104 ಊರುಗಳಿಗೊಂದು ಹೊಸ ಪೊಲೀಸ್​ ಸ್ಟೇಷನ್​/ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದ ನೂತನ ಠಾಣೆ

ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಪೊಲೀಸ್​ ಸ್ಟೇಷನ್​ಗೆ ಓಡಾಡುವುದು ಎಂದರೇ ತುಸು ಕಷ್ಟದ ಕೆಲಸವೇ ಸರಿ. ಸಣ್ಣಪುಟ್ಟ ಸಮಸ್ಯೆಗೂ ಪೇಟೆಯಲ್ಲಿರುವ ಗ್ರಾಮಾಂತರ ಠಾಣೆಗಳಿಗೆ ಹೋಗಿ ಬರಬೇಕು ಎನ್ನುವ ವಿಚಾರವೇ, ಹಳ್ಳಿಗಳಲ್ಲಿ ಒಂದರ ಹಿಂದೊಂದು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಅಲ್ಲದೆ ಊರಿಗೆ ಹತ್ತರ ಸ್ಟೇಷನ್​ವೊಂದಿದ್ದರೇ ಪುಂಡ ಪೊಕರಿಗಳ ಹಾವಳಿಗಳು ಸಹ ನಿಲ್ಲುತ್ತದೆ. ಅಲ್ಲದೆ, ಆಡಳಿತಾತ್ಮಕವಾಗಿ ಪ್ರತಿಯೊಂದು ಊರುಗಳ ಚಟುವಟಿಕೆಗಳನ್ನು ಗಮನಿಸಲು ಅನುಕೂಲವಾಗುತ್ತದೆ.  ಇಷ್ಟೊಂದು ಪೀಠಿಕೆ ಏಕೆಂದರೆ, ಸದ್ಯ ಇದೇ ದೃಷ್ಟಿಯಲ್ಲಿ ಶಿವಮೊಗ್ಗ-ಸಾಗರ ತಾಲ್ಲೂಕಿನ ನಡುವೆ ಮತ್ತೊಂದು ಹೊಸ ಸ್ಟೇಷನ್​ ಆರಂಭವಾಗಿದೆ. … Read more

104 ಊರುಗಳಿಗೊಂದು ಹೊಸ ಪೊಲೀಸ್​ ಸ್ಟೇಷನ್​/ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದ ನೂತನ ಠಾಣೆ

ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಪೊಲೀಸ್​ ಸ್ಟೇಷನ್​ಗೆ ಓಡಾಡುವುದು ಎಂದರೇ ತುಸು ಕಷ್ಟದ ಕೆಲಸವೇ ಸರಿ. ಸಣ್ಣಪುಟ್ಟ ಸಮಸ್ಯೆಗೂ ಪೇಟೆಯಲ್ಲಿರುವ ಗ್ರಾಮಾಂತರ ಠಾಣೆಗಳಿಗೆ ಹೋಗಿ ಬರಬೇಕು ಎನ್ನುವ ವಿಚಾರವೇ, ಹಳ್ಳಿಗಳಲ್ಲಿ ಒಂದರ ಹಿಂದೊಂದು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಅಲ್ಲದೆ ಊರಿಗೆ ಹತ್ತರ ಸ್ಟೇಷನ್​ವೊಂದಿದ್ದರೇ ಪುಂಡ ಪೊಕರಿಗಳ ಹಾವಳಿಗಳು ಸಹ ನಿಲ್ಲುತ್ತದೆ. ಅಲ್ಲದೆ, ಆಡಳಿತಾತ್ಮಕವಾಗಿ ಪ್ರತಿಯೊಂದು ಊರುಗಳ ಚಟುವಟಿಕೆಗಳನ್ನು ಗಮನಿಸಲು ಅನುಕೂಲವಾಗುತ್ತದೆ.  ಇಷ್ಟೊಂದು ಪೀಠಿಕೆ ಏಕೆಂದರೆ, ಸದ್ಯ ಇದೇ ದೃಷ್ಟಿಯಲ್ಲಿ ಶಿವಮೊಗ್ಗ-ಸಾಗರ ತಾಲ್ಲೂಕಿನ ನಡುವೆ ಮತ್ತೊಂದು ಹೊಸ ಸ್ಟೇಷನ್​ ಆರಂಭವಾಗಿದೆ. … Read more

