ಪ್ರದೀಪ್ ಈಶ್ವರ್ ಕಾರ್ಯಕ್ರಮ ನೋಡಿಕೊಂಡು ಸಕ್ರೆಬೈಲ್​ಗೆ ಊಟಕ್ಕೆ ಹೋಗಿದ್ದ Bcom ವಿದ್ಯಾರ್ಥಿ ಸಾವು

ಪ್ರದೀಪ್ ಈಶ್ವರ್ ಕಾರ್ಯಕ್ರಮ ನೋಡಿಕೊಂಡು ಸಕ್ರೆಬೈಲ್​ಗೆ ಊಟಕ್ಕೆ ಹೋಗಿದ್ದ Bcom ವಿದ್ಯಾರ್ಥಿ ಸಾವು

SHIVAMOGGA  |  Jan 21, 2024  |  ಶಿವಮೊಗ್ಗಕ್ಕೆ ಬಂದಿದ್ದ ಶಾಸಕ ಪ್ರದೀಪ್ ಈಶ್ವರ್ Pradeep Easwar ಕಾರ್ಯಕ್ರಮ ಮುಗಿಸಿಕೊಂಡು ಸಕ್ರೆಬೈಲ್​ಗೆ ಹೋಗಿ ಊಟ ಮಾಡಿ ವಾಪಸ್ ಆಗ್ತಿದ್ದ ವೇಳೆ ಅಪಘಾತ ಸಂಭವಿಸಿದ ಘಟನೆ ಬಗ್ಗೆ ವರದಿಯಾಗಿದೆ.  ಶಿವಮೊಗ್ಗ ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಕೊನೆಯವರ್ಷದ ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿ ಪ್ರಜ್ವಲ್ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.  ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೂವರು ವಿದ್ಯಾರ್ಥಿಗಳು ಆ ಬಳಿಕ ಸಕ್ರೆಬೈಲ್​ಗೆ Sakrebail ತೆರಳಿದ್ದಾರೆ. ಅಲ್ಲಿ ಕೆಂಪೇಗೌಡ ಹೋಟೆಲ್​ನಲ್ಲಿ ಊಟ ಮುಗಿಸಿ … Read more

80 ದಿನದ ಟ್ರೈನಿಂಗ್​ ಫಿನಿಶ್​ ಡಾ ವಿನಯ್​ ಮೇಲೆ ಅಟ್ಯಾಕ್ ಮಾಡಿದ್ದ ಆನೆಗೆ ಕ್ರಾಲ್​ನಿಂದ ಬಿಡುಗಡೆ! ದಾವಣಗೆರೆಯಲ್ಲಿ ಪಟಿಂಗನಾಗಿದ್ದ ಅಭಿಮನ್ಯು ಈಗ ಹೇಗಿದ್ಧಾನೆ ಗೊತ್ತಾ?

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ಶಿವಮೊಗ್ಗ/ ಮಹಾಭಾರತದಲ್ಲಿ ಅಭಿಮನ್ಯೂ ಚಕ್ರವ್ಯೂಹವನ್ನೇ ಭೇದಿಸಿದರೂ ಅದರಿಂದ ಹೊರಕ್ಕೆ ಬರಲು ಆತನಿಗೆ  ಸಾಧ್ಯವಾಗಲಿಲ್ಲ. ಆದರೆ ಈ ಅಭಿಮನ್ಯು ಎಂಬತ್ತು ದಿನಗಳ ಕಾಲ ಚಕ್ರವ್ಯೂಹದಲ್ಲಿದ್ದು ಅದನ್ನ ಭೇದಿಸಿಕೊಂಡು ವಿನಯವಂತನಾಗಿ ಹೊರಬಂದಿದೆ. 80 ದಿನಗಳ ಕಾಲ  ಕ್ರಾಲ್​ನಲ್ಲಿದ್ದು,  ಇಂದು ಅಭಿಮನ್ಯು ಹೊರಬಂದಾಗ ಆತನಲ್ಲೂ ಸಂತಸವಿತ್ತು, ಅಲ್ಲಿದವರ ಮೊಗದಲ್ಲೂ ಸಂತಸ ಮನೆ ಮಾಡಿತ್ತು.   ಚಕ್ರವ್ಯೂಹದಿಂದ ಹೊರಬಂದ ಅಭಿಮನ್ಯು ಓರ್ವ ಮಹಿಳೆ ಮತ್ತು ಮಗುವಿನ ಪ್ರಾಣತೆಗೆದಿದ್ದ ಹಾಗು … Read more

ದಾವಣಗೆರೆ ಆನೆ ಅಭಿಮನ್ಯು! ಚಿಕ್ಕಮಗಳೂರು ಆನೆ ಕೃಷ್ಣ! ಕುಂತಿ ಪುತ್ರ ಧೃವ ! ಸಕ್ರೆಬೈಲ್​ ಆನೆ ಬಿಡಾರದಲ್ಲಿ ವಿಶೇಷ ಕಾರ್ಯಕ್ರಮ

ದಾವಣಗೆರೆ ಆನೆ ಅಭಿಮನ್ಯು! ಚಿಕ್ಕಮಗಳೂರು ಆನೆ ಕೃಷ್ಣ! ಕುಂತಿ ಪುತ್ರ ಧೃವ ! ಸಕ್ರೆಬೈಲ್​ ಆನೆ ಬಿಡಾರದಲ್ಲಿ ವಿಶೇಷ ಕಾರ್ಯಕ್ರಮ

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS ಸಕ್ರೆಬೈಲ್ ಆನೆ ಬಿಡಾರ (sakrebylu elephant camp) ನ ಮೂರು ಆನೆಗಳಿಗೆ ಇವತ್ತು ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ ನಾಮಕರಣ ಮಾಡಲಾಯ್ತು. ಕೃಷ್ಣ ಹಾಗೂ ಅಭಿಮನ್ಯು ಮತ್ತು ಧೃವ ಎಂಬ ಹೆಸರುಗಳನ್ನು ಆನೆಗಳಿಗೆ ಇಡಲಾಯ್ತು. ಮಾಜಿ ಸಚಿವ ಆರಗ ಜ್ಞಾನೇಂದ್ರ  ರವರ ಸಮ್ಮುಖದಲ್ಲಿ ಅಧಿಕಾರಿಗಳು ಆನೆಗಳಿಗೆ ಹೆಸರಿಟ್ಟರು.  ಚಿಕ್ಕಮಗಳೂರಿನಲ್ಲಿ ಸೆರೆಸಿಕ್ಕ ಆನೆಗೆ ಕೃಷ್ಣ ಎಂದು ಹೆಸರು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಭಾಗದಲ್ಲಿ … Read more

4 ಕವಾಡಿಗ ಹುದ್ದೆಗೆ 300 ಅರ್ಜಿ! ಸಕ್ರೆಬೈಲ್​ನಲ್ಲಿ ಪದವೀಧರರ ಮಾತು ಕೇಳದ ಆನೆ! ಗಜರಾಜನೇ ಇಲ್ಲಿ ಸಂದರ್ಶಕ

300 applications for the post of 4 kavadiga! An elephant that doesn’t listen to graduates in Sakrebail!

4 ಕವಾಡಿಗ ಹುದ್ದೆಗೆ 300 ಅರ್ಜಿ! ಸಕ್ರೆಬೈಲ್​ನಲ್ಲಿ ಪದವೀಧರರ ಮಾತು ಕೇಳದ ಆನೆ! ಗಜರಾಜನೇ ಇಲ್ಲಿ ಸಂದರ್ಶಕ

KARNATAKA NEWS/ ONLINE / Malenadu today/ May 18, 2023 SHIVAMOGGA NEWS PAPER ONLINE ಶಿವಮೊಗ್ಗ/ ಸಕ್ರೆಬೈಲ್​ ಆನೆ ಬಿಡಾರ (Sakrebail Elephant Camp) ನಲ್ಲಿ ನಡೆದ ಕವಾಡಿಗರ ಹುದ್ದೆಯ ಸಂದರ್ಶನ ಸಾಕಷ್ಟು ಕುತೂಹಲ ಮೂಡಿಸಿತ್ತು.  ಇಬ್ಬರಿಗೂ ಅಧಿಕಾರ! ಫೈನಲ್​ ಆಯ್ತು ಆಯ್ಕೆ! ಇವತ್ತು ಅಧಿಕೃತ! 20ಕ್ಕೆ ಪ್ರಮಾಣ! ಸಿದ್ದರಾಮಯ್ಯ ಸಿಎಂ! ಡಿಕೆ ಶಿವಕುಮಾರ್ ಡಿಸಿಎಂ ಪದವೀಧರರ ಅರ್ಜಿ ವಿದ್ಯಾರ್ಹತೆಯ ಮಿತಿಯನ್ನ ಹೊಂದಿಲ್ಲದ ಈ ಹುದ್ದೆಗಳಿಗೆ ಪದವಿ ಹಾಗೂ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದವರು … Read more

ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ಭಾರತದ ಅಧ್ಯಕ್ಷತೆಯಲ್ಲಿ ಜಿ-20 ರಾಷ್ಟ್ರಗಳ ಒಟ್ಟು 200 ಸಭೆಗಳು ಭಾರತದಲ್ಲಿಯೇ ನಡೆಯಲಿವೆ. ಈ ನಿಟ್ಟಿನಲ್ಲಿ ನಾಳೆಯಿಂದ ಬೆಂಗಳೂರಿನಲ್ಲಿ ಮೂರು ದಿನ ಒಟ್ಟು 11 ಸರಣೆ ಸಭೆಗಳು ನಡೆಯಲಿವೆ. ಜಿ20 ಒಕ್ಕೂಟದ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ನಾಳಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಇದನ್ನು ಸಹ ಓದಿ : ಶಿರಾಳಕೊಪ್ಪ | ಆಸ್ತಿ ಕೊಡದ ಅಪ್ಪ ಮತ್ತೊಂದು ಮದುವೆಯಾದ, ಸಿಟ್ಗಿಗೆದ್ದ ಮಕ್ಕಳು ಸುಪಾರಿ ಕೊಟ್ಟು ತಂದೆಯನ್ನೆ ಕೊಂದರು ಒಕ್ಕೂಟ ರಾಷ್ಟ್ರಗಳ ಸೆಂಟ್ರಲ್​ ಬ್ಯಾಂಕ್​ ಹಾಗೂ ಹಣಕಾಸು ಸಚಿವಾಲಯಗಳ ಸದಸ್ಯರು ಈ ಸಭೆಯಲ್ಲಿ … Read more

ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ಭಾರತದ ಅಧ್ಯಕ್ಷತೆಯಲ್ಲಿ ಜಿ-20 ರಾಷ್ಟ್ರಗಳ ಒಟ್ಟು 200 ಸಭೆಗಳು ಭಾರತದಲ್ಲಿಯೇ ನಡೆಯಲಿವೆ. ಈ ನಿಟ್ಟಿನಲ್ಲಿ ನಾಳೆಯಿಂದ ಬೆಂಗಳೂರಿನಲ್ಲಿ ಮೂರು ದಿನ ಒಟ್ಟು 11 ಸರಣೆ ಸಭೆಗಳು ನಡೆಯಲಿವೆ. ಜಿ20 ಒಕ್ಕೂಟದ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ನಾಳಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಇದನ್ನು ಸಹ ಓದಿ : ಶಿರಾಳಕೊಪ್ಪ | ಆಸ್ತಿ ಕೊಡದ ಅಪ್ಪ ಮತ್ತೊಂದು ಮದುವೆಯಾದ, ಸಿಟ್ಗಿಗೆದ್ದ ಮಕ್ಕಳು ಸುಪಾರಿ ಕೊಟ್ಟು ತಂದೆಯನ್ನೆ ಕೊಂದರು ಒಕ್ಕೂಟ ರಾಷ್ಟ್ರಗಳ ಸೆಂಟ್ರಲ್​ ಬ್ಯಾಂಕ್​ ಹಾಗೂ ಹಣಕಾಸು ಸಚಿವಾಲಯಗಳ ಸದಸ್ಯರು ಈ ಸಭೆಯಲ್ಲಿ … Read more