾರೆ. … Read more

ಅನಧಿಕೃತ ಹೋಂ ಸ್ಟೇಗಳಿಗೆ ವಾರ್ನಿಂಗ್! ಜನರು ನೀಡಬಹುದು ದೂರು! ನೋಂದಣಿಗೆ ಡೆಡ್​ಲೈನ್!

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋಂ ಸ್ಟೇಗಳು ಸರ್ಕಾರದ ಅದೇಶದನ್ವಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಬಹಳಷ್ಟು ಕಾಲಾವಕಾಶ ನೀಡಿದರೂ ನೋಂದಣಿ ಮಾಡಿರದ ಹೋಂ ಸ್ಟೇ ಮಾಲೀಕರು ಆಗಸ್ಟ್-31ರೊಳಗಾಗಿ ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ತಪ್ಪಿದ್ದಲ್ಲಿ ಅಂತಹ ಹೋಂ ಸ್ಟೇಗಳನ್ನು ರದ್ದುಪಡಿಸಲು ಸೂಕ್ತ ಕ್ರಮ ಕೈಗೊಳ್ಳಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. 2015-20ನೇ ಸಾಲಿನಲ್ಲಿ ಹೋಂ … Read more

AIRPORT ನಲ್ಲಿ ಹಗರಣ! ತನಿಖೆಗೆ ಪಟ್ಟು/ ವಿಮಾನ ನಿಲ್ದಾಣದಲ್ಲಿ ವಿಶೇಷ ಕಾರ್ಯಕ್ರಮ/ ಅಧಿಕಾರಿಗಳಿಗೆ ಆರಗ ಶಾಕ್​/ ಶಿವಮೊಗ್ಗ MLA ಯನ್ನ ಭೇಟಿಯಾದ ದೊಡ್ಡಣ್ಣ

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS ಶಿವಮೊಗ್ಗದ ವಿದ್ಯಾನಗರದಲ್ಲಿ ನಾಯಿಗಳ ಕಾಟ ಶಿವಮೊಗ್ಗದ ವಿದ್ಯಾನಗರದ ಜಗದಾಂಬಾ ಬೀದಿ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಈ ಸಂಬಂಧ ಮಹಾನಗರ ಪಾಲಿಕೆಗೆ ಸಾಕಷ್ಟು ಭಾರಿ ಸ್ಥಳೀಯರಿಗೆ ದೂರು ನೀಡಿದ್ದಾರೆ. ಆದಾಗ್ಯು ನಾಯಿಗಳನ್ನು ನಿಯಂತ್ರಿಸುವ ಸಂಬಂಧ ಕ್ರಮಕೈಗೊಂಡಿಲ್ಲ. ಎರಡು ದಿನಗಳ ಹಿಂದೆ ಮಗುವೊಂದಕ್ಕೆ ನಾಯಿಯೊಂದು ಕಚ್ಚಿರುವ ಘಟನೆ ಸಹ ನಡೆದಿದ್ದು, ಈ ಸಂಬಂಧ ಎಚ್ಚೆತ್ತುಕೊಳ್ಳದಿದ್ದರೇ ಇನ್ನಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ … Read more

ನಿತ್ಯ ಅನ್ನ ಬಡಿಸುತ್ತಿದ್ದ ಕೈಗೆ ಸತ್ಕಾರ! ಸಿಬ್ಬಂದಿಗೆ ಸಿಹಿಯೂಟದ ಸವಿನೆನಪು ಬಡಿಸಿದ ಮಹಾನಗರ ಪಾಲಿಕೆ ಆಯುಕ್ತ

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಎಸಿ ಪಲ್ಲವಿಯವರು ತಮ್ಮ ಕಚೇರಿಯ ಸಿಬ್ದಂದಿಯ ನಿವೃತ್ತಿಯ ದಿನದಂದು ಅವರನ್ನ ಮನೆಯವರೂ ಸರ್ಕಾರಿ ಕಾರಿನಲ್ಲಿ ಬಿಟ್ಟು ಬಿಳ್ಕೊಡುಗೆ ನೀಡಿದ್ದರು. ಸಾಗರ ಎಸಿಯವರ ನಡೆಗೆ ಶ್ಲಾಘನೆ ವ್ಯಕ್ತವಾಗಿತ್ತು. ಅದೇ ರೀತಿಯ ಸನ್ನಿವೇಶ ಶಿವಮೊಗ್ಗದ ಮಹಾ ನಗರ ಪಾಲಿಕೆಯಲ್ಲಿ ನಡೆದಿದ್ದರ ಬಗ್ಗೆ ವರದಿಯಾಗಿದೆ.  ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸಹಾಯಕವಾಗಿ ಅವರ ಆಪ್ತ ಶಾಖೆ ಕೆಲಸ ನಿರ್ವಹಿಸುತ್ತದೆ. ಹೀಗೆ … Read more

ಶಿವಮೊಗ್ಗದಲ್ಲಿ ಒಂದೇ ದಿನ ಆರು ಪೊಲೀಸ್ ಅಧಿಕಾರಿಗಳ ನಿವೃತ್ತಿ!