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ!  ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ  ಕಾಗೋಡು  ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

MALENADUTODAY.COM  |SHIVAMOGGA| #KANNADANEWSWEB ಟಿಕೆಟ್​…ಟಿಕೆಟ್​.. ಟಿಕೆಟ್.. ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್​​ ಪಕ್ಷದ ನಾಯಕರು ಟಿಕೆಟ್ ಗಾಗಿ  ಹೋರಾಟ ನಡೆಸ್ತಿದ್ದಾರೆ. ಚುನಾವಣೆ ಘೋಷಣೆ ಹೊತ್ತಿನಲ್ಲಿಯು ಕೈ ಪಾಳಯದ ಸಾಗರ ಟಿಕೆಟ್​ ಯಾರಿಗೆ ಅನ್ನೋದು ಕುತೂಹಲ ಮೂಡಿಸಿದೆ. ಈ ಮಧ್ಯೆ ನಿನ್ನೆ ಬೆಂಗಳೂರಿಗೆ ತೆರಳಿರುವ ಮಾಜಿ ಸಚಿವ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರ ನೇತೃತ್ವದ ತಂಡವೊಂದು, ರಾಜ್ಯ ಕಾಂಗ್ರೆಸ್​ ವರಿಷ್ಟರ ಮುಂದೆ ಮನವಿಯೊಂದನ್ನ ಮುಂದಿಟ್ಟಿದೆ.  ಮತ್ತೊಮ್ಮೆ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಬಂದಿಳಿಯಲಿದ್ದಾರೆ ನರೇಂದ್ರ ಮೋದಿ! ಹುಬ್ಬಳ್ಳಿ ಬಿಟ್ಟು ಶಿವಮೊಗ್ಗವನ್ನೇ ಆಯ್ಕೆ ಮಾಡಿದ್ದೇಕೆ … Read more

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ!  ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ  ಕಾಗೋಡು  ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

MALENADUTODAY.COM  |SHIVAMOGGA| #KANNADANEWSWEB ಟಿಕೆಟ್​…ಟಿಕೆಟ್​.. ಟಿಕೆಟ್.. ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್​​ ಪಕ್ಷದ ನಾಯಕರು ಟಿಕೆಟ್ ಗಾಗಿ  ಹೋರಾಟ ನಡೆಸ್ತಿದ್ದಾರೆ. ಚುನಾವಣೆ ಘೋಷಣೆ ಹೊತ್ತಿನಲ್ಲಿಯು ಕೈ ಪಾಳಯದ ಸಾಗರ ಟಿಕೆಟ್​ ಯಾರಿಗೆ ಅನ್ನೋದು ಕುತೂಹಲ ಮೂಡಿಸಿದೆ. ಈ ಮಧ್ಯೆ ನಿನ್ನೆ ಬೆಂಗಳೂರಿಗೆ ತೆರಳಿರುವ ಮಾಜಿ ಸಚಿವ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರ ನೇತೃತ್ವದ ತಂಡವೊಂದು, ರಾಜ್ಯ ಕಾಂಗ್ರೆಸ್​ ವರಿಷ್ಟರ ಮುಂದೆ ಮನವಿಯೊಂದನ್ನ ಮುಂದಿಟ್ಟಿದೆ.  ಮತ್ತೊಮ್ಮೆ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಬಂದಿಳಿಯಲಿದ್ದಾರೆ ನರೇಂದ್ರ ಮೋದಿ! ಹುಬ್ಬಳ್ಳಿ ಬಿಟ್ಟು ಶಿವಮೊಗ್ಗವನ್ನೇ ಆಯ್ಕೆ ಮಾಡಿದ್ದೇಕೆ … Read more

ಸಾರ್ವಜನಿಕರಿಗೆ ಸೂಚನೆ | ಇವತ್ತು ಸಾಗರ ತಾಲ್ಲೂಕಿನ ಈ ಭಾಗಗಳಲ್ಲಿ ಪವರ್​ ಕಟ್​

ಸಾಗರ, ಶಿವಮೊಗ್ಗ :ಬಿ.ಹೆಚ್. ರಸ್ತೆ ಅಗಲೀಕರಣದ ಹಿನ್ನೆಲೆ ಯಲ್ಲಿ ಮಾರ್ಗದಲ್ಲಿರುವ ವಿದ್ಯುತ್‌ ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿದೆ. ಈ  ಸಂಬಂಧ ಸಂಬಂಧ ಸಾಗರ ನಗರ ಉಪವಿಭಾಗ ವ್ಯಾಪ್ತಿಯ ಜಂಬಗಾರು,ತ್ಯಾಗರ್ತಿಕ್ರಾಸ್ ಹತ್ತಿರ, ಬಸವನ ಹೊಳೆ, ಪಾಂಡುರಂಗ ರುಕ್ಮಿಣಿ ಲೇಔಟ್, ಜಂಬಗಾರು ಮಹಿಳಾ ವಿದ್ಯಾರ್ಥಿನಿ ನಿಲಯ ಕಡೆಗೆ ಹಾಗೂ  ಜಜಂಬಗಾರು ಆಶ್ರಯ ಲೇಔಟ್‍ಗಳಲ್ಲಿ ಇವತ್ತು ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ ಐದರವರೆಗೂ ಕರೆಂಟ್ ಇರುವುದಿಲ್ಲ. ಈ ಹಿನ್ನಲೆಯಲ್ಲಿಸಾರ್ವ ಜನಿಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ‘ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … Read more

ಸಾರ್ವಜನಿಕರಿಗೆ ಸೂಚನೆ | ಇವತ್ತು ಸಾಗರ ತಾಲ್ಲೂಕಿನ ಈ ಭಾಗಗಳಲ್ಲಿ ಪವರ್​ ಕಟ್​

ಸಾಗರ, ಶಿವಮೊಗ್ಗ :ಬಿ.ಹೆಚ್. ರಸ್ತೆ ಅಗಲೀಕರಣದ ಹಿನ್ನೆಲೆ ಯಲ್ಲಿ ಮಾರ್ಗದಲ್ಲಿರುವ ವಿದ್ಯುತ್‌ ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿದೆ. ಈ  ಸಂಬಂಧ ಸಂಬಂಧ ಸಾಗರ ನಗರ ಉಪವಿಭಾಗ ವ್ಯಾಪ್ತಿಯ ಜಂಬಗಾರು,ತ್ಯಾಗರ್ತಿಕ್ರಾಸ್ ಹತ್ತಿರ, ಬಸವನ ಹೊಳೆ, ಪಾಂಡುರಂಗ ರುಕ್ಮಿಣಿ ಲೇಔಟ್, ಜಂಬಗಾರು ಮಹಿಳಾ ವಿದ್ಯಾರ್ಥಿನಿ ನಿಲಯ ಕಡೆಗೆ ಹಾಗೂ  ಜಜಂಬಗಾರು ಆಶ್ರಯ ಲೇಔಟ್‍ಗಳಲ್ಲಿ ಇವತ್ತು ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ ಐದರವರೆಗೂ ಕರೆಂಟ್ ಇರುವುದಿಲ್ಲ. ಈ ಹಿನ್ನಲೆಯಲ್ಲಿಸಾರ್ವ ಜನಿಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ‘ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … Read more