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆಯಲ್ಲಿ ವಿವಿದೆಡೆ ಸೇವೆ ಸಲ್ಲಿಸುತ್ತಿದ್ದ ನಾಲ್ವರು ಎಎಸ್​ಐ ಹಾಗೂ ಇಬ್ಬರು ಆರ್​ಎಸ್​ಐಗಳನು ನಿನ್ನೆ ನಿವೃತ್ತಿಯಾಗಿದ್ದಾರೆ. ಅವರುಗಳನ್ನ ಶಿವಮೊಗ್ಗ ಜಿಲ್ಲಾ ಪೊಲೀಸ್​ ಇಲಾಖೇ ಸನ್ಮಾನ ಮಾಡಿ ನಿವೃತ್ತಿ ಜೀವನಕ್ಕೆ ಶುಭಕೋರಿ ಬೀಳ್ಕೊಟ್ಟಿದೆ ಎಸ್​ಪಿ ಕಚೇರಿಗೆ ನಿವೃತ್ತಿಯಾಗುತ್ತಿರುವ ಸಿಬ್ಬಂದಿಗಳನ್ನು ಬರಮಾಡಿಕೊಂಡ ಎಸ್​ಪಿ ಮಿಥುನ್ ಕುಮಾರ್,  ನೆನಪಿನ ಕಾಣಿಕೆಯನ್ನು ನೀಡಿ  ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಬಿಳ್ಕೊಟ್ಟರು ನಿವೃತ್ತರಾದವರ ವಿವರ 1) … Read more

20 ಅಡಿ ಆಳಕ್ಕೆ ಬಿದ್ದ ಕಾರು, 9 ಮಂದಿಗೆ ಗಾಯ/ ಹುಲಿಕಲ್​ನಲ್ಲಿ ಸಿಮೆಂಟ್ ಲಾರಿ ಪಲ್ಟಿ!/ ಫೋಟೋ, ವಿಡಿಯೋ ಕಳಿಸಿ ಎಂದ ಎಸ್​ಪಿ/ ಅಡಿಕೆ ಕದ್ದ ಗಂಡ-ಹೆಂಡ್ತಿ/ TODAY @NEWS

20  ಅಡಿ ಆಳಕ್ಕೆ ಬಿದ್ದ ಕಾರು, 9 ಮಂದಿಗೆ ಗಾಯ/ ಹುಲಿಕಲ್​ನಲ್ಲಿ ಸಿಮೆಂಟ್ ಲಾರಿ ಪಲ್ಟಿ!/ ಫೋಟೋ, ವಿಡಿಯೋ ಕಳಿಸಿ ಎಂದ ಎಸ್​ಪಿ/ ಅಡಿಕೆ ಕದ್ದ ಗಂಡ-ಹೆಂಡ್ತಿ/ TODAY @NEWS

KARNATAKA NEWS/ ONLINE / Malenadu today/ Jul 31, 2023 SHIVAMOGGA NEWS’ 20 ಅಡಿ ಆಳಕ್ಕೆ ಬಿದ್ದ ಕಾರು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಕಲ್ಮಕ್ಕಿ ಸಮೀಪ ಇನ್ನೋವಾ ಕಾರೊಂದು (Innova Car) ಸುಮಾರು 20 ಅಡಿ ಆಳಕ್ಕೆ ಉರುಳಿದ್ದು, ಮನೆಯ ಮುಂಭಾಗ ಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ತಿರುವಿನಲ್ಲಿ ತಗ್ಗಿಗೆ ಉರುಳಿ, ತಳಭಾಗದಲ್ಲಿದ್ದ ಮನೆಯ ಮುಂಭಾಗದಲ್ಲಿ ಬಿದ್ದಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲಾ  ಕೋಲಾರ ಜಿಲ್ಲೆಯಿಂದ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ … Read more

ಪ್ರಾಮಾಣಿಕ ಪತ್ರಕರ್ತರು ಬಡವರಾಗಿಯೇ ಜೀವನ ಮುಗಿಸುತ್ತಾರೆ!

KARNATAKA NEWS/ ONLINE / Malenadu today/ Jul 30, 2023 SHIVAMOGGA NEWS ಶಿವಮೊಗ್ಗ ಪತ್ರಿಕಾ ಮಾಧ್ಯಮ ಯಾವತ್ತೂ ವಿರೋಧ ಪಕ್ಷದಂತೆ ಕೆಲಸ ಮಾಡಬೇಕು. ಹೀಗಾದಲ್ಲಿ ಆಳುವ ಸರಕಾರ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಅಭಿನಂದನೆ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ … Read more

ಒಂದು ಮನೆ ಗಲಾಟೆಗೆ ಇಡೀ ಊರು ಆಗಿತ್ತು ಬಂದ್! ತನ್ನವರಿಂದ ಬೀದಿಗೆ ಬಿದ್ದವಳಿಗೆ ಸಿಕ್ಕಿದ್ದು ದೇವರ ಮಕ್ಕಳು! ಧರ್ಮ, ಜಾತಿ ಹಂಗಿಲ್ಲದೇ ಕಟ್ಟಿದ ‘ಅಜ್ಜಿಮನೆ’ ಕಥೆ! JP FLASHBACK ನಲ್ಲಿ

KARNATAKA NEWS/ ONLINE / Malenadu today/ Jul 30, 2023 SHIVAMOGGA NEWS ವರದಿ: ಜೆಪಿ 2015 ರಲ್ಲಿ ನ್ಯಾಯಾಲಯದ ಆದೇಶವನ್ನಿಟ್ಟುಕೊಂಡು  ಸಂಬಂಧಿಕರು, ಆ ವಯೋವೃದ್ದೆಗೆ ಆಸರೆಯಾಗಿದ್ದ ಮನೆಯಿಂದ ಹೊರಹಾಕಿದ ಘಟನೆ ಇಡಿ ಗ್ರಾಮಸ್ಥರನ್ನು ಕೆರಳಿಸಿತ್ತು.  ಜೋಪಡಿಯಲ್ಲಿದ್ದ ಅಜ್ಜಿಗೆ ಗ್ರಾಮಸ್ಥರೇ ಹೈಟೆಕ್ ಆಗಿ ಮನೆ ಕಟ್ಟಿಕೊಟ್ಟು ಸಾಮರಸ್ಯಕ್ಕೆ ನಾಂದಿ ಹಾಡಿದ್ದು ಹೇಗೆ ಗೊತ್ತಾ  ಇದು ಇವತ್ತಿನ ಜೆಪಿ ಪ್ಲಾಶ್ ಬ್ಯಾಕ್  ಮಲೆನಾಡಿಗ ಮಾನವೀಯತೆಗೆ ಸಾಕ್ಷಿಯಾದ ಘಟನೆ ಇದು ಮಾನವೀಯ ಮೌಲ್ಯಕ್ಕೆ ಕನ್ನಡಿಯಾಗಬಲ್ಲ ಒಂದು ಅಪರೂಪದ ಘಟನೆ. … Read more

ಮಹಿಳೆ ನಿಗೂಢ ಸಾವು! ಗ್ಯಾಸ್​ ರಿಫಿಲ್ಲೀಂಗ್​ ಮೇಲೆ ಪೊಲೀಸ್ ಕಣ್ಣು! 89 ಸಾವಿರ ಮೌಲ್ಯದ ಚಿನ್ನ ಕಳವು! ಪಾರ್ಟಿಯಲ್ಲಿ ಪಂಚಾಯ್ತಿ ಮೆಂಬರ್ಸ್​ಗೆ ಹಲ್ಲೆ! TODAY @ NEWS

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS ಅನುಮಾನಸ್ಪದವಾಗಿ ಸಾವನ್ನಪ್ಪಿದ ಮಹಿಳೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಇಲ್ಲಿನ ಬ್ರಾಹ್ಮಣ ಕೆಪ್ಪಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಅಂಬಿಕಾ ಎಂಬ ಮಹಿಳೆಯ ಶವ ತೋಟದ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಅನುಮಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸ್ತಿದ್ಧಾರೆ.  ಗ್ಯಾಸ್​ ರಿಫಿಲ್ಲಿಂಗ್ ದಂಧೆ ಮೇಲೆ … Read more

ಕರೆಂಟ್ ಶಾಕ್! ಕುರಿ ಕಾಯಲು ಹೋಗಿದ್ದ ಯುವಕ ಸಾವು! ಶಿವಮೊಗ್ಗ ನಗರದಲ್ಲಿಯೇ ನಡೀತು ಘಟನೆ

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿನ್ನೆ ವಿದ್ಯುತ್ ಅವಘಡವೊಂದರಲ್ಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಇಲ್ಲಿನ ಸ್ಥಳೀಯ ನಿವಾಸಿ ಗಿರೀಶ್ ಎಂಬಾತ ಮೃತ ದುರ್ದೈವಿ.  ಸ್ಥಳೀಯ ನಿವಾಸಿ ಗಿರೀಶ್​ ನಿನ್ನೆ ಮಧ್ಯಾಹ್ನ ಮೂರು ಗಂಟೆಯಿಂದ ಕಾಣೆಯಾಗಿದ್ದ. ಆತ ಮನೆಗೆ ಊಟಕ್ಕೆ ಬರದಿದ್ದನ್ನು ನೋಡಿ ಕುಟುಂಬಸ್ಥರು ಹುಡುಕಾಡಿದ್ದಾರೆ. ಕುರಿ ಕಾಯಲು ಹೋಗಿದ್ದ ಗಿರೀಶ್​ ಮಲ್ಲಿಕಾರ್ಜುನ್​ ನಗರದ ಬಳಿಯಲ್ಲಿ ವಿದ್ಯುತ್  ಸ್ಪರ್ಶದಿಂದ ಸಾವನ್ನಪ್ಪಿರುವುದು ಕಂಡು ಬಂದಿದೆ. ಘಟನೆ  … Read